ಸ್ನೇಹಿತರೇ ನಾನು ಇಂದು ಹೇಳಲು ಹೊರಟಿರುವ ಕಥೆ ಒಂದನ್ನು ನೀವು ಕೇಳಿದರೆ ನಿಜಕ್ಕೂ ನಿಮಗೆ ಆ ಒಂದು ಕಥೆ ಸಿಲ್ಲಿ ಅನ್ನಿಸಬಹುದು ಅಥವಾ ಏನಿದು ಕಥೆಯನ್ನು ಕೂಡ ಶೇರ್ ಮಾಡುತ್ತಿದ್ದಾರೆ ಅಂತ ಅನಿಸಬಹುದು.ಆದರೆ ಸ್ನೇಹಿತರೇ ಈ ಒಂದು ಕಥೆಯಿಂದ ನಿಮಗೆ ಏನೋ ಒಂದು ಸಂದೇಶ ಕೊಡಲೆಂದೇ ಈ ಒಂದು ಕಥೆಯನ್ನು ಹೇಳಲು ಬಂದಿದ್ದೇವೆ ಆದ್ದರಿಂದ ಈ ಒಂದು ಪೂರ್ತಿ ಕಥೆಯನ್ನು ಕೇಳಿಸಿಕೊಂಡು ನಿಮ್ಮ ಅನಿಸಿಕೆಯನ್ನು ನಮಗೆ ಶೇರ್ ಮಾಡಿಕೊಳ್ಳಿ .ಆಂಧ್ರಪ್ರದೇಶ ರಾಜ್ಯದಲ್ಲಿ ನಡೆದ ಈ ಒಂದು ಘಟನೆ ಅದೇನೆಂದರೆ ಆ ಒಂದು ಹಳ್ಳಿಯಲ್ಲಿ ಬಿಯರ್ ಆಲ್ಕೋಹಾಲ್ ಇಂಗ್ಲಿಷ್ ಮೆಡಿಸಿನ್ ಅಂತಹ ಯಾವುದೇ ರೀತಿಯ ದ್ರವ್ಯವನ್ನು ಅಥವಾ ಇಂಗ್ಲಿಷ್ ಮೆಡಿಸಿನ್ ಗಳನ್ನು ಬಳಸುತ್ತಿರುವ ದಿಲ್ಲ ಇಲ್ಲಿಯ ಜನರು ಮರದಲ್ಲಿ ಬಿಡುವಂತಹ ಕಳ್ಳು ಅನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.
ಪ್ರತಿ ದಿನ ಈ ಒಂದು ಕಲ್ಲು ಅನ್ನು ಇಲ್ಲಿಯ ಜನರು ಕುಡಿಯುತ್ತಾ ಇರುತ್ತಾರೆ ಈ ವೇಳೆಯಲ್ಲಿ ಒಮ್ಮೆ ಒಂದು ದಿನ ಹಾವು ಒಂದು ಕಲ್ಲು ಎಂಬ ಮರವನ್ನು ಏರಿ ದಣಿವಾದ ಕಾರಣದಿಂದಾಗಿ ಆ ಕಳ್ಳನ್ನು ಕೂಡಿದಿರುತ್ತದೆ .ಅಲ್ಲಿಯ ಜನರಿಗೆ ಈ ಒಂದು ವಿಷಯವನ್ನು ತಿಳಿಯದೆ ಆ ಹಳ್ಳಿಯ ವ್ಯಕ್ತಿಯೊಬ್ಬ ಆ ಕಲ್ಲು ಅನ್ನು ತೆಗೆದುಕೊಂಡು ಕುಡಿಯುತ್ತಾರೆ ಈ ಒಂದು ಕಳ್ಳು ಅನ್ನು ಇಬ್ಬರು ವ್ಯಕ್ತಿಗಳು ಕುಡಿಯುತ್ತಾರೆ ಅವರಿಗೆ ಆ ಒಂದು ಕಳ್ಳು ಅನ್ನು ಹಾವುಗಳು ಕೂಡಿರುತ್ತದೆ .ಎಂಬ ಊಹೆ ಕೂಡ ಇರುವುದಿಲ್ಲ ಇವರು ಆ ಒಂದು ಕಳ್ಖು ಅನ್ನು ಕುಡಿದು ಕ್ಷಣ ಮಾತ್ರದಲ್ಲಿ ಸಾವನ್ನಪ್ಪುತ್ತಾರೆ ಇರಿ ಒಂದು ವಿಷಯ ಆ ಹಳ್ಳಿಯಲ್ಲಿ ಸುದ್ದಿಯಾಗುತ್ತದೆ ಆ ನಂತರ ವಿಚಾರಿಸಿ ನೋಡಿದಾಗ ಆ ವ್ಯಕ್ತಿಗಳು ಸಾವನ್ನಪ್ಪಿರುವ ಕಾರಣವನ್ನು ಜನರು ಕಂಡು ಹಿಡಿಯುತ್ತಾರೆ .
