ಬಾರಿ ದೊಡ್ಡ ಸಂಚಲನ : ಯೋಗೇಶ್ ಹಣವನ್ನ ಕೊಟ್ಟ ನಂತರ ವಿಜಯಲಕ್ಷ್ಮಿ ಅವರಿಗೆ ಏನಾಗಿದೆ ನೋಡಿ.. ಆಶ್ಚರ್ಯಕ್ಕೆ ಒಳಗಾದ ನೆಟ್ಟಿಗರು

104

ಹಲವುದಿನಗಳಿಂದ ನಡೆದಂತಹ ಎಲ್ಲಾ ವಿವಾದಗಳಿಗೆ ಇವತ್ತು ಉತ್ತರ ಸಿಗಬಹುದು ಎಂದು ಕೊಂಡಂತಹ ಜನರಿಗೆ ಇನ್ನೊಂದು ಹೊಸದಾದ ಅಂತಹ ಕತೆ ಶುರುವಾಗಿದೆ. ನಮಗೆ ಯಾಕೋ ಇದು ಮುಗಿಯದ ಅಂತಹ ಕಥೆಯಂತೆ ಅನಿಸುತ್ತದೆ.ವಿಜಯಲಕ್ಷ್ಮಿ ಅವರ ತಾಯಿಯ ಅಂತ್ಯಸಂಸ್ಕಾರದ ಸಂಪೂರ್ಣವಾದ ಜವಾಬ್ದಾರಿಯನ್ನು ಹೊತ್ತು ಅಂತಹ ಯೋಗೇಶ್ ಅವರು ವಿಜಯಲಕ್ಷ್ಮಿಯ ಪರವಾಗಿ ಕರ್ನಾಟಕದ ಜನತೆಯ ಸಹಾಯವನ್ನು ಕೇಳಿದ್ದರು ಹಾಗೂ ಅವರೊಂದಿಗೆ ಇದು ವಿಡಿಯೋವನ್ನು ಮಾಡುವುದರ ಮುಖಾಂತರ ಮನವಿಯನ್ನು ಮಾಡಿದ್ದರು.ಹೀಗೆ ವಿಜಯಲಕ್ಷ್ಮಿಯವರು ತನ್ನ ತಾಯಿಯನ್ನು ಕಳೆದುಕೊಂಡ ಅಂತಹ ನೋವಿಗೆ ನಮ್ಮ ಕರ್ನಾಟಕದ ಜನರು ತುಂಬಾ ಸಹಾಯವನ್ನು ಮಾಡಿದ್ದರು.

ಮೊದಲು ವಿಜ್ಞೇಶ್ ಎನ್ನುವಂತಹ ವ್ಯಕ್ತಿಯ ಅಕೌಂಟಿಗೆ ಹಣವನ್ನು ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಹಣವನ್ನುನಮ್ಮ ಕರ್ನಾಟಕದ ಜನತೆ ಹಾಕಿದ್ದರು ತದನಂತರ ವಿಜಯಲಕ್ಷ್ಮಿಯವರು ತಮ್ಮ ವಿಡಿಯೋವನ್ನು ಮಾಡುವುದರ ಮುಖಾಂತರ ಯೋಗೇಶ್ ಅವರ ಖಾತೆಗೆ ಹಣವನ್ನು ಹಾಕಿ ಎಂದಾಗ ಜನರು ಯೋಗೇಶ್ ಅವರ ಒಳ್ಳೆಯ ಗುಣ ಹಾಗೂ ಒಳ್ಳೆಯ ಮನುಷ್ಯ ಎನ್ನುವಂತಹ ನಿಟ್ಟಿನಲ್ಲಿ ಹಣವನ್ನು ಯೋಗೇಶ್ ಅವರ ಅಕೌಂಟಿಗೆ ಹಾಕಿದ್ದರು.ಸ್ನೇಹಿತರೆ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಕೂಡ ಒಳ್ಳೆಯ ಗುಣ ಇದ್ದರೆ ಯಾರಿಗೆ ಬೇಕಾದರೂ ಸಹಾಯವನ್ನು ಮಾಡ ಬಹುದು ಎನ್ನುವಂತಹ ಮನಸ್ಸು ಇದ್ದರೆ ಸಾಕು ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಹಾಗೂ ಇದರಲ್ಲಿ ಸಹಾಯ ಮಾಡಿದಂತಹ ಯೋಗೇಶ್ ಅವರೇ ಸಾಕ್ಷಿ.

