ಎಷ್ಟೇ ಹಳೆಯ ಮೂಳೆಗಳ ನೋವು , ಸಂದಿಗಳ ನೋವು, ಸೊಂಟ ನೋವು ಇದ್ದರು ಸಹ ಈ ವಸ್ತು ಬಳಸಿ ಸಾಕು ರಾಮಭಾಣದಂತೆ ಕೆಲಸ ಮಾಡುತ್ತದೆ…

ಮಂಡಿನೋವು ಕೀಲುನೋವು ಸಂದುನೋವು ಬರುತ್ತಿದ್ದರೆ ಮೆಂತೆ ಕಾಳುಗಳಿಂದ ಮಾಡುವ ಪರಿಹಾರ ಅತ್ಯದ್ಭುತವಾಗಿ ಮಂಡಿ ನೋವಿಗೆ ಶಮನ ಕೊಡುತ್ತದೆ. ಹಾಗಾದರೆ ಈ ಮನೆಮದ್ದನ್ನು ಪಾಲಿಸುವುದು ಹೇಗೆ ಹಾಗೂ ಮೆಂತ್ಯೆ ಕಾಳುಗಳನ್ನು ಯಾವ ವಿಧಾನದಲ್ಲಿ ಬಳಸುತ್ತಾ ಬಂದರೆ ಮಂಡಿ ನೋವಿನಂತಹ ಸಮಸ್ಯೆಗೆ ಪರಿಹಾರ ಸಿಗುತ್ತೆ ತಿಳಿಯೋಣ ಬನ್ನಿ ಇಂದಿನ ಈ ಲೇಖನಿಯಲ್ಲಿ.ಇವತ್ತಿನ ದಿನಗಳಲ್ಲಿ ಮನುಷ್ಯ ಕೂತಲ್ಲಿಯೇ ಕೂತು ಕೆಲಸ ಮಾಡಿ ಮಾಡಿ ದೇಹ ಕೂಡ ಜಿಡ್ಡು ಹಿಡಿಯುತ್ತಾ ಇದೆ ನಮ್ಮ ದೇಹಕ್ಕೆ ನಾವು ಶ್ರಮ ಹಾಕದೆ ಇರುವುದರಿಂದ ದೇಹವನು ದಂಡಿಸದೆ ಇರುವುದರಿಂದಲೆ ಏನೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಅಂದರೆ ಅದು ಮನುಷ್ಯನಿಗೆ ಅರಿವಿಗೆ ಬರುತ್ತಿಲ್ಲ.

ಹೌದು ಕೂತು ಕೂತು ಹೊಟ್ಟೆ ಮುಂದುವರಿತಾ ಇದೆ ಬೊಜ್ಜು ಹೆಚ್ಚುತ್ತಿದೆ ದೇಹಕ್ಕೆ ಶ್ರಮವೇ ಇಲ್ಲದೆ ಕೈ ಕಾಲುಗಳ ಮೂಳೆ ಕೂಡ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದಲೇ ಎಂದು ಮೂವತ್ತು ನಲವತ್ತು ವಯಸ್ಸಿಗೆ ಮಂಡಿನೋವು ಕಾಲುನೋವು ಅಂತಾ ಜನರು ಹಾಸಿಗೆ ಹಿಡಿಯುತ್ತಿದ್ದಾರೆ ಆದರೆ ನಮ್ಮ ದೇಹಕ್ಕೆ ಶ್ರಮವನ್ನು ಹಾಕುವುದರ ಜೊತೆಗೆ ಆರೋಗ್ಯಕರ ಆಹಾರಗಳನ್ನು ತಿನ್ನುತ್ತಾ ಬಂದರೆ ಖಂಡಿತವಾಗಿಯೂ ಇಂತಹಾ ಸಮಸ್ಯೆಗಳನ್ನ ನಾವು ವಯಸ್ಸಾದ ಮೇಲೆಯೂ ಕೂಡ ಅನುಭವಿಸ ಬೇಕಾಗಿರುವುದಿಲ್ಲ.

ಹೌದು ನೀವು ಇಂದಿಗೂ ಇರುವ ಹಿರಿಯರನ್ನು ನೋಡಿ ಅವರು ಕೈಕಾಲು ಹಿಡಿಯಿತೋ ಮಂಡಿ ನೋವು ಅಂತ ಹೇಳೋದೇ ಇಲ್ಲ ಯಾಕೆ ಅಂದರೆ ಅದಕ್ಕೆ ಅವರು ಹಾಕುತ್ತಿದ್ದ ದೈಹಿಕ ಶ್ರಮ ಕಾರಣ ಜೊತೆಗೆ ಅವರು ಪಾಲಿಸುತ್ತಿದ್ದ ಜೀವನಶೈಲಿ ಆಹಾರ ಪದ್ಧತಿ ಕಾರಣ.

