ತನ್ನ ಹುಟ್ಟು ಹಬ್ಬದ ದಿನದಂದು ಬಿಕ್ಕಿ ಬಿಕ್ಕಿ ಅತ್ತ ಅನುಶ್ರೀ… ನೆಚ್ಚಿನ ಅಪ್ಪುಗಾಗಿ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ ನೋಡಿ

201

ತನ್ನ ಬರ್ತಡೇ ದಿನವೆ ಗೊಳೋ ಎಂದು ಅತ್ತ ಆಂಕರ್ ಅನುಶ್ರೀ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ …ಹೌದು ಸುಮಾರು ಹದಿಮೂರು ವರ್ಷಗಳಿಂದ ಸತತವಾಗಿ ಜೀ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿರುವ ಅನುಶ್ರೀ ಅವರು ಇದೀಗ ಕನ್ನಡ ಕಿರುತೆರೆಯಲ್ಲಿ ಕನ್ನಡ ಸಿನಿಮಾರಂಗದಲ್ಲಿ ಜನಪ್ರಿಯ ಹಾಗೂ ಬೆಸ್ಟ್ ಆ್ಯಂಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನುಶ್ರೀ ಅವರು ಕೆಲವೊಂದು ಸಿನಿಮಾದಲ್ಲಿಯೂ ಅಭಿನಯ ಮಾಡಿದ್ದಾರೆ. ಹೌದು ನಟಿ ಅನುಶ್ರೀ ಅವರು ಅಭಿನಯ ಮಾಡಿದ ಸಿನಿಮಾ ಹೇಳಿಕೊಂಡಷ್ಟು ಯಶಸ್ಸು ದೊರೆಯದಿದ್ದರೂ ಅನುಶ್ರಿ ಅವರಿಗೆ ಮಾತ್ರ ಕಿರುತೆರೆಯಲ್ಲಿ ಅಪಾರ ಯಶಸ್ಸು ದೊರೆಯಿತು.

ಹೌದು ಕಿರುತೆರೆಯಲ್ಲಿ ರಿಯಾಲಿಟಿ ಶೋ ಮತ್ತು ಮುಂತಾದ ಕಾರ್ಯಕ್ರಮ ಗಳಲ್ಲಿ ಆ್ಯಂಕರಿಂಗ್ ಮಾಡುತ್ತಾ ಬೆಸ್ಟ್ ಆ್ಯಂಕರ್ ಅಂತ ಕೂಡ ಹೆಗ್ಗಳಿಕೆಗೆ ಪಾತ್ರರಾಗಿರುವ ಅನುಶ್ರೀ ಕಳೆದ ತಿಂಗಳು ಅವರ ಜನ್ಮ ದಿನವಿತ್ತು ಆದರೆ ಜನುಮದಿನದ ಬಹಳ ಬೇಸರ ಮಾಡಿಕೊಂಡಿದ್ದ ಅನುಶ್ರೀ ಇದಕ್ಕೆ ಕಾರಣವನ್ನು ಕೂಡ ಕೇಳಿಸಿಕೊಂಡಿದ್ದರೆ ಹೌದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಅದರಲ್ಲಿ ತಮ್ಮ ಬೇಸರಕ್ಕೆ ಕಾರಣವೇನು ಅಂತ ಸಹ ಬರೆದುಕೊಂಡಿದ್ದಾರೆ ಅನುಶ್ರೀ ಈ ಫೋಟೋ ನೋಡಿ ಕನ್ನಡ ಜನತೆ ಕೂಡ ಬೇಸರವನ್ನ ವ್ಯಕ್ತಪಡಿಸಿದ್ದಾರೆ.

