ಅರೋಗ್ಯ

ಐದು ಸಾವಿರ ಜನ ವಾಸವಾಗಿದ್ದ ಕುದುರೆಮುಖ ದೆವ್ವದ ಊರು ಆಗಿದ್ದು ಹೇಗೆ ಗೊತ್ತ ..ಯಾರಿಗೂ ಗೊತ್ತಿರದ ರಹಸ್ಯ ಸತ್ಯ

ವೀಕ್ಷಕರೇ ಅದೊಂದು ದಿನ ಆ ಯುವ ಸಂಶೋಧಕ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಎತ್ತರದ ಶಿಖರಗಳನ್ನ ಹಾಗು ರೆಡ್ಜ್ ಗಳನ್ನ ಬಳಸಿ ಕುದುರೆ ಸವಾರಿಗೆ ಹೊರಟಿದ್ದ ಆತ ಹೊರಟದ್ದು ಬಹಳಷ್ಟು ಕಾಲದಿಂದ ಮಾನವ ಹೆಜ್ಜೆ ಇಡದ ಕಾಡುಗಳ ಕೊರಕಲುಗಳಲ್ಲಿ ರೆಡಿ ದಾಟಿ ಎತ್ತರೆತ್ತರಕ್ಕೆ ಆತ ಹೊರಟಂತೆ ಆತನ ಕುದುರೆ ಅಸಹಜವಾಗಿ ವರ್ತಿಸೋದಕ್ಕೆ ಆರಂಭಿಸ್ತು ಆ ಕುದುರೆ ಪ್ರತಿ ಹೆಜ್ಜೆಯನ್ನ ಇಡುವಾಗಲು ಕೊಸಾಡ್ತಾ ಇದ್ದಿದ್ದು ಅವನ ಗಮನಕ್ಕೆ ಬಂತು ಬರ್ತಾ ಬರ್ತಾ ಕುದುರೆ ಒಂದೊಂದು ಹೆಜ್ಜೆಯನ್ನ ನಿಧಾನವಾಗಿ ಇಡಲಾರಂಭಿಸಿತು ಅಲ್ಲಿ ನಿಜಕ್ಕೂ ಏನಾಗ್ತಿದೆ ಅಂತ ಆತನಿಗೆ ಗೊತ್ತಾಗಲಿಲ್ಲವಾದರೂ ಕುದುರೆ ಹೆಜ್ಜೆಯನ್ನು ಇಡಲು ಬಹುಪ್ರಯಾಸ ಪಡುತ್ತದೆ .

ಎಂಬುದಂತೂ ಆತನಿಗೆ ಸ್ಪಷ್ಟವಾಗಿತ್ತು ಯಾಕೆ ಹೀಗೆ ಆಗುತ್ತಿದೆ ಕುದುರೆಗೆ ಸುಸ್ತಾಗಿದೆಯಾ ಅಥವಾ ಅದಕ್ಕೆ ಮೇಲೆ ಏರದಂತೆ ಉಸಿರಾಟಕ್ಕೆ ಏನಾದರೂ ತೊಂದರೆ ಆಗಿದೆಯಾ ಇಂತಹ ಗೊಂದಲಗಳು ಆ ಯುವ ತಜ್ಞನ ತಲೆಯಲ್ಲಿ ಸುಳಿದಾಡಿದರು ಮುಂದಿನ ಒಂದು ಎತ್ತರದ ಕಣಿವೆಯನ್ನು ಏರದಂತೆ ಆತ ಕುದುರೆಯ ಕಾಲು ಕಡೆ ಗಮನವನ್ನು ಹರಿಸಿದ ನೆಲ ತೇವಾನು ಇರಲಿಲ್ಲ ಅಥವಾ ಇಳಿಜಾರಿನ ಅಂಟಿನಿಂದಲೂ ಕೂಡಿರಲಿಲ್ಲ ಅದು ಸಹಜವಾಗಿಯೇ ಇತ್ತು ಸೂಕ್ಷ್ಮವಾಗಿ ನೋಡಿದಾಗ ಕುದುರೆಯ ಕಾಲುಗಳು ನೆಲಕ್ಕೆ ಅಂಟಿಕೊಳ್ಳುತ್ತಿದ್ದವು ಕಬ್ಬಿಣ ಅಂಟಿಕೊಂಡ ಹಾಗೆ ಯುವ ಸಂಶೋಧಕ ಅವಕಾಶ ತಕ್ಷಣವೇ ಆತ ಕುದುರೆಯನ್ನು ನಿಲ್ಲಿಸಿ ಆ ನೆಲವನ್ನೊಮ್ಮೆ ದಿಟ್ಟಿಸಿ ನೋಡಿದ ಕುದುರೆ ಕಾಲಲ್ಲಿ ಇದ್ದ ಕಬ್ಬಿಣದ ಲಾಳಗಳನ್ನು ಆ ನೆಲ ನಿಗೂಢವಾಗಿ ತನ್ನತ್ತ ಸೆಳೆಯುತ್ತಿತ್ತು ಆತನಿಗೆ ಕೂಡಲೇ ಅರಿವಾಗಿ ಹೋಯಿತು.

