ಅರೋಗ್ಯ

ಎಷ್ಟೇ ದೊಡ್ಡ ಬಂದು ಬಿಳಿ ರಕ್ತ ಕಣಗಳು ಕಡಿಮೆ ಆದರೂ ಸಹ ಈ ಒಂದು ಎಳೆಯ ರಸವನ್ನ ಬಳಸಿದರೆ ಸಾಕು ಅದನ್ನ ತಕ್ಷಣಕ್ಕೆ ನಿವಾರಣೆ ಮಾಡುವ ಶಕ್ತಿ ಇದರಲ್ಲಿದೆ…

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿರುವ ಅಂತಹ 1ವಿಚಾರವೇನು ಅಂದರೆ ಡೆಂಗ್ಯೂ ಜ್ವರಕ್ಕೆ ಪರಿಣಾಮಕಾರಿಯಾದ ಒಂದು ಔಷಧಿಯನ್ನು ಕುರಿತು. ಹೌದು ಸಾಕಷ್ಟು ಜನರಿಗೆ ಈಗಾಗಲೇ ಈ ಮಾಹಿತಿ ತಿಳಿದಿದೆ ಆದಕಾರಣ ನೀವು ಕೂಡ ತಪ್ಪದೆ ಸಂಪೂರ್ಣ ಮಾಹಿತಿ ತಿಳಿಯಿರಿ ಹೌದು ಪರಿಹಾರ ಏನು ಅಂತ ಹೇಳ್ತೇವೆ ಇಂದಿನ ಮಾಹಿತಿ ಅನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿ ಶೇರ್ ಮಾಡುವುದನ್ನು ಮರೆಯದಿರಿ.

ಇನ್ನೂ ಡೆಂಗ್ಯೂದಂತಹ ಸಮಸ್ಯೆ ಯಾವಾಗ ಯಾರಿಗೆ ಹೇಗೆ ಬರುತ್ತದೆ ಅಂತಾನೆ ಗೊತ್ತಾಗೋದಿಲ್ಲ ಡೆಂಗ್ಯೂ ಜ್ವರ ಬಂದರೆ ದೇಹದಲ್ಲಿ ಬಿಳಿ ರಕ್ತಕಣಗಳು ಇದ್ದಕ್ಕಿದ್ದ ಹಾಗೆ ಪೂರ್ತಿಯಾಗಿ ಕಡಿಮೆಯಾಗುತ್ತದೆ ಈ ಡೆಂಗ್ಯೂ ಬಂದಾಗ ನಮಗೆ ವಿಪರೀತ ಸುಸ್ತು ಆಗುತ್ತಾ ಇರುತ್ತದೆ ಇದಕ್ಕೆ ಕಾರಣ ಅಂದರೆ ನಮ್ಮಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು ಆದ ಕಾರಣ ,

ನಾವು ಈ ಒಂದು ಜ್ವರಕ್ಕೆ ಪರಿಹಾರವನ್ನು ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಸಾಧ್ಯವೆ ಆಗಿತ್ತು. ಆದರೆ ಇದೀಗ ಈ ಡೆಂಗ್ಯೂ ಜ್ವರ ಬಂದರೆ ಜನ ಹೆದರುವ ಅವಶ್ಯಕತೆಯೆ ಇಲ್ಲ ಯಾಕೆಂದರೆ ನಮ್ಮ ಪ್ರಕೃತಿ ಮಾತೆಯೆ ನೀಡಿರುವ ಈ ಒಂದು ಔಷಧೀಯ ಗುಣ ಹೊಂದಿರುವ ಪಪ್ಪಾಯಿಯ ಎಲೆಯ ಪ್ರಯೋಜನವನ್ನು ಪಡೆದುಕೊಂಡರೆ ಸಾಕು ನಮ್ಮ ದೇಹದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚುತ್ತದೆ ಇದರಿಂದ ನಮ್ಮ ಅನಾರೋಗ್ಯ ಸಮಸ್ಯೆ ಕೂಡ ಪರಿಹಾರ ಆಗುತ್ತದೆ.

