ಕೊನೆಗೂ ಇಡೀ ಕರ್ನಾಟಕ ನೋಡುತಿದ್ದ ಒಂದು ಸಿಹಿಸುದ್ದಿ ಹಂಚಿಕೊಂಡ ನಿವೇದಿತಾ ಗೌಡ ಹಾಗು ಚಂದನ್…ನೋಡಿ ಶಾಕ್

143

ಮತ್ತೆ ಸಿಹಿ ಸುದ್ದಿ ಹಂಚಿಕೊಂಡ ನಟಿ ಮೇಘನರಾಜ್ ಏನದು ಗೊತ್ತಾ ಹೌದು ನಟಿ ಮೇಘನಾ ರಾಜ್ ಅವರು ತಮ್ಮ ಅಭಿಮಾನಿಗಳೊಂದಿಗೆ ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದು, ಇದೀಗ ನಟಿ ಮೇಘನಾ ರಾಜ್ ಅವರು ಹಂಚಿಕೊಂಡಿರುವ ಸಿಹಿ ಸುದ್ದಿ ಏನು ಎಂಬುದನ್ನು ತಿಳಿಯೋಣ ಬನ್ನಿ ಈ ಪುಟವನ್ನು ಸಂಪೂರ್ಣವಾಗಿ ಓದಿ…

ಜೀವನದಲ್ಲಿ ಪೆಟ್ಟಿನ ಮೇಲೆ ಪೆಟ್ಟು ತಿನ್ನುವ ಮೂಲಕ ಎಲ್ಲಾ ನೋವುಗಳನ್ನು ಕಷ್ಟಗಳನ್ನು ಎದುರಿಸಿ ದಿಟ್ಟವಾಗಿ ನಿಂತು ಮತ್ತೆ ತಮ್ಮ ಹಳೆಯ ಜೀವನಕ್ಕೆ ಮರಳುತ್ತಿರುವ ಅಂತಹ ಮೇಘನಾ ರಾಜ್ ತಮ್ಮ ಪತಿಯನ್ನು ಕಳೆದುಕೊಂಡ ಮೇಲೆ ಇನ್ನೂ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು ಹೌದು ಒಂದಲ್ಲ ಎರಡಲ್ಲ ಚಿರು ಅವರನ್ನು ಕಳೆದುಕೊಂಡ ಮೇಲೆ ಮೇಘನ ರಾಜ್ ಅವರು ಎದುರಿಸಿದ ನೋವು ಕಷ್ಟಗಳು ಬಹಳಷ್ಟು. ತಮ್ಮ ಮಗುವಿಗೆ ಜನ್ಮ ನೀಡಿದ ಮೇಲೆ ನಟಿ ಮೇಘನಾ ರಾಜ್ ಮತ್ತೆ ತನ್ನ ಚೆಲುವನ್ನು ನೋಡುವಂತಾಯಿತು ಅಂತ ಖುಷಿ ಪಟ್ಟರು ಆದರೆ ಆ ಖುಷಿಯಲ್ಲಿಯೂ ಬಹಳಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಿತ್ತು ನಟಿ ಮೇಘನಾ.

ಮತ್ತೆ ಮಗುವಿನ ರೂಪದಲ್ಲಿ ಚುರುವಿನ ಆಗಮನವಾದದ್ದು ನಟಿ ಮೇಘನಾ ರಾಜ್ ಅವರಿಗೆ ಖುಷಿ ತಂದಿದೆ. ಆದರೆ ಪ್ರೀತಿಯ ಚಿರು ಇಲ್ಲದಿರುವ ಈ ದಿನಗಳನ್ನು ಮೇಘನಾ ರಾಜ್ ಅವರು ನಿಜವಾಗಿಯೂ ಬಹಳ ಕಷ್ಟದಿಂದ ರಜೆ ಕಳೆಯುತ್ತಿದ್ದಾರೆ ಆದರೂ ತಮ್ಮ ಮಗುವಿಗಾಗಿ ಎಲ್ಲವನ್ನು ಸಹಿಸಿಕೊಂಡು ಮತ್ತೆ ಚಿತ್ರರಂಗದ ಕಡೆ ಮುಖ ಮಾಡಿರುವ ಮೇಘನಾ, ಮಗುವಿನ ಜವಬ್ದಾರಿ ತೆಗೆದುಕೊಳ್ಳುವುದರ ಜೊತೆಗೆ ಸಿಂಗಲ್ ಪೇರೆಂಟ್ ಆಗಿದ್ದರೂ ತಮ್ಮ ಮಗುವಿಗಾಗಿ ಮತ್ತೆ ಹಳೆಯ ಜೀವನಕ್ಕೆ ಮರಳಿದ್ದಾರೆ ತಮ್ಮ ಸಿನಿಮಾ ಬದುಕಿಗೆ ಮರಳಿರುವ ಮೇಘನಾ ಅದೂ ತನ್ನ ಮಗುವಿಗಾಗಿ ಮಾತ್ರ ಎಂದಿದ್ದಾರೆ ಹೌದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಮೇಘನ ರಾಜ್ ಅವರ ಇರುವುದೆಲ್ಲವ ಬಿಟ್ಟು ಮತ್ತು ಕುರುಕ್ಷೇತ್ರ ಎಂಬ ಸಿನೆಮಾದಲ್ಲಿ ಕೊನೆಯದಾಗಿ ಅಭಿನಯಿಸಿದ್ದು.