ನಾನು ನಿಂತಿರುವುದು ಬರಿ ಕಲ್ಲಿನ ನೆಲದ ಮೇಲೆ ಅಲ್ಲ ಬದಲಿಗೆ ವಿಸ್ತಾರವಾದ ಕಬ್ಬಿಣದ ನಿಕ್ಷೇಪ ಒಂದರ ಮೇಲೆ ಎಂದು ಆತನಿಗೆ ಆಶ್ಚರ್ಯ ಆಯಿತು ಇಷ್ಟು ವರ್ಷ ಯಾರ ಕಣ್ಣಿಗೂ ಬಿಡದೆ ಉಳಿದ ಈ ಕಾಡು ಹಾಗೂ ಅದರ ಈ ಕಗ್ಗಲ ಕಣಿವೆಗಳಲ್ಲಿ ಇಂತಹ ಒಂದು ಆಸ್ತಿ ಇದೆಯಾ ಅಂತ ಆಶ್ಚರ್ಯ ಪಟ್ಟವ ಸಂಪತ್ ಅಯ್ಯಂಗಾರ್ ಎಂದು ಅವರು ಆಗಿನ ಮೈಸೂರು ಪ್ರಾಂತ್ಯದ ಮೈಸೂರು geological ಇಲಾಖೆಯಿಂದ ಮೈಸೂರು ಸಂಸ್ಥಾನಕ್ಕೊಂದು ಭೌಗೋಳಿಕ ನಕ್ಷೆ ತಯಾರಿಸುವ ಉದ್ದೇಶದಿಂದ ಅಲ್ಲಿ ಕೆಲಸ ನಡೆಸುವುದಕ್ಕೆ ಬಂದಿದ್ದವರು ಆದರೆ ಬಹು ಅಚಾನಕ್ ಆಗಿ ಆ ಭೂಗರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಅಡಗಿದ್ದ magnetic quartage ಎಂಬ ಉಕ್ಕಿನ ಖನಿಜದ ನಿಕ್ಷೇಪವಾದ ಮೊಟ್ಟಮೊದಲ ಬಾರಿಗೆ ಅಲ್ಲಿ ಸಂಶೋಧನೆ ಮಾಡಿದ ಹಾಗೆ ಆತ ಕಾಲಿಟ್ಟ ಈ ಭೂಗರ್ಭವೇ ಇಂದಿನ ಕುದುರೆ ಮುಖ ವೀಕ್ಷಕರೇ ಕುದುರೆ ಮುಖದ ಉಕ್ಕು ನಿಕ್ಷೇಪವು ಜಗತ್ತಿಗೆ ಬೆಳಕಿಗೆ ಬಂದದ್ದು ಹೀಗೆ .