ಆದರೆ ನಿಮ್ಮನ್ನೆಲ್ಲಾ ಬೆಚ್ಚಿ ಬೆಳೆಸುವಂತಹ ಸಂಗತಿ ಏನಪ್ಪಾ ಅಂದರೆವಿಜಯಲಕ್ಷ್ಮಿ ಅವರ ತಾಯಿ ಇಹಲೋಕವನ್ನು ತ್ಯಜಿಸಿದ ಅಂತಹ ಸಂದರ್ಭದಲ್ಲಿ ತನ್ನ ತಾಯಿಯ ಅಂತ್ಯಸಂಸ್ಕಾರವನ್ನು ಸಂಪೂರ್ಣವಾಗಿ ತನ್ನ ಜವಾಬ್ದಾರಿಯಾಗಿ ಹೋದಂತಹ ಯೋಗೇಶ ಅವರ ಅಕ್ಕ ತಮ್ಮನ ಬಾಂಧವ್ಯ ಕಳಚಿಬಿದ್ದಿದೆ.ಕೇವಲ ಮೂರೇ ಮೂರು ದಿನದಲ್ಲಿ ಯೋಗೇಶ್ ಹಾಗೂ ವಿಜಯಲಕ್ಷ್ಮಿ ಅವರ ಬಾಂಧವ್ಯ ಮುರಿದು ಹೋಗಿದೆ.ಯೋಗೇಶ್ ಅವರು ವಿಜಯಲಕ್ಷ್ಮಿಯವರ ತಾಯಿಯ ಸಂಸ್ಕಾರಕ್ಕೆಶ್ರೀರಂಗಪಟ್ಟಣಕ್ಕೆ ಕರೆದುಕೊಂಡುಹೋಗಿದ್ದರು ಅಲ್ಲಿ ಕೊನೆಯ ಕಾರ್ಯವನ್ನು ಸಂಪೂರ್ಣವಾಗಿ ಮಾಡಿಸಿ ತನ್ನ ಆಶ್ರಮದಲ್ಲಿ ಕೆಲಸ ಮಾಡುವಂತಹ ಹುಡುಗನ ಹತ್ತಿರ ಮಗನ ಸ್ಥಾನದಲ್ಲಿಯೇ ನಿಲ್ಲಿಸಿ ಅಶ್ರುತರ್ಪಣ ವನ್ನ ಬಿಡಿಸಿದ್ದರು. ಹೀಗೆಲ್ಲಾ ಕಾರ್ಯವನ್ನು ಮಾಡಿಸಿ ಮತ್ತೆ ಆಶ್ರಮಕ್ಕೆ ಕರೆದುಕೊಂಡು ಬಂದಿದ್ದರು.ಹೀಗೆ ಆಶ್ರಮಕ್ಕೆ ಬಂದ ನಂತರ ಬಿಜಿ ಲಕ್ಷ್ಮಿಯವರು ಆಶ್ರಮದಲ್ಲಿಯೇ ನನಗೆ ಇರಲು ಆಗುವುದಿಲ್ಲ ಹಾಗೂ ಆಶ್ರಮದಲ್ಲಿ ನನಗೆ ಉಳಿಯಲು ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಶೌಚಾಲಯ ಅಷ್ಟೊಂದು ಚೆನ್ನಾಗಿ ಇಲ್ಲ ಎನ್ನುವಂತಹ ಕುಂಟು ನೆಪವನ್ನು ಹೇಳಿ ಹೋಟೆಲ್ಗೆ ಹೋಗುತ್ತೇನೆ ಹಾಗೂ ನಾನು ಅಲ್ಲೇ ಹೊಡೆಯುತ್ತೇನೆ ಎನ್ನುವಂತಹ ಮಾತನ್ನು ಹೇಳುತ್ತಾರೆ.