ಇವತ್ತಿನ ದಿನಗಳಲ್ಲಿ ಹೆಚ್ಚಿನ ಮಂದಿ ಹಣಕ್ಕೆ ದುಡಿಮೆಗೆ ತಮ್ಮ ಸಮಯ ಕೊಡುತ್ತಾರೆ ಹೊರತು ತಮ್ಮ ಕುಟುಂಬಕ್ಕಾಗಲೀ ತಮ್ಮ ದೇಹದ ಆರೋಗ್ಯಕ್ಕಾಗಲೀ ಸ್ವಲ್ಪ ಸಮಯ ಕೊಡು ವುದಿಲ್ಲ.ಆದರೆ ಹಾಗೆ ಮಾಡುವುದರ ಬದಲು ನಾವು ನಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ವಹಿಸಿ ದಿನಕ್ಕೆ 1ಗಂಟೆಗಳಾದರೂ ನಮ್ಮ ಆರೋಗ್ಯಕ್ಕಾಗಿ ನಾವು ಸಮಯ ಕೊಟ್ಟರೆ ಮುಂದಿನ ದಿನಗಳಲ್ಲಿ ನಮ್ಮ ಆರೋಗ್ಯ ನಮ್ಮನ್ನು ಕಾಪಾಡುತ್ತದೆ ಹೆಚ್ಚು ಸಮಯ ಆರೋಗ್ಯಕರವಾಗಿರುವಂತೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಈಗ ಬಂದಿರುವ ಮಂಡಿ ನೋವನ್ನು ಶಮನ ಪಡೆದುಕೊಳ್ಳುವುದು ಹೇಗೆ ಎಂಬ ಕುರಿತು ತಿಳಿಯೋಣ ಬನ್ನಿ.ಹೌದು ಇಂದಿನ ದಿನಗಳಲ್ಲಿ ಮಂಡಿನೋವು ಸಂಧಿನೋವು ಕೀಲುನೋವು ಮೂಳೆಗಳ ಭಾಗದಲ್ಲಿ ಸೆಳೆತ ಇದೆಲ್ಲ ಸಾಮಾನ್ಯವಾಗಿಬಿಟ್ಟಿದೆ.ಹಾಗಾಗಿ ಇವತ್ತಿನ ಈ ಮಾಹಿತಿಯಲ್ಲಿ ನಾವು ಪರಿಣಾಮಕಾರಿಯಾದ ಮತ್ತು ನಿಮ್ಮ ಈ ಮಂಡಿ ನೋವಿನ ಸಮಸ್ಯೆಗೆ ಪರಿಹಾರವನ್ನೂ ನೀಡಬಲ್ಲ ಮನೆ ಮರವೊಂದರ ಬಗ್ಗೆ ತಿಳಿಸಿಕೊಡುತ್ತದೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ಈ ಮನೆಮದ್ದನ್ನು ತಪ್ಪದೆ ಪಾಲಿಸುತ್ತಾ ಬನ್ನಿ ಇದಕ್ಕಾಗಿ ಬೇಕಾಗಿರುವುದು ಒಣಶುಂಠಿ ಪುಡಿ ಮೆಂತ್ಯ ಕಾಳಿನ ಪುಡಿ ಹಾಗೂ ಅಜ್ವೈನ್ ಪೌಡರ್ ಇದನ್ನು ಓಮಿನಕಾಳು ಅಂತ ಕೂಡ ಕರಿತಾರ ಇದು ಜೀರ್ಣ ಶಕ್ತಿಗೆ ಅತ್ಯದ್ಭುತ ಪರಿಹಾರವಾಗಿದೆ.

ಈಗ ಮೊದಲು ಮಾಡಬೇಕಿರುವುದು ಏನು ಅಂದರೆ ಮೊದಲಿಗೆ ಒಣಶುಂಠಿ ಪುಡಿಯನ್ನು 1ಚಮಚ ತೆಗೆದುಕೊಂಡರೆ ಅದೆ ಪ್ರಮಾಣದ ಮೆಂತ್ಯಪುಡಿಯನ್ನು ಕೂಡ ತೆಗೆದುಕೊಳ್ಳಬೇಕು ಹಾಗೆ ಈಗ ಈ ಪುಡಿಗಳನ್ನು ತೆಗೆದುಕೊಂಡು ಇದಕ್ಕೆ ಅಜ್ವೈನ ವನ್ನು ಹುರಿದು ಪುಡಿ ಮಾಡಿ ಇದೇ ಪದಾರ್ಥಗಳ ಸಮ ಪ್ರಮಾಣದಲ್ಲಿ ಅಜವಾನದ ಪುಡಿಯನ್ನು ಕೂಡ ತೆಗೆದುಕೊಂಡು ಈ ಮೂರನ್ನು ಮತ್ತೊಮ್ಮೆ ಬ್ಲೆಂಡ್ ಮಾಡಿ ಈ ಪುಡಿಯನ್ನು ಸ್ಟೋರ್ ಮಾಡಿಟ್ಟುಕೊಳ್ಳಿ.ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿಗೆ ತಯಾರಿ ಮಾಡಿಕೊಂಡಂತಹ ಪುಡಿ ಅರ್ಧ ಚಮಚದಷ್ಟು ಸೇರಿಸಿ ಈ ಹಾಲನ್ನು ಕುಡಿಯುತ್ತಾ ಬಂದರೆ ದೇಹಕ್ಕೆ ಕ್ಯಾಲ್ಸಿಯಂನ ದೊರೆತು ನೋವೂ ಕಡಿಮೆಯಾಗುತ್ತೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

14 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

14 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

15 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

15 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.