ಕುದುರೆ ಮುಖದ ಚರಿ ಆ ಅನಿರೀಕ್ಷಿತ ಸಂಶೋಧನೆ ಒಂದು ಪ್ರಮುಖ ಅದ್ಯಾಯ ಅಂತ ಹೇಳಬಹುದು ವೀಕ್ಷಕರೇ ಕುದುರೆಮುಖ ಕರ್ನಾಟಕದ ಅಪರೂಪದ ಹಾಗು ಅನುಪಮಾ ಪ್ರೇಕ್ಷಣೀಯ ಸ್ಥಳ ಎಂದು ನಿಮ್ಮೆಲ್ಲರಿಗೂ ಗೊತ್ತು ಕುದುರೆ ಮುಖ ಇರೋದು ಕರ್ನಾಟಕ ಜಿಲ್ಲೆಯ ಚಿಕ್ಕಮಂಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಇದು ಕಳಸದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಹಾಗು ಮಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ಗಳ ದೂರದಲ್ಲಿದೆ ಕುದುರೆ ಮುಖ ತನ್ನ ವಿಶಿಷ್ಟ ಶೈಲಿಯ ಗಿರಿಶಿಖರ ಹಾಗು ಪರ್ವತ ಸಾಲುಗಳ ಸುಂದರ ಜಾಗ ಇಲ್ಲಿ ಎತ್ತರದ ಅನೇಕ ವೃಷಿಕರ ಶನಿಗಳಿದ್ದು ಮುಳ್ಳಯ್ಯನಗಿರಿ ನಂತರ ಅತಿ ಎತ್ತರದ ಶಿಖರ ಶ್ರೇಣಿ ಈ ಕುದುರೆ ಮುಖ ಇದರ ಒಂದು ಪ್ರಮುಖ ಬೆಟ್ಟದ ತಪ್ಪಲು ಒಂದು ಕೋನದಿಂದ ಕುದುರೆಮುಖದಂತೆ ಕಾಣುವುದರಿಂದ ಇದಕ್ಕೆ ಕುದುರೆಮುಖ ಎಂಬ ಹೆಸರು ಈ ಸ್ಥಳಕ್ಕೆ ರೂಡಿ ಆಯಿತು .

ಕರ್ನಾಟಕದ ಎರಡನೇ ಅತಿದೊಡ್ಡ ನ್ಯಾಚುರಲ್ ಫಾರೆಸ್ಟ್ reserve ಈ ಕುದುರೆ ಮುಖದಲ್ಲಿದೆ ಕುದುರೆ ಮುಖ ಬಹು ವಿಸ್ತಾರವಾದ ಸಸ್ಯಸಿರಿ ಹಾಗೂ ಹಸಿರು ಮರ ಗಿಡಗಳನ್ನು ಹೊಂದಿದೆ ಕರ್ನಾಟಕದ ಪ್ರಮುಖ ನ್ಯಾಚುರಲ್ vegetation ಉಳ್ಳ spot ಇದು ತನ್ನ ಒಡಲಿನ ಒಳಗೆ ಅಸಂಖ್ಯಾತ ವನ್ಯಜೀವಿ ಸಂಕುಲಗಳಿಗೆ ಆಶ್ರಯ ಕೊಟ್ಟು ಕಾಪಾಡುತ್ತಿದೆ ಇದು ಕರ್ನಾಟಕದ ಸಂರಕ್ಷಣಾ ತಾಣಗಳಲ್ಲೂ ಕೂಡ ಒಂದಾಗಿದೆ ಇದರ ಹಸಿರಿನ ದಟ್ಟ ಪ್ರಭಾವದಿಂದಾಗಿ ವರ್ಷಾಂತಕ್ಕೆ ಕುದುರೆ ಮುಖವು ಸುಮಾರು ಏಳು ಸಾವಿರ millimeter ನಷ್ಟು ಮಳೆ ಇಲ್ಲಿ ಸಂಭವಿಸುತ್ತೆ ಕುದುರೆ ಮುಖವನ್ನ ಈಗ ಕರ್ನಾಟಕದ ಅಧಿಕೃತ ಟೈಗರ್ಸ್ reserve ಎಂದು ಪರಿಗಣಿಸಲಾಗಿದೆ.