ಇದನ್ನು ಕೇಳಿದಂತಹ ಯೋಗೇಶ್ ಅವರು ಹತ್ತಿರದಲ್ಲಿ ಇರುವಂತಹ ಮಧು ಹೋಟೆಲ್ ಎನ್ನುವಂತಹ ಹೋಟೆಲ್ನಲ್ಲಿ ಇವರಿಗೆ ಉಳಿಯಲು ತುಂಬಾ ವ್ಯವಸ್ಥೆಯನ್ನು ಮಾಡುತ್ತಾರೆ. ಹೀಗೆ ಇದೆಲ್ಲ ಆದ ನಂತರ ಮತ್ತೆ ವಿಜಯಲಕ್ಷ್ಮಿ ಅವರು ಇನ್ನೊಂದು ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದ್ದಕ್ಕಿದ್ದ ಹಾಗೆವಿಡಿಯೋನ ಮಾಡುತ್ತಾ ಯೋಗೇಶ್ ಅವರಿಗೆ ಯಾವುದೇ ಕಾರಣಕ್ಕೂ ಹಣವನ್ನು ಹಾಕಬೇಡಿ ಹೀಗೆ ನೀವೇನಾದರೂ ನನ್ನ ಅಭಿಮಾನಿಗಳು ಯೋಗೇಶ್ ಅವರ ಅಕೌಂಟಿಗೆ ಹಣವನ್ನು ಹಾಕಿದರೆ ಅದು ನನಗೆ ಬರುವುದಿಲ್ಲ ನಾನು ಆಶ್ರಮದಿಂದ ಹೊರಗಡೆ ಬಂದಿದ್ದೇನೆ ನನ್ನ ತಮ್ಮ ಆಗಿರುವಂತಹ ವಿಜ್ಞೇಶ್ ಅವರ ಖಾತೆಗೆ ದುಡ್ಡನ್ನು ಹಾಕಿ ಎಂದು ಕರ್ನಾಟಕದ ಜನತೆಗೆ ಕೇಳುತ್ತಾರೆ.ಹೀಗೆ ಈ ವಿಡಿಯೋವನ್ನು ನೋಡಿದಂತಹ ಕರ್ನಾಟಕದ ಮಹಾ ಜನತೆ ಟೀಕೆ ಮಾಡಲು ಶುರುವಾಗುತ್ತದೆ ಹಾಗೂ ವಿಚಾರ ಸಿಕ್ಕಾಪಟ್ಟೆ ದೊಡ್ಡದಾಗುತ್ತದೆ ಹೀಗೆ ಈ ವಿಚಾರ ತುಂಬಾ ದೊಡ್ಡದಾದ ಹಿನ್ನೆಲೆಯಲ್ಲಿ ಕರ್ನಾಟಕ ಫಿಲಂ ಚೇಂಬರ್ ಸದಸ್ಯರು ಹಾಗೂ ವಿಜಯಲಕ್ಷ್ಮಿಯವರನ್ನು ಕರೆಸಿಕೊಳ್ಳುತ್ತಾರೆ ಹಾಗೂ ಮಾಧ್ಯಮದಲ್ಲಿ ಸುದ್ದಿಗೋಷ್ಠಿಯನ್ನು ಮಾಡಲು ಕೂಡ ಮಾಡುತ್ತಾರೆ.