ಹಾವಿನ ಹಳ್ಳಿಯಲ್ಲಿರುವ ವಿಷಯವೂ ಆ ಹಾವುಗಳು ಆ ನೀರನ್ನು ಕುಡಿದಾಗ ಅದರ ವಿಷ ಅದಕ್ಕೆ ಇಳಿದು ಅದನ್ನು ಆ ಇಬ್ಬರು ವ್ಯಕ್ತಿಗಳು ಕುಡಿದಾಗ ಅವರಿಗೆ ವಿಷ ಏರಿ ತಕ್ಷಣಕ್ಕೆ ಅವರು ಸಾವನ್ನಪ್ಪಿದ್ದಾರೆ ನೋಡಿದ್ರಲ್ಲ ಸ್ನೇಹಿತರೇ ಯಾರ್ಯಾರಿಗೆ ಯಾವ ರೀತಿಯಲ್ಲಿ ಸಾವು ಬರುತ್ತದೆ ಯಾವ ಕಾರಣದಿಂದಾಗಿ ಸಾವು ಬರುತ್ತದೆ ಅಂತ ಯಾರಿಗೂ ತಿಳಿದಿರಲಿಲ್ಲ ಈ ಇಬ್ಬರು ವ್ಯಕ್ತಿಗಳು ಇಂತಹ ಒಂದು ಕಾರಣದಿಂದಲೇ ಸಾಯಬೇಕೆಂದು ಈಗಾಗಲೇ ಬ್ರಹ್ಮ ಬರೆದು ಬಿಟ್ಟಿರುತ್ತಾರೆ.ಅವರು ಆ ರೀತಿಯಲ್ಲಿಯೇ ಸಾವನ್ನಪ್ಪ ಬೇಕಾಗಿರುತ್ತದೆ .ಆದರೆ ಆಂಧ್ರಪ್ರದೇಶದಲ್ಲಿ ನಡೆದ ಒಂದು ಘಟನೆಯಲ್ಲಿ ಆ ವ್ಯಕ್ತಿಗಳದ್ದು ತಪ್ಪಿರಲಿಲ್ಲ ಆ ಹಾವುಗಳ ದ್ದು ಕೂಡ ತಪ್ಪಿರಲಿಲ್ಲ ಇಬ್ಬರಿಗೂ ಕೂಡ ದಣಿವಾಗಿತ್ತು.ಇಬ್ಬರಿಗೂ ಕೂಡ ಆ ವೇಳೆ ನೀರಿನ ಅವಶ್ಯಕತೆ ತುಂಬಾನೆ ಬಿತ್ತು ಆದ್ದರಿಂದ ಏನೂ ಯೋಚಿಸದೆ ಅವರಿಬ್ಬರೂ ಕೂಡ ನೀರನ್ನು ಕುಡಿದರೆ ಆ ಒಂದು ಸಮಯದಲ್ಲಿ ಯಾರು ಏನನ್ನು ಕೂಡ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಯಾಕೆ ಅಂದರೆ ಪ್ರತಿಯೊಬ್ಬ ಮನುಷ್ಯನಿಗೂ ದೇವರು ಆಗಲೇ ಎಷ್ಟು ಆಯಸ್ಸು ಬರೆದಿರುತ್ತಾನೆ.
ಅಷ್ಟು ಸಮಯ ಮಾತ್ರ ಅವಳು ಭೂಮಿ ಮೇಲೆ ಬದುಕುವುದಕ್ಕೆ ಸಾಧ್ಯ ಅವನ ಸಮಯ ಈ ಭೂಮಿ ಮೇಲೆ ಮುಗಿದ ನಂತರ ಅವನು ಯಾರನ್ನು ಕಾಯುವುದಕ್ಕೆ ಆಗುವುದೆಲ್ಲ ಅವನು ಈ ಭೂಮಿ ತೊರೆದು ಹೋಗಲೇಬೇಕಾಗುತ್ತದೆ ಈ ಇಬ್ಬರು ವ್ಯಕ್ತಿಗಳು ಇಂತಹ ಘಟನೆಯಿಂದ ಸಾಯಬೇಕೆಂದು ಬರೆದಾಗಿತ್ತು ಅದಕ್ಕೆ ಅವರು ಆ ರೀತಿ ಪ್ರಾಣ ತ್ಯಾಗ ಮಾಡಿದರು .
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.