ಇಲ್ಲಿ ತುಂಗಭದ್ರಾ ಹಾಗು ನೇತ್ರಾವತಿ ಎಂಬ ಮೂರೂ ಪ್ರಮುಖ ನದಿಗಳು ಹರಿತವೆ ಕುದುರೆಮುಖದ ಅತಿ ಎತ್ತರದ ಪೀಕ್ ಒಂದು ಸುಮಾರು ಸಾವಿರದ ಒಂಬೈನೂರು ಮೀಟರ್ಗಳಷ್ಟು ಎತ್ತರದಲ್ಲಿದೆ ಸಾವಿರದ ಒಂಬೈನೂರ ಅರವತ್ತೆಂಟರಲ್ಲಿ ಅನೇಕ ವಿದೇಶಿ ಕಂಪನಿಗಳ ಸಲಹೆ ಹಾಗು ಒತ್ತಾಯದ ಮೇರೆಗೆ ಅಲ್ಲಿ ಐರನ್ ಓವರ್ ಮೈನಿಂಗ್ ಬಗ್ಗೆ ಚಿಂತಿಸಲಾಯಿತು ಮೂವತ್ತೇಳು ಪ್ರತಿಶತದಷ್ಟು ಉಕ್ಕಿನಂಶ ಇರುವ ಒಂದು ಅದಿರಿನಿಂದ ಅರವತ್ತೆಂಟು ಪ್ರತಿಶತದ ಪ್ರಮಾಣದಷ್ಟು ಕಬ್ಬಿಣವನ್ನ ಸ್ಟೀಲ್ ನಲ್ಲಿ ತುಂಬಿ ತಯಾರಿಸಬಹುದು ಅಂತ expert ಗಳು ಅಭಿಪ್ರಾಯ ಪಟ್ಟರು ಇಲ್ಲಿ KIOCAL ಸಂಸ್ಥೆ ಶುರುವಾಗಲು ಮುಖ್ಯ ಕಾರಣರೇ ಸಂಪತ್ ಅಯ್ಯಂಗಾರ್ ಅವರೇ ಅಂತ ಹೇಳಬಹುದು ಸಂಪತ್ ಅಯ್ಯಂಗಾರ್ ಅವರು ತಮ್ಮ ಕೆಲಸವನ್ನ ಅಲ್ಲಿ ಮಾಡಿ ಮುಗಿಸಿದ ಬಳಿಕ ಕುದುರೆ ಮುಖದ ಉಕ್ಕಿನ ಸಂಶೋಧನೆ ನಡೆಸಿದ ಹರಿಕಾರ ಅಂತ ಅನ್ನಿಸಿಕೊಂಡರು.