ಹೀಗೆ ಫಿಲ್ಮ್ ಚೇಂಬರ್ ನಲ್ಲಿ ಇದೀನಿ ನಾನು ಹಣವನ್ನು ವಿಜಯಲಕ್ಷ್ಮಿಯವರಿಗೆ ನೀಡುತ್ತೇನೆ ಎನ್ನುವಂತಹ ನಿಟ್ಟಿನಲ್ಲಿ ಯೋಗೇಶ್ ಅವರು ಬರುತ್ತಾರೆ ಹಾಗೂ ಸಂಪೂರ್ಣವಾಗಿ ಮಾಧ್ಯಮ ಸುದ್ದಿಗೋಷ್ಠಿ ಮುಗಿದ ನಂತರ ಎನ್ನುವಂತಹ ಮಾತನ್ನ ವಾಣಿಜ್ಯ ಮಂಡಳಿ ಅವರಿಗೆ ಹೇಳುತ್ತಾರೆ ಸಂದರ್ಭದಲ್ಲಿಈ ಸಮಸ್ಯೆಗೆ ಸಂಪೂರ್ಣವಾಗಿ ಮುಕ್ತಾಯ ಆಗಿದೆ ಹಾಗೂ ಎಲ್ಲದಕ್ಕೂ ತೆರೆಬಿದ್ದಿದೆ ಎನ್ನುವಂತಹ ಸಮಯದಲ್ಲಿ ಮತ್ತೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಇನ್ನೊಂದು ವಿಡಿಯೋ.ಮತ್ತೆ ವಿಜಯಲಕ್ಷ್ಮಿಯವರು ಒಂದು ವಿಡಿಯೋವನ್ನ ಮಾಡಿ ಹರಿಬಿಡುತ್ತಾರೆ ಇದರಿಂದ ಮತ್ತೆ ದೊಡ್ಡ ಸಂಚಲನ ಉಂಟಾಗುತ್ತದೆ.

 

ಹೀಗೆ ಸಡನ್ನಾಗಿ ವಿಡಿಯೋವನ್ನು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿಯವರು ಸ್ವಲ್ಪ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾ ಟೀಕಿಸುತ್ತಾರೆ ಇಲ್ಲಿವರೆಗೂ ಯೋಗೇಶ್ ಅವರು ನನಗೆ ಒಂದು ರೂಪಾಯಿ ಹಣವನ್ನು ಕೂಡ ಕೊಟ್ಟಿಲ್ಲ.ಮೊನ್ನೆತನೆ ವಾಣಿಜ್ಯ ಮಂಡಳಿಯ ಮುಂದೆ ಹಣವನ್ನು ಕೊಡುತ್ತೇನೆ ಅಂತ ಬಂದಿರುವ ಆದರೆ ಹಣವನ್ನು ನನ್ನ ಕೈಯಲ್ಲಿ ಯಾರೂ ಕೂಡ ಕೊಟ್ಟಿಲ್ಲ.ಆ ಹಣ ಸಂಗ್ರಹವಾಗಿದೆ ಆ ಹಣಕ್ಕಾಗಿಯೇ ತಾನೇ ನೀವು ಇಷ್ಟೆಲ್ಲ ಮಾತನಾಡುತ್ತಿದ್ದೀರಿ ನನಗೆ ಯಾವುದೇ ಕಾರಣಕ್ಕೂ ಹಣ ಬೇಕಾಗಿಲ್ಲ ನೀವೇ ಬೇಕಾದರೆ ಇಟ್ಟುಕೊಳ್ಳಿ ಎನ್ನುವಂತಹ ಬಹಳಷ್ಟು ಮಾತನ್ನು ವಿಜಯಲಕ್ಷ್ಮಿಯವರು ಆಡುತ್ತಾರೆ. ಹೀಗೆ ವಿಜಯಲಕ್ಷ್ಮಿ ಅವರು ಹೊಸ ವಿಡಿಯೋ ಮಾಡಿದ ನಂತರ ಜನರಿಗೆ ಸ್ವಲ್ಪ ಅನುಮಾನ ಉಂಟಾಗುತ್ತದೆ. ತದನಂತರ ವಿಜಯಲಕ್ಷ್ಮಿಯವರಿಗೆ ಹಣವೂ ತಲುಪಬೇಕು ಎನ್ನುವಂತಹ ಅಭಿಪ್ರಾಯ ಜನರಲ್ಲಿ ಮೂಡುತ್ತದೆ.