ಹೌದು ನಮಗೆ ಗೊತ್ತೇ ಇದೆ ಅನುಶ್ರೀ ಅವರಿಗೆ ಅಪ್ಪು ಅವರು ಅಂದರೆ ಅದೆಷ್ಟು ಪ್ರೀತಿ ಇತ್ತು ಅಂತ ಕಲಿತ ಸ್ವಲ್ಪ ದಿನಗಳ ಹಿಂದೆ ವೇದಿಕೆ ಮೇಲೆಯೂ ಕೂಡ ಹೇಳಿಕೊಂಡಿದ್ದರು ತನಗೆ ಈ ಭೂಮಿ ಮೇಲೆ ಇಷ್ಟವಾದಂತಹ ವ್ಯಕ್ತಿಗಳು ಅಂದರೆ ಅದು ತನ್ನ ತಾಯಿ ಮತ್ತು ಮತ್ತೊಬ್ಬರು ನನ್ನ ಪ್ರೀತಿಯ ಇಷ್ಟವಾದ ನಟ ಪುನಿತ್ ಸರ್ ಅಂತ. ಪ್ರತಿ ವರುಷ ನನ್ನ ಬರ್ತಡೇ ಸೆಲಬ್ರೆಟ್ ಮಾಡಿಕೊಳ್ಳುವಾಗ ಆ ದಿನ ನನಗೆ ಪುನೀತ್ ಸರ್ ಅವರ ಆಶೀರ್ವಾದ ಸಿಗುತಿತ್ತು ಅವರು ನನಗೆ ಕರೆ ಮಾಡಿ ಬರ್ತ್ ಡೇ ವಿಶ್ ಮಾಡುತ್ತಾ ಇದ್ದರು ಆದರೆ ಈ ವರುಷ ಅವರ ಆಶೀರ್ವಾದ ಮಾತ್ರ ಇದೆ ಆದರೆ ಈ ದಿನದಂದು ನನಗೆ ಶುಭಾಶಯ ತಿಳಿಸಲು ಅವರ ಕರೆಯೇ ಬಂದಿಲ್ಲ ಹಾಗಾಗಿ ಈ ವರುಷ ನಾನು ನನ್ನ ಬರ್ತ್ಡೇನ ಅವರಿಗಾಗಿ ಸಮರ್ಪಣೆ ಮಾಡುತ್ತಿದ್ದೇನೆ ಎಂದು ಆಂಕರ್ ಅನುಶ್ರೀ ಅವರು ಪತ್ರವೊಂದನ್ನು ಬರೆದು ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಹೌದು ಪ್ರತಿ ಬಾರಿಯೂ ತಮ್ಮ ಇಷ್ಟದ ವ್ಯಕ್ತಿಯಾಗಿರುವ ತಮ್ಮ ಫೇವರಿಟ್ ನಟನೂ ಆಗಿರುವ ಅಪ್ಪು ಅವರ ಬಗ್ಗೆ ಮಾತನಾಡುವಾಗ ಭಾವುಕರಾಗುವ ಅನುಶ್ರೀ ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿಯೂ ಸಹ ಒಮ್ಮೆಯಾದರೂ ಅಪ್ಪು ಅವರನ್ನ ನೆನಪಿಸಿಕೊಳ್ತಾರೆ ವೇದಿಕೆ ಮೇಲೆ ಅವರ ಬಗ್ಗೆ ಮಾತಾಡ್ತಾರೆ ಹಾಗಾಗಿ ಅಪ್ಪು ಅವರನ್ನು ಇಂದಿಗೂ ಬಹಳಷ್ಟು ಮಂದಿ ಪ್ರತಿದಿನ ನೆನಪಿಸಿಕೊಳ್ತಾರೆ ಅವರ ಫೋಟೋ ನೋಡ್ತಾ ಅವರ ಒಳ್ಳೆಯ ಕೆಲಸಗಳ ಬಗ್ಗೆ ಮಾತಾಡ್ತಾರೆ ಹಾಗೂ ಅದೇ ಹಾದಿಯಲ್ಲಿ ಬಹಳಷ್ಟು ಮಂದಿ ತಮ್ಮ ಜೀವನದಲ್ಲಿ ಮುಂದೆ ಸಾಗುತ್ತಾ ಇದ್ದಾರೆ ಕೂಡ.

ಹೌದು ತಮ್ಮ ಜನ್ಮದಿನದಂದು ಹನ್ನೊಂದು ವರುಷಗಳ ಹಳೆಯ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪು ಅವರನ್ನು ನೆನೆಯುತ್ತಾ ಭಾವುಕರಾಗಿರುವ ಅನುಶ್ರೀ ಈ ಬರ್ತಡೆಯನ್ನ ನಾನು ನನ್ನ ಪ್ರೀತಿಯ ಅಪ್ಪು ಸರ್ ಅವರಿಗಾಗಿಯೇ ಸಮರ್ಪಣೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬಹಳ ಕಷ್ಟಗಳನ್ನು ನೋಡಿ ಎದುರಿಸಿ ಮೇಲ್ ಬಂದಿರುವ ಅನುಶ್ರೀ ಅವರು ಬಹಳಷ್ಟು ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾಳೆ ಹಾಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸಗಳನ್ನ ಮಾಡುತ್ತಾ ಇನ್ನಷ್ಟು ಹೆಣ್ಣು ಮಕ್ಕಳಿಗೆ ಒಳ್ಳೆಯ ಹಾದಿ ತೋರುವಂತಾಗಲಿ ಅನುಶ್ರೀ ಅವರು.

WhatsApp Channel Join Now
Telegram Channel Join Now