ಹೌದು ಮೇಘನಾ ರಾಜ್ ಅವರಿಗೆ ಈ ಎರಡೂ ಸಿನಿಮಾಗಳು ಅಪಾರ ಯಶಸ್ಸನ್ನು ತಂದುಕೊಟ್ಟಿತ್ತು ಆದರೆ ಆ ಸಿನಿಮಾಗಳ ನಂತರ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿ ನೋಡದ ಮೇಘನಾ ರಾಜ್ ದಾಂಪತ್ಯ ಜೀವನದಲ್ಲಿ ಬ್ಯುಸಿ ಆಗಿದ್ದರು. ನಟಿ ಮೇಘನಾ ರಾಜ್ 2 ವರುಷಗಳ ಬಳಿಕ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿತು ಅಭಿಮಾನಿಗಳೊಂದಿಗೆ, ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಹೌದು ಸ್ನೇಹಿತರೆ ಇರುವುದೆಲ್ಲವ ಬಿಟ್ಟು ಚಿತ್ರತಂಡದ ಜೊತೆ ಮತ್ತೆ ಸಿನಿಮಾ ಮಾಡುತ್ತಿರುವ ಮೇಘನಾ ರಾಜ್ ಅವರು ಈ ಸಿನಿಮಾದ ಹೆಸರು ಶಬ್ದ ಎಂದು ಹೇಳಲಾಗಿದೆ ಹಾಗೆ ಮತ್ತೆ ಇದೇ ಸಿನಿಮಾ ತಂಡದೊಂದಿಗೆ ಕೆಲಸ ಮಾಡುತ್ತಿರುವ ಮೇಘನ ರಾಜ್ ಅವರಿಗೆ ಇದು ಖುಷಿಯ ವಿಚಾರವೇ ಆಗಿದೆ.

ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಕೂಡ ಮೇಘನಾ ರಾಜ್ ಅವರು ಬಿಸಿಯಾಗಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸ್ ಚಾಂಪಿಯನ್ ಎಂಬ ಡಾನ್ಸಿಂಗ್ ಶೋ ಅಲ್ಲಿ ತೀರ್ಪುಗಾರರಾಗಿಯೂ ಕೂಡ ನಟಿ ಮೇಘನ ರಾಜ್ ಅವರು ಕಾಣಿಸಿಕೊಂಡಿದ್ದು ಅವರಿಗೂ ಕೂಡ ಆ ಶೋ ಅಲ್ಲಿ ಕೈತುಂಬ ಸಂಭಾವನೆ ನೀಡಲಾಗಿತ್ತು ಹಾಗೂ ಈ ಶೋ ಅನ್ನು ತಮ್ಮ ಕುಟುಂಬದ ಹಾಗೆ ಭಾವಿಸಿದ ಮೇಘನ ರಾಜ್ ಈಗ ಡಾನ್ಸಿಂಗ್ ಶೋ ಅಲ್ಲಿ ಒಳ್ಳೆಯ ಸಮಯವನ್ನು ಕಳೆದಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕ ಜನತೆಗೆ ಮೇಘನ ರಾಜ್ ಅವರ ನಗುಮುಖ ಕಂಡು ಸಂತಸವಾಗಿದ್ದು ಮತ್ತೆ ಇವರು ಸಿನಿಮಾ ಚಿತ್ರರಂಗದ ಕಡೆ ಮುಖ ಮಾಡಿರುವುದು ಎಲ್ಲರಿಗೂ ಸಂತಸ ತಂದಿದೆ.

ನಟಿ ಮೇಘನಾ ರಾಜ್ ಮತ್ತು ಅವರ ಮಗ ರಾಯನ್ ರಾಜ್ ಸರ್ಜಾ ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಾವು ಆಶಿಸೋಣ ಸಿನಿಮಾ ಬದುಕಿಗೆ ಮತ್ತೆ ಮರಳಿರುವ ನಟಿ ಮೇಘನಾ ರಾಜ್ ಅವರಿಗೆ ಅವರ ಅಭಿಮಾನಿಗಳು ಮೊದಲಿನಂತೆ ಸಪೋರ್ಟ್ ಮಾಡಲಿ ಎಂದು ಕೇಳಿಕೊಳ್ಳೋಣ ಧನ್ಯವಾದ…

WhatsApp Channel Join Now
Telegram Channel Join Now