ಅವರು ನಕ್ಷೆಯನ್ನ ತಯಾರಿಸಿದ ಬಳಿಕ ಅಲ್ಲಿ ಇರಬಹುದಾದ ಇತರೆ mineral sourceನ ಪತ್ತೆಹಚ್ಚುವುದಕ್ಕೆ ಮುಂದಾದರು ಉಕ್ಕು ಅದಿರು ಮುಂತಾದ ಪ್ರಮುಖ ಖನಿಜ ಸಂಪನ್ಮೂಲಗಳ ನಿಧಿಯನ್ನ ಅಯ್ಯಂಗಾರ್ ಅವರು ಶೋಧಿಸಿದರು ಕ್ರಮೇಣ ಅವರು ಬ್ರಿಟಿಷ್ ಕಾಲದ ಮೈಸೂರು ವಿವಿಯ ಮೊಟ್ಟಮೊದಲ ಭಾರತೀಯ ಡೈರೆಕ್ಟರ್ ಆಫ್ ಡಿಪಾರ್ಟ್ಮೆಂಟ್ ಹಾಗೂ ಅಲ್ಲಿನ ಜಿಯಾಲಜಿ ವಿಭಾಗದ ಮುಖ್ಯಸ್ಥರಾಗಿ ಕೂಡ ಬಡ್ತಿಯನ್ನು ಪಡೆದರು ಅವರ ನಂತರ ಬಂದ B ರಾಮ್ ರಾವ್ BP ರಾಧಾಕೃಷ್ಣ ಹಾಗೂ ಪಿಚ್ಚಾ ಮತ್ತು ಮುಂತಾದ ಉತ್ತರಾಧಿಕಾರಿಗಳು ಕೂಡ ಮುಂದೆ ಅಲ್ಲಿನ ನಿಕ್ಷೇಪಗಳನ್ನು ಸಾಬೀತು ಪಡಿಸಿದರು ಸಾವಿರದ ಒಂಬೈನೂರ ಹದಿಮೂರರಲ್ಲಿ ಶುರುವಾದ ಈ ತನಿಖೆ ಸಾವಿರದ ಒಂಬೈನೂರ ಅರವತ್ತೊಂಬತ್ತರವರೆಗೂ ಮುಂದುವರೆಯಿತು ಅರವತ್ತೊಂಬತ್ತರ ಸುಮಾರಿಗೆ ಅಲ್ಲಿನ ಅಧಿಕಾರಿಗಳು ಇಲ್ಲಿನ ನಿಕ್ಷೇಪಗಳಲ್ಲಿ ಗಣಿಗಾರಿಕೆಯ ಕಾರ್ಯ ಆರಂಭವಾಗಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದರು .

ಸಾವಿರದ ಒಂಬೈನೂರ ಅರವತ್ತೊಂಬತ್ತರಲ್ಲಿ ಮೊದಲ ಬಾರಿಗೆ ಅಲ್ಲಿ ಕುದುರೆಮುಖ ಐರನ್ ಓವರ್ ಕಾರ್ಪೋರೇಶನ್ ಲಿಮಿಟೆಡ್ ಅಂದ್ರೆ KIOCL ಎಂಬ ಸಂಸ್ಥೆ ಶುರುವಾಯಿತು Canada ಮೂಲದ ಮೆಟ್ ಚಾಂಪ್ ಎಂಬ ವಿದೇಶಿ ಸಂಸ್ಥೆಯೊಂದರ ಸಹಭಾಗಿತ್ವದೊಂದಿಗೆ ಪ್ರಕೃತಿಯ ಒಡಲಿಗೆ ಹಾನಿಯನ್ನ ಮಾಡದೆ ಅಲ್ಲಿ ಕಾರ್ಯಚಟುವಟಿಕೆಗಳು ಪ್ರಾರಂಭಗೊಂಡು ಅರವತ್ತೆಂಟರಲ್ಲಿ ಇಲ್ಲಿನ ಈಕ್ಷೇಪದ ಕಡೆಗೆ ಆಸಕ್ತರಾದ ಹಲವು ಜಪಾನಿ ಕಂಪೆನಿಗಲ್ಲು ಅಲ್ಲಿ ಗಣಿಗಾರಿಕೆಯನ್ನ ನಡೆಸೋದಕ್ಕೆ ಮುಂದೆ ಬಂದವು ಆಗ ಭಾರತೀಯ ಸರ್ಕಾರಿ ಒಡೆತನದಲ್ಲಿದ್ದ national mineral development corporation ಅಡಿಯಲ್ಲಿ ಈ ಗಣಿಗಾರಿಕೆ ನಡೀಬೇಕು ಅಂತ ಮಾತಾಗಿತ್ತು ಮೊದಮೊದಲು ಕೇವಲ ನೂರು ಮೀಟರ್ ಆಳ ತೋಡಿ ಓರ್ವ ನಿಕ್ಷೇಪ ಯಥೇಚ್ಛವಾಗಿದ್ದರಿಂದ ಸಾಕಷ್ಟು ಮಟ್ಟದಲ್ಲಿ ಅದರಿಂದ ಹೊರತೆಗೆಯಬಹುದಿತ್ತು ಅಲ್ಲಿನ ಈಶಾನ್ಯ ದಿಕ್ಕಿನ ಕೆಲ ಗಿರಿ ತಪ್ಪಲುಗಳ rideಗಳಲ್ಲಿ ಎರಡು ಮೈಲಿಗಳ ಉದುದವರೆಗೂ ಈ ನಿಕ್ಷೇಪವು ಸ್ಥಳ ಆಗಮಿಸಿಕೊಂಡಿತ್ತು ಹತ್ತಿರದಲ್ಲಿ ಒಂದು ಸರಳ mill ಅನ್ನ ಸ್ಥಾಪಿಸಿ ಅದಿರನ್ನ ಅಲ್ಲಿಯೇ ಉಳಿಯಲಾಗುತ್ತಿತ್ತು.