ಹೌದು ಮೊದಲೆಲ್ಲ ರಸ್ತೆಯ ಬದಿ ಕಾಣಿಸುವ ಪಪ್ಪಾಯಿ ಹಣ್ಣನ್ನು ತಿನ್ನಲು ಜನರು ಹಿಂದೆ ಮುಂದೆ ನೋಡ್ತಾ ಇದ್ರೂ ಆದರೆ ಇದೀಗ ಪಪ್ಪಾಯಹಣ್ಣಿನ ಅತ್ಯದ್ಭುತವಾದ ಔಷಧೀಯ ಗುಣವನ್ನು ತಿಳಿದಿರುವ ಜನರು ಪಪ್ಪಾಯಿ ಹಣ್ಣಿನ ಪ್ರಯೋಜನವನ್ನು ಪಡೆದುಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಪಪ್ಪಾಯಿ ಹಣ್ಣನ್ನು ತಿನ್ನಲು ಇಷ್ಟಪಡ್ತಾರೆ. ಹಾಗೆ ಡೆಂಗ್ಯೂ ಜ್ವರ ಬಂದಾಗ ಈ ಪಪ್ಪಾಯಿ ಎಲೆಯ ರಸವನ್ನು ಕುಡಿಯುತ್ತ ಬರುವುದರಿಂದ ಆರೋಗ್ಯಕ್ಕೆ ಅಪಾರವಾದ ಲಾಭಗಳು ದೊರೆಯುತ್ತದೆ.

ಪಪ್ಪಾಯ ಕಾಯಿಯನ್ನು ಅರೆದು ಇದಕ್ಕೆ ಜೀರಿಗೆ ಮೆಣಸು ಶುಂಠಿಯನ್ನು ಹಾಕಿ ಪೇಸ್ಟ್ ಮಾಡಿ ಇದನ್ನು ಸೇವಿಸುತ್ತಾ ಬರುವುದರಿಂದ ಮೂಲವ್ಯಾಧಿಯಂತಹ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಒಂದು ಪರಮೌಷಧ ಅಂತ ಹೇಳಬಹುದು ಈ ಪಪ್ಪಾಯಿಯ ಹಣ್ಣು ಇನ್ನೂ ಈ ಪಪ್ಪಾಯಿಯ ಕಾಯಿಯನ್ನು ಮಕ್ಕಳಿಗೆ ತಿನ್ನಿಸುವುದರಿಂದ ಹೊಕ್ಕಳಿನಲ್ಲಿ ಕಾಡುವ ಜಂತುಹುಳುವಿನ ಸಮಸ್ಯೆಯನ್ನು ಪರಿಹರಿಸಬಹುದು.

ಈ ರೀತಿಯಾಗಿ ಪಪ್ಪಾಯಿ ಹಣ್ಣು ನಿಮಗೂ ಕೂಡ ದೊರೆತರೆ ನೀವು ಇದನ್ನ ಪ್ರತಿದಿನ ಸೇವಿಸಿ ಮಿತಿಯಾಗಿ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಅಷ್ಟೇ ಅಲ್ಲದೆ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ದೂರಮಾಡುತ್ತದೆ ಚರ್ಮವನ್ನು ಹೊಳಪಾಗಿಸುತ್ತದೆ.

ಪಪ್ಪಾಯ ಹಣ್ಣನ್ನು ತಿಂದು ಇದರ ಬೀಜವನ್ನು ಬಿಸಾಡುವ ಮಂದಿ ಈ ಬೀಜವನ್ನು ಶೇಖರಣೆ ಮಾಡಿ ಪುಡಿಮಾಡಿ ಇದನ್ನ ಟೀ ಮಾಡುವ ರೀತಿ ಮಾಡಿಕೊಂಡು ಕುಡಿಯುವುದರಿಂದ ಕೂಡ ಆರೋಗ್ಯ ವೃದ್ಧಿಯಾಗುತ್ತದೆ ಜ್ವರದಂತಹ ಸಮಸ್ಯೆ ಪರಿಹಾರವಾಗುತ್ತದೆ.

ಪಪ್ಪಾಯಿಯ ಹಣ್ಣನ್ನು ಮತ್ತು ಇದರ ಬೀಜವನ್ನು ಇದರ ಎಲೆಯನ್ನು ಸಾಕಷ್ಟು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ ಇನ್ನು ನೀವು ಕೂಡ ಪಪ್ಪಾಯಹಣ್ಣಿನ ಪ್ರಯೋಜನವನ್ನು ಪಡೆದುಕೊಂಡು ಮಕ್ಕಳಿಗೂ ಕೂಡ ಈ ಪಪ್ಪಾಯಿ ಹಣ್ಣನ್ನು ಮಿತಿಯಾಗಿ ತಿನ್ನಲು ನೀಡಿ ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

6 days ago

This website uses cookies.