ಅರೋಗ್ಯ

ಎದೆಯಲ್ಲಿ ಕೆಮ್ಮು , ನೆಗಡಿ , ಕಫ , ಇದ್ರೆ ಈ ಒಂದು ವಸ್ತುವನ್ನ ಹಾಲಿನಲ್ಲಿ ಬೆರಸಿ ಕುಡಿಯಿರಿ ಸಾಕು ತಕ್ಷಣಕ್ಕೆ ಮಂಗ ಮಾಯಾ ಆಗುತ್ತದೆ..

ಎರಡೇ ದಿನ ಈ ಮನೆಮದ್ದು ಮಾಡುತ್ತಾ ಬಂದರೆ ಸಾಕು ಎದೆಯಲ್ಲಿ ಕಟ್ಟಿರುವಂತಹ ಕಫ ಕರಗುತ್ತದೆ ಹಾಗಾದರೆ ಬನ್ನಿ ಮಾಡಬಹುದಾದ ಪರಿಹಾರವೇನು ಮತ್ತು ಎದೆ ಉರಿ ಆಗಲಿ ಎದೆಯಲಿ ಕಟ್ಟಿರುವಂತ ಕಫ ಆಗಲಿ, ಅದನ್ನೂ ಕರಗಿಸುವುದಕ್ಕೆ ಮಾಡಿಕೊಳ್ಳಬೇಕಾದ ಪರಿಹಾರವನ್ನು ತಿಳಿಸಿಕೊಡುತ್ತೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸಾಮಾನ್ಯವಾಗಿ ನಾವು ಸೇವಿಸುವಂತಹ ಆಹಾರ ಪದಾರ್ಥಗಳು ನಮ್ಮ ಆರೋಗ್ಯದಲ್ಲಿ ಕೆಲವೊಂದನ್ನು ಏರುಪೇರು ಮಾಡುತ್ತದೆ. ಹೌದು ನಾವು ಸೇವಿಸುವ ಕೆಲವೊಂದು ಆಹಾರ ಪದಾರ್ಥಗಳು ಉದಾಹರಣೆಗೆ ಕೆಲವರಿಗೆ ಬಾಳೆಹಣ್ಣು ತಿಂದರೆ ಆಗಿ ಬರುವುದಿಲ್ಲ ಇನ್ನೂ ಕೆಲವರಿಗೆ ತುಪ್ಪವನ್ನು ತಿಂದರೆ ಆಗುವುದಿಲ್ಲ ಈ ಸಮಯದಲ್ಲಿ ಗಂಟಲಿನಲ್ಲಿ ಕಫ ಕಟ್ಟುತ್ತದೆ

ಹೌದು ಕೆಲವೊಂದು ಪದಾರ್ಥಗಳು ದೇಹದ ಉಷ್ಣವನ್ನು ಹೆಚ್ಚಿಸುತ್ತದೆ ಹಾಗೆ ಇನ್ನೂ ಕೆಲವೊಂದು ಪದಾರ್ಥಗಳು ದೇಹದ ವಾಯುವನ್ನು ಉಂಟು ಮಾಡಿದರೆ ಇನ್ನು ಕೆಲವೊಂದು ಪದಾರ್ಥಗಳು ಈ ರೀತಿ ಕಸವನ್ನು ಹೆಚ್ಚಿಸಿ ದೇಹದೊಳಗೆ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡುತ್ತದೆ ಹಾಗಾಗಿ ಇವತ್ತಿನ ಲೇಖನಿಯಲ್ಲಿ ಈ ಎದೆಯಲ್ಲಿ ಕಟ್ಟಿರುವಂತ ಕಸವನ್ನು ಕರಗಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ ತರಹದ ಮನೆಮದ್ದನ್ನು ತಿಳಿಸಿಕೊಡುತ್ತೇವೆ

ಹಾಗಾದರೆ ನಿಮಗೂ ಕೂಡ ಏನೇ ಪದಾರ್ಥಗಳು ತಿಂದರೂ ಅಥವಾ ಆಗಾಗ ಎದೆಯಲ್ಲಿ ಗಂಟಲು ಕಟ್ಟುತ್ತದೆ ಅಂದರೆ ಈ ಮನೆಮದ್ದನ್ನು ಪಾಲಿಸಿ ಇದರಿಂದ ಖಂಡಿತವಾಗಿಯೂ ನಿಮಗೆ ಇಂತಹ ಸಮಸ್ಯೆ ಕಾಡುತ್ತಿದ್ದಲ್ಲಿ ಅದು ಪರಿಹಾರವಾಗಿ ಶ್ವಾಸಕೋಶ ಸಹ ಇದರಿಂದ ಕ್ಲೀನ್ ಆಗುತ್ತದೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ

ಇದೊಂದು ಉತ್ತಮ ಪರಿಹಾರವಾಗಿದೆ ಇದನ್ನು ಪಾಲಿಸುವುದರಿಂದ ಇನ್ನಷ್ಟು ಆರೋಗ್ಯಕರ ಲಾಭಗಳಿವೆ ಹಾಗೂ ಈ ಪರಿಹಾರವನ್ನು ಯಾವಾಗ ಮಾಡಬೇಕು ಯಾವ ಸಮಯದಲ್ಲಿ ಪಾಲಿಸಬೇಕು ಯಾರು ಪಾಲಿಸಬೇಕು ಎನ್ನುವುದನ್ನ ತಿಳಿದುಕೊಳ್ಳೋಣ ಫ್ರೆಂಡ್ಸ್ ಹಾಗೆ ಮಾಹಿತಿ ತಿಳಿದು ಬೇರೆ ವರ್ಗ ಕೂಡ ಈ ಸರಳ ಮನೆಮದ್ದನ್ನು ತಿಳಿಸಿಕೊಡಿ

ಎದೆಯ ಕಟ್ಟಿರುವಂತಹ ಕಫವನ ಕರಗಿಸಲು ಮೊದಲಿಗೆ ಬೇಕಾಗಿರುವಂತಹ ಪದಾರ್ಥ ಹಾಲು ನಂತರ ಚಕ್ಕೆ ಲವಂಗಹೌದು ಈ ಪದಾರ್ಥಗಳು ಗಂಟಲಿನ ಕಟ್ಟಿರುವಂತಹ ಕಸವನ್ನು ಕರಗಿಸಲು ಸಹಕಾರಿ ಯಾಗಿದೆ, ಅದು ಹೇಗೆ ಅನ್ನೋದನ್ನ ಕೂಡ ತಿಳಿದುಕೊಳ್ಳೋಣ ಮೊದಲು

ಚಕ್ಕೆ ಮತ್ತು ಲವಂಗ ದಲ್ಲಿ ಇರುವ ಘಾಟಿನ ಅಂಶವು ಕಸವನ್ನು ಕರಗಿಸಲು ಸಹಕಾರಿ ಮತ್ತು ನಾವು ಈ ಮನೆಮದ್ದನ್ನು ಮಾಡಿಕೊಳ್ಳುವ ವಿಧಾನ ಹೇಗೆ ಅಂದರೆ ಮೊದಲಿಗೆ ನೀರನ್ನ ಕುದಿಸಿಕೊಳ್ಳಬೇಕು ಈ ನೀರಿಗೆ ಅರ್ಧ ಲೋಟದಷ್ಟು ಹಾಲನ್ನು ಬೆರೆಸಿಕೊಳ್ಳಬೇಕು, ಈ ಸಮಯದಲ್ಲಿ ಅರ್ಧ ಲೋಟ ನೀರಿಗೆ ಅರ್ಧ ಲೋಟ ಹಾಲನ್ನು ಮಿಶ್ರಮಾಡಿ, ಹಾಲು ಕುದಿಯುವಾಗ ಅದಕ್ಕೆ ಚಕ್ಕೆ ಮತ್ತು ಲವಂಗವನ್ನು ಹಾಕಿ ಮತ್ತೊಮ್ಮೆ ಹಾಲನ್ನು ಕುದಿಸಿಕೊಂಡು ಬಳಿಕ ಅದನ್ನು ಶೋಧಿಸಿಕೊಂಡು

ಇದೀಗ ತಯಾರಿಸಿಕೊಂಡ ಅಂತಹ ಈ ಹಾಲನ್ನು ರಾತ್ರಿ ಮಲಗುವ ಮುನ್ನ ಹೌದು ಊಟದ ಬಳಿಕ ನೀರು ಎಲ್ಲಾ ಕುಡಿದ ಮೇಲೆ ಈ ಹಾಲನ್ನ ಕುಡಿದು ಮಲಗಬೇಕು, ನಂತರ ಮತ್ತೆ ನೀರು ಕುಡಿಯುವ ಅವಶ್ಯಕತೆಯಿಲ್ಲ, ಬೇಕೆಂದಲ್ಲಿ ಬಿಸಿ ನೀರನ್ನ ಬೇಕಾದರೆ ಕುಡಿಯಬಹುದು.ಈ ರೀತಿ ಕೇವಲ 3 ದಿನಗಳ ಕಾಲ ಮಾಡುತ್ತಾ ಬಂದರೆ ಸಾಕು ಈ ಸರಳ ಪರಿಹಾರದಿಂದ ಗಂಟಲಲ್ಲಿ ಕಟ್ಟಿಸುವಂಥ ಕಫ ಕರಗುತ್ತದೆ ಜೊತೆಗೆ ಜೀರ್ಣಶಕ್ತಿ ವೃದ್ಧಿಸುತ್ತದೆ ಅಜೀರ್ಣವಾಗಿದ್ದರೆ ನಿವಾರಣೆಯಾಗುತ್ತದೆ ಹಾಗೂ ವಾಯು ಸಮಸ್ಯೆ ಕೂಡ ಪರಿಹಾರ ಸರಳ ಮನೆಮದ್ದಿನಿಂದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

9 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.