ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹೆಚ್ಚಿನ ಜನ ಅಭಿಮಾನಿಗಳನ್ನು ಹೊಂದಿದಂತಹ ಮೇಘನಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ ಅವರು ಇದೀಗ ಕರ್ನಾಟಕದ ಮನೆಮನೆ ಮಾತಾಗಿದ್ದಾರೆ ಹಾಗೂ ಜೊತೆ ಜೊತೆಯಲಿ ಧಾರಾವಾಹಿ ಟಾಪ್ ಮೋಸ್ಟ್ ಧಾರಾವಾಹಿಗಳಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಂಡಿತು ಈ ಧಾರಾವಾಹಿ ಅನ್ನು ವಯಸ್ಸಾದವರು ಕೂಡಾ ಇಷ್ಟ ಪಟ್ಟು ನೋಡುತ್ತಾರೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಅಂದರೆ ಆರ್ಯವರ್ಧನ ಅಷ್ಟೇ ಮುಖ್ಯ ಪಾತ್ರ ಅನು ಸಿರಿಮನೆ ಅವರದ್ದು ಹಾಕಿದ ಈ ಧಾರಾವಾಹಿಯ ನಾಯಕಿ ಆಗಿರುವ ಅನು ಸಿರಿಮನೆ ಅವರ ಅಕ್ಕ ಕೂಡ ನಟಿಯಾಗಿದ್ದು ಇವರು ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಆಗುವವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿ ಮೂಲಕ.
ಅನು ಸಿರಿಮನೆ ಅವರ ಪಾತ್ರ ಇಷ್ಟವಾಗಿದ್ದಲ್ಲಿ ಮಾಹಿತಿ ತಿಳಿದ ನಂತರ ತಪ್ಪದೆ ಮಾಹಿತಿಗಳೇ ಮಡಿ ಹಾಗೂ ಅನು ಸಿರಿಮನೆ ಅಲಿಯಾಸ್ ಮೇಘನಾ ಶೆಟ್ಟಿ ಅವರ ತಂದೆಗೆ ಮೂವರು ಜನ ಹೆಣ್ಣು ಮಕ್ಕಳು, ಅದರಲ್ಲಿ ಅನು ಸಿರಿಮನೆ ಅವರು ಎರಡನೆ ಮಗಳಾಗಿದ್ದು ಅನು ಸಿರಿಮನೆ ಅವರ ತಂದೆಗೆ ಮೊದಲನೆಯ ಮಗಳು ಹಾರ್ದಿಕಾ ಶೆಟ್ಟಿ ಎಂದು. ಇವರು ಕೂಡಾ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳಲ್ಲಿ ನಟನೆ ಮಾಡಿತು ಪ್ರಜ್ವಲ್ ದೇವರಾಜ್ ಅವರ ನಟನೆ ಮಾಡಿರುವ ಅಂಗಾರಕ ಎಂಬ ಚಲನಚಿತ್ರದಲ್ಲಿ ಹಾರ್ದಿಕ ಶೆಟ್ಟಿ ಅವರು ಪ್ರಜ್ವಲ್ ದೇವರಾಜ್ ಅವರೊಂದಿಗೆ ನಟನೆ ಮಾಡಿತು ಪ್ರಜ್ವಲ್ ದೇವರಾಜ್ ಅವರು ಅಭಿನಯ ಮಾಡಿರುವಂತಹ ಗಲಾಟೆ ಎಂಬ ಚಲನಚಿತ್ರದಲ್ಲಿಯೂ ಕೂಡ ಹಾರ್ದಿಕ ಶೆಟ್ಟಿ ಅವರು ಅಭಿನಯ ಮಾಡಿದ್ದಾರೆ.
ಹೀಗೆ ಹಾರ್ದಿಕ ಶೆಟ್ಟಿ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಅಭಿನಯ ಮಾಡಿದ್ದು ಇನ್ನೇನು ಅನು ಸಿರಿಮನೆ ಅವರು ಕೂಡ ಚಿತ್ರರಂಗಕ್ಕೆ ಬರಬಹುದೇನೊ ಎಂಬುದನ್ನು ಕಾದು ನೋಡಬೇಕಾಗಿದೆ ಈಗಾಗಲೇ ಫೇಮಸ್ ರ್ಯಾಪರ್ ಚಂದನ್ ಶೆಟ್ಟಿ ಅವರ ಆಲ್ಬಂ ಒಂದರಲ್ಲಿ ಅನು ಸಿರಿಮನೆ ಅಲಿಯಾಸ್ ಮೇಘನಾ ಶೆಟ್ಟಿ ಅವರು ಹೆಜ್ಜೆ ಹಾಕಿದ್ದು, ಮೇಘನಾ ಶೆಟ್ಟಿ ಅವರು ಸ್ವಲ್ಪ ದಿವಸಗಳ ಹಿಂದೆ ಮತ್ತೊಂದು ವಿಚಾರದಲ್ಲಿ ಸಕತ್ ವೈರಲ್ ಆಗಿದ್ದರೂ ಹೌದು ಅದೇ ಮೇಘನಾ ಶೆಟ್ಟಿ ಅವರು ಹೊಸ ಯೂಟ್ಯೂಬ್ ಚಾನಲ್ ಒಂದನ್ನು ಶುರು ಮಾಡಿತು ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಚಾನಲ್ ಗೆ ಸಬ್ ಸ್ಕ್ರೈಬ್ ಆಗುವುದಾಗಿ ಕೂಡ ಕೇಳಿಕೊಂಡಿದ್ದರು.
ಇದೀಗ ಎಷ್ಟೋ ಜನರಿಗೆ ತಿಳಿಯದೇ ಇರುವಂಥ ವಿಚಾರ ಅಂದರೆ ಮೇಘನಾ ಶೆಟ್ಟಿ ಅವರ ಅಕ್ಕ ಅವರು ಕೂಡ ಚಿತ್ರರಂಗದಲ್ಲಿ ನಟಿಯಾಗಿ ಎಂದು. ಕನ್ನಡ ಭಾಷೆ ಮಾತ್ರವಲ್ಲ ತಮಿಳು ತೆಲುಗು ಭಾಷೆಗಳಲ್ಲಿ ಕೂಡ ನಟನೆ ಮಾಡಿದ್ದಾರೆ ಹಾರ್ದಿಕಾ ಶೆಟ್ಟಿ. ಈ ಅಕ್ಕ ತಂಗಿಗೆ ಒಳ್ಳೆ ಅವಕಾಶಗಳು ಹುಡುಕಿ ಬರಲಿ ಒಳ್ಳೆಯ ಹೆಸರು ಮಾಡಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.