ಮುಖ್ಯ ಕಾರ್ಯಗಳ ಮೇಲೆ ಇದ್ದು ಕೆಳಗಿನ ಅರಣ್ಯಕ್ಕೆ ಯಾವ ಹಾನಿ ಮಾಡದೇ ಅಲ್ಲಿ ಕೆಲಸಗಳು ನಡೆಯುವ ಬಗ್ಗೆ ಯೋಜನೆಯನ್ನು ಮಾಡಲಾಗಿತ್ತು ಅದಿರನ್ನ ಒಯ್ಯಲು ಅಲ್ಲಿ ಬೃಹತ್ ದಾರಿಗಳನ್ನು ಅಷ್ಟೇ ನಿರ್ಮಿಸಲಾಯಿತು ಮಂಗಳೂರಿನ ಬಂದರು ಅಲ್ಲಿನ ನೂರು ಕಿಲೋಮೀಟರ್ ಗಳಷ್ಟು ದೂರ ಇದ್ದಿದ್ದರಿಂದ ಕಚ್ಚಾ ಆದಿರು ಹಾಗೂ ಸಂಸ್ಕರಿಸಲ್ಪಟ್ಟ ಅದನ್ನ ಅಲ್ಲಿಗೆ ಸಾಗಿಸಿ ಅಲ್ಲಿನ ಬಂದರಿನಿಂದ ದೂರದ ಇರಾನ್ ಹಾಗೂ ಇತರೆ ಸೌದಿ ದೇಶಗಳಿಗೆ ರವಾನೆ ಮಾಡುವುದು ಎಂಬ ಬಗ್ಗೆ ಒಪ್ಪಿತವಾಯಿತು ಇಲ್ಲಿ ಅಧೀರನ ಖರೀದಿಸಲು ಮೊದಲು ಮುಂದೆ ಬಂದ ದೇಶ ಇರಾನ್ ಇದಕ್ಕೆ ಪ್ರತಿಯಾಗಿ ಅವರು ಬ್ಯಾರೆಲ್ ಗಳಷ್ಟು ಆಯಿಲ್ ಅನ್ನ ಕಳಿಸ್ತಾ ಇದ್ದರು ಮೈನಿಂಗ್ ನ ಕೆಲಸಗಳಿಗೆ ನೀರು ಸಹ ಸಾಕಷ್ಟು ಪ್ರಮಾಣದಲ್ಲಿ ಬೇಕಿದ್ದರಿಂದ ನೀರಿನ ಕೊರತೆ ಇಲ್ಲದಿದ್ದ ಅಲ್ಲಿಯೇ ಒಂದು ಡ್ಯಾಮ್ ಅನ್ನ ಕಟ್ಟೋದಕ್ಕೆ ಮುಂದಾದರು ಆ ಅಣೆಕಟ್ಟಿನ ಹೆಸರೇ ಲಕ್ಯ ಡ್ಯಾಮ್ ಅಲ್ಲಿಗೆ ಪೈಪಲೈನ್ ಮೂಲಕ gravity ಶಕ್ತಿಯನ್ನ ಬಳಸಿ ನೀರನ್ನ ಮೇಲೆತ್ತಿ ಸಂಗ್ರಹಿಸಲಾಗ್ತಾಯಿತ್ತು .