ಹಲವಾರು ಜನರು ವಿಜಯಲಕ್ಷ್ಮಿಯವರಿಗೆ ಹಣವನ್ನು ತಲುಪಿಸಬೇಕು ಎನ್ನುವಂತಹ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಾರೆ ಆದರೆ ಇವತ್ತು ಯೋಗೇಶ್ ಅವರು ವಾಣಿಜ್ಯ ಮಂಡಳಿಗೆ ಆಗಮಿಸಿ ತನಗೆ ಬಂದಂತಹ ಅಷ್ಟು ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ವಾಣಿಜ್ಯ ಮಂಡಳಿಗೆ ತಲುಪಿಸುತ್ತಾರೆ.ಹಾಗೆ ಇಷ್ಟು ದಿನ ಯಾಕೆ ವಿಜಯಲಕ್ಷ್ಮಿಯವರಿಗೆ ಹಣ ಕೊಡುವುದಕ್ಕೆ ಆಗಿರಲಿಲ್ಲ ಎನ್ನುವುದರ ವಿಚಾರಕ್ಕೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಟ್ಟಿದ್ದಾರೆ.ಅವರು ಹೇಳುವ ಪ್ರಕಾರ ಮೂರು ದಿನಗಳ ಕಾಲ ಹಣವನ್ನು ನೀಡುವುದಕ್ಕೆ ಆಗಿರಲಿಲ್ಲ ಇದಕ್ಕೆ ಕಾರಣ ಶನಿವಾರ ಗಾಂಧಿ ಜಯಂತಿ ಹಾಗೂ ಭಾನುವಾರ ಬ್ಯಾಂಕಿಗೆ ರಜೆ ಇರುವುದರಿಂದ ಹಣವನ್ನು ಕೊಡಲು ತಡವಾಗಿದೆ.ಇವತ್ತು ನಾನು ವಾಣಿಜ್ಯ ಮಂಡಳಿಗೆ ನನಗೆ ಬಂದಂತಹ ಎಲ್ಲಾ ಹಣವನ್ನು ವಾಣಿಜ್ಯ ಮಂಡಳಿಗೆ ಪ್ರೂಫ್ ಸಮೇತ ಪ್ರತಿಯೊಂದು ದಾಖಲೆಯ ಸಮೇತ ನಾನು ಹಣವನ್ನು ನೀಡಿದ್ದೇನೆ ಹಾಗೂ ಕೊಟ್ಟಂತಹ ಹಣಕ್ಕೆಸ್ವೀಕೃತಿ ಪತ್ರವನ್ನು ಕೂಡ ನಾನು ವಾಣಿಜ್ಯ ಮಂಡಳಿಯಿಂದ ಪಡೆದುಕೊಂಡು ಬಂದಿದ್ದೇನೆ ಎನ್ನುವಂತಹ ಮಾತನ್ನು ಹೇಳುತ್ತಾರೆ.

ಹೀಗೆ ಹಣವನ್ನು ನೀಡಿದ ನಂತರ ವಿಜಯಲಕ್ಷ್ಮಿ ಅವರಿಗೆ ಫೋನ್ ಮಾಡಿ ದಯವಿಟ್ಟು ವಾಣಿಜ್ಯ ಮಂಡಳಿಗೆ ಬಂದು ನಿಮ್ಮ ಹಣವನ್ನು ಪಡೆದುಕೊಳ್ಳಿ ಎನ್ನುವಂತಹ ಮಾತನ್ನು ಯೋಗೇಶ್ ಅವರು ಹೇಳುತ್ತಾರೆ ಆದರೆ ವಿಜಲಕ್ಷ್ಮಿ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರು ಅವತ್ತಿನ ದಿನ ಬರುವುದಿಲ್ಲ.