ಅತ್ಯಂತ ವ್ಯವಸ್ಥಿತವಾಗಿ ಹಾಗು ಅಷ್ಟೇ ಆಸಕ್ತಿಕರವಾಗಿ ಅದೇ ನಮ್ಮ mining ಕೆಲಸ ಕುದುರೆಮುಖದಲ್ಲಿ ನಡೀತಾಯಿತ್ತು ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ KIOCL ಅಧಿಕೃತವಾಗಿ ರಾಜ್ಯದ steel ಹಾಗು mining ಅಡಿಯಲ್ಲಿ ಕೆಲಸವನ್ನ ಮುಂದುವರೆಸಿತು ಸಾವಿರದ ಒಂಬೈನೂರ ಎಪ್ಪತ್ತಾರರಿಂದ ಮುಂದಿನ ಸುಮಾರು ಮೂವತ್ತು ವರ್ಷಗಳವರೆಗೂ ಅಂದ್ರೆ ಎರಡು ಸಾವಿರದ ಐದರವರೆಗೂ ಮೈನಿಂಗ್ ಯಾವ ತಡೆ ಇಲ್ಲದೆ ಸಾಗಿತ್ತು ಆದರೆ ಆ ಹೊತ್ತಿಗೆ ಕೆಲವು NGOಗಳು ಇದಕ್ಕೆ ಭಾರಿ ಪ್ರಬಲ ವಿರೋಧವನ್ನ ವ್ಯಕ್ತಪಡಿಸಿದ್ದವು ಈ mining ನಿಂದಾಗಿ ಅಲ್ಲಿನ ಸಮೃದ್ಧತೆ ಕಾಡಿನ ಸ್ವಬಗು ಹಾಗು ಅಲ್ಲಿನ ಜೀವ ಜಲಕ್ಕೆ ಕುತ್ತಿದೆ ಅಂತ ವಾದಿಸುತ್ತ ಸರ್ಕಾರಕ್ಕೆ ನಿಲ್ಲಿಸುವಂತೆ ಒತ್ತಾಯವನ್ನ ತರಲಾರಂಭಿಸಿದರು ಈ ಪ್ರಯತ್ನಗಳು ತೊಂಬತ್ತರ ದಶಕದ ಮದ್ಯ ಭಾಗದಿಂದಲೇ ಶುರುವಾಗಿದ್ದವು .

ಪ್ರತಿಭಟನೆಗಳು ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಿತು ಕುದುರೆ ಮುಖದ ಪರಿಸರದ ಬಗ್ಗೆ ಈ NGOಗಳ ಹೋರಾಟಗಳು ಹೆಚ್ಚಾದಂತೆ Canada ಮೂಲದ champ ಸಂಸ್ಥೆ ಇದರಲ್ಲಿ ಹಣ ಹೂಡುವುದಕ್ಕೆ ನಿರಾಕರಿಸಿತು mining ಕೂಡ ಇಳಿಮುಖವಾಗುತ್ತಿದ್ದಂತೆ ಅತ್ತ ಇರಾನ್ ಕೂಡ ಅದಿರನ್ನ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕಿ ನಿಲ್ಲಿಸಿತು ಒತ್ತಡ ಯಾವ ಮಟ್ಟಿಗೆ ಇತ್ತು ಅಂದರೆ ಎರಡು ಸಾವಿರದ ಆರರಲ್ಲಿ mining ban ಆಗಬೇಕೆಂದು supreme ಕೋರ್ಟನಿಂದಲೇ ಬಲವಾದ ಆದೇಶ ಹೊರಬಿತ್ತು KIOCL ಅಂತಿಮವಾಗಿ ತನ್ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಬೇಕಾಯಿತು ಕುದುರೆ ಮುಖದಿಂದ ಈ ಮೂವತ್ತು ವರ್ಷಗಳಲ್ಲಿ ಅಲ್ಲಿನ ನಿಕ್ಷೇಪದ ಸುಮಾರು ಶೇಕಡಾ ಐವತ್ತರಷ್ಟು ಅದಿರನ್ನ extract ಮಾಡಲಾಗಿತ್ತು.

ಈ mining ಅಲ್ಲಿನ ಸುಮಾರು ಐದು ಸಾವಿರ ಶ್ರಮಿಕರಿಗೆ ಉದ್ಯೋಗ ಕೊಟ್ಟಿತ್ತು ಇದರಲ್ಲಿ ಹಲವಾರು ವಿದೇಶಿ ಇಂಜಿನಿಯರಗಳು ಹಾಗು ತಂತ್ರಜ್ಞರು ಕೂಡ ಇದ್ದರು ಅಲ್ಲಿ ಜನ ಸಂದಣಿ ಹೆಚ್ಚಾದಂತೆ ಅಲ್ಲಿ ಕೆಲಸ ಮಾಡುವವರ ವಂಶವಳಿ ಬೆಳೆಯಿತು ಸುಂದರವಾದ ತೋಟಗಳನ್ನ ಶಾಲೆಗಳನ್ನ library ಹಾಗು ಭವ್ಯ auditorium bank ಆಟದ ಮೈದಾನ ಇವೆಲ್ಲವನ್ನೂ ಕೂಡ ಆರಂಭಿಸಲಾಗಿತ್ತು mining ನಿಂತು ಹೋದ ಮೇಲೆ ಅದನ್ನೇ ನಂಬಿಕೊಂಡು ಇದ್ದವರು ಜಾಗ ತೊರೆದು ಹೋದರು ಶಾಲೆ ತೋಟ ಬ್ಯಾಂಕ್ ಇತ್ಯಾದಿಗಳು ಜನರಿಲ್ಲದೆ ಖಾಲಿ ಹೊಡೆದು ಈಗ ಇದನ್ನ Ghost town ಅಂತ ಕರೆಯಲಾಗುತ್ತೆ .

ಇದೆ ರೀತಿ America Europeನ ಆದ್ಯಂತ ಕಾರಣಾಂತರಗಳಿಂದ ಮೈನಿಂಗ್ ಕೆಲಸವನ್ನ ನಿಲ್ಲಿಸಲಾದ ಊರುಗಳನ್ನ goes town ಅಂತ ಕರೆಯುವ ರೂಢಿಯಿತ್ತು mining ನಿಂತಿದ್ದರಿಂದ ಅದನ್ನೇ ನಂಬಿದ್ದ ಶ್ರಮಿಕ ವರ್ಗಕ್ಕೆ ಹಾಗು ಅವರ ಕುಟುಂಬಕ್ಕೆ ಕೆಲ ಕಾಲ ತೊಂದರೆ ಆದರೂ ಮತ್ತೆಂದಿಗು ಚಿಗುರು ಹೊಡೆಯುವುದಕ್ಕೆ ಸಾಧ್ಯವಾಗದಿದ್ದ ಕುದುರೆ ಮುಖದ ಸುಂದರ ಪರಿಸರ ಇನ್ನಷ್ಟು ಹದಗೆಡುವುದು ತಪ್ಪಿತು ಜನಜಂಗುಳಿಯಿಂದ ಅಂದು ಮೆರೆದ ಕುದುರೆ ಮುಖದ ಒಳ ಆವರಣ ಇವತ್ತು ಜನರ ಖಾಲಿ ಖಾಲಿ ಆಗಿದ್ದರು ತನ್ನ ಹಸಿರು ಸಿರಿಯಿಂದ ಉಳಿದೆಲ್ಲ ಊರುಗಳಿಗಿಂತಲೂ ಸರ್ವ ಸಮೃದ್ಧವಾಗಿ ನಿಂತಿದೆ ಇದಿಷ್ಟು ಕುದುರೆ ಮುಖದ ಬಗ್ಗೆ ಇರುವಷ್ಟು ಮಾಹಿತಿ ನಮಸ್ಕಾ

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

3 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

3 days ago

This website uses cookies.