ಹೀಗೆ ಪಾಪು ಯೋಗೀಶ್ ಅವರು ತಮ್ಮ ಬಳಿ ಇದ್ದಂತಹ ಎಲ್ಲ ಹಣವನ್ನು ಕೊಟ್ಟು ವಿಜಲಕ್ಷ್ಮಿ ವರೆಗೆ ಬಂದು ತೆಗೆದುಕೊಂಡು ಹೋಗಿ ಎನ್ನುವಂತಹ ಮಾತನ್ನು ಹೇಳಿದ ನಂತರವೂ ಕೂಡ ಮತ್ತೊಂದು ವರಸೆ ಶುರುವಾಗಿದೆ.ಮತ್ತೆ ಹೊಸದಾದ ವಿಡಿಯೋವನ್ನ ಮಾಡುತ್ತಾ ವಿಜಯಲಕ್ಷ್ಮಿಯವರು ಹೊಸದಾದ ಕಥೆಯನ್ನು ಶುರುಮಾಡಿದ್ದಾರೆಹೀಗೆ ಎಲ್ಲವೂ ಮುಗಿದಿದೆ ಎನ್ನುವಂತಹ ನಿರ್ಧಾರಕ್ಕೆ ಯೋಗೇಶ್ ಹಾಗೂ ಯೋಗೇಶ್ ತಂಡದವರು ಬಂದನಂತರ ಹಾಗೂ ಅಭಿಮಾನಿಗಳು ಕೂಡ ಎಲ್ಲವೂ ಸರಿಹೋಗಿದೆ ಎನ್ನುವಂತಹ ನಿರ್ಧಾರಕ್ಕೆ ಬಂದ ನಂತರವೂ ಕೂಡ ವಿಜಯಲಕ್ಷ್ಮಿಯವರು ಹೊಸದಾದ ವಿಚಾರವನ್ನು ಕೈಗೆ ತೆಗೆದು ಕೊಂಡಿದ್ದಾರೆ ಅವರು ಹೇಳುವ ಪ್ರಕಾರ ಯೋಗೇಶ್ ಅವರು ನನ್ನ ಬಳಿಬಂದು ಕ್ಷಮೆಯನ್ನು ಕೇಳಬೇಕು ಹಾಗೂ ಆಡಬಾರದ ಮಾತನ್ನು ನನ್ನ ಮೇಲೆ ಬಳಸಿದ್ದಾರೆ ಅದಕ್ಕಾಗಿ ಅವರು ಬಂದು ನನ್ನನ್ನು ಕ್ಷಮೆ ಕೇಳಬೇಕು ತದನಂತರವೇ ನಾನು ಹಣವನ್ನು ಮುಟ್ಟುತ್ತೇನೆ ಎನ್ನುವಂತಹ ಮಾತನ್ನು ಮತ್ತೆ ಕಾರವಾಗಿ ಹೇಳಿದ್ದಾರೆ.

ಮಾನವೀಯ ದೃಷ್ಟಿಯಿಂದ ಕರ್ನಾಟಕದ ಜನರು ಅದೆಷ್ಟು ಜನರು ಅವರಿಗೆ ಹಣವನ್ನು ಹಾಕಿದ್ದಾರೆ ಹಾಗೂ ಕನಿಕರದಿಂದ ಅವರಿಗೆ ಸಪೋರ್ಟ್ ಮಾಡಿದ್ದಾರೆ ಆದರೆ ವಿಜಯಲಕ್ಷ್ಮಿಯವರು ಇವರಂತಹ ಕಥೆಯನ್ನು ಸೃಷ್ಟಿ ಮಾಡಿದ್ದಾರೆ ಯಾವನಿಗೆ ಬೇಕು ನಿಮ್ಮ ಹಣ ನನಗೆ ಬಂದು ಕ್ಷಮೆ ಕೇಳಿ ನೀವು ಮೊದಲು ಆಶ್ರಮದ ಕೆಲಸವನ್ನು ಸರಿಯಾಗಿ ಮಾಡಲು ಕಳೆದುಕೊಳ್ಳಿ ಆಶ್ರಮದಲ್ಲಿ ಇರುವಂತಹ ಚೊಬು ಗಳನ್ನು ಸರಿಯಾಗಿ ಇಟ್ಟುಕೊಳ್ಳಿಮೊದಲು ನೀನು ಮಾತನಾಡುವುದನ್ನ ನಿಲ್ಲಿಸಿ ಕೆಲಸವನ್ನು ಮಾಡಲು ಶುರು ಮಾಡು ಆದಿನ ನಾನು ನಿನ್ನನ್ನು ಯಾವುದೇ ಕಾರಣಕ್ಕೂ ಕರೆಯಲಿಲ್ಲ ಫಿಲಂ ಚೇಂಬರ್ ಅವರೇ ನಿನ್ನನ್ನು ಕರೆದು ಅಂತ್ಯಸಂಸ್ಕಾರ ಮಾಡಲು ಹೇಳುತ್ತಾರೆ. ಹೋಗಿ ಹೋಗಿ ನಿನ್ನ ಕೈಯಲ್ಲಿ ನಾನು ನನ್ನ ತಾಯಿಯ ಅಂತ್ಯಸಂಸ್ಕಾರ ಮಾಡಿದ್ನಲ್ಲ. ಹೀಗೆ ನಾನಾ ರೀತಿಯ ಪದಗಳನ್ನು ಬಳಕೆಮಾಡಿ ತಮ್ಮ ಗೌರವವನ್ನು ತಾವೇ ಕಳೆದುಕೊಂಡಿದ್ದಾರೆ.ಹೀಗೆ ವಿಡಿಯೋವನ್ನ ಮಾಡಿದರೆ ಮುಖಾಂತರ ಲಕ್ಷ್ಮಿಯವರಿಗೆ ಕರ್ನಾಟಕದ ಪ್ರತಿಯೊಂದು ಕಡೆಯಿಂದ ಅಟಿಕೆಗಳು ಶುರುವಾಗಿವೆ ಹಾಗೂ ಇಷ್ಟೊಂದು ಸಹಾಯವನ್ನು ಮಾಡಿದಂತಹ ಯೋಗೇಶ್ ಅವರಿಗೆ ಈ ರೀತಿಯಾಗಿ ಮಾತನಾಡುತ್ತಿರುವುದನ್ನು ಕಂಡು ಹಲವಾರು ಜನರು ಕಾಮೆಂಟ್ ಮಾಡಿದ್ದಾರೆ.ಹಾಗೆ ಇನ್ನು ಹಲವಾರು ಜನರು ಈಕೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಬೇಕು ಯಾಕೋ ಇವರ ಆರೋಗ್ಯ ಸರಿ ಇಲ್ಲ ಎನ್ನುವಂತಹ ಅಭಿಪ್ರಾಯವನ್ನು ಕೂಡ ಕೇಳಿದ್ದಾರೆ.ಪುಟ್ಟಿಗೆ ವಿಜಯಲಕ್ಷ್ಮಿಯವರು ಕೊನೆಯದಾಗಿ ಅವರು ಕ್ಷಮೆ ಕೇಳಿದರೆ ಮಾತ್ರವೇ ಹಣವನ್ನು ಮುಟ್ಟುತ್ತೇನೆ ಇಲ್ಲವಾದರೆ ಮುಟ್ಟುವುದಿಲ್ಲ ಅಂದರೆ ಸಾಲ ಕೊಟ್ಟು ಸಾಲ ತೆಗೆದುಕೊಳ್ಳುವ ಸಂದರ್ಭದಲ್ಲಿ ಯಾವಾಗ ಜನರು ಮಾತನಾಡುತ್ತಾರೆ ಆ ರೀತಿಯಾಗಿ ಇವರ ಮಾತನಾಡಿದ್ದಾರೆ ಅನ್ನುವುದರಲ್ಲಿ ಅರ್ಥವಾಗುತ್ತದೆ.ವಿಜಯಲಕ್ಷ್ಮಿ ಅವರು ತಮ್ಮ ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ಹಲವಾರು ಜನರು ಇವರಿಗೆ ಸಹಾಯ ಹಸ್ತವನ್ನು ನೀಡಿದ್ದಾರೆ ಹೀಗೆ ಅವರಿಗೆ ಬಂದಂತ ಹಣವನ್ನು ತೆಗೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಒಳ್ಳೆಯದು ಇಲ್ಲವಾದಲ್ಲಿ ಜನರ ಮುಂದೆ ಕೇವಲವಾಗಿ ಕಾಣುವುದು ಖಂಡಿತ.

WhatsApp Channel Join Now
Telegram Channel Join Now