ಇವರು ಕಿರುತೆರೆ ಅಲ್ಲಿಯೂ ಸಹ ಅಭಿನಯ ಮಾಡಿ ಸಿನಿಮಾರಂಗದಲ್ಲಿಯೂ ಸಹ ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಹೌದು ಈ ಕಲಾವಿದ ಮತ್ಯಾರೂ ಅಲ್ಲ ನಟ ರಮೇಶ್ ಪಂಡಿತ್ ಅವರು ಗಡುಸು ಧ್ವನಿ ಹಾಗೂ ಬೆಕ್ಕಿನ ಕಣ್ಣು ಒಮ್ಮೆ ನೋಡಿದರೆ ಸಾಕು ಭಯವಾಗುವಂತಹ ಚಹರೆ ಈ ಕಾರಣಕ್ಕಾಗಿಯೇ ಇವರು ಆ ಕಾರಣಕ್ಕೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಖಳನಾಯಕನ ಪಾತ್ರದಲ್ಲಿ. ಸದ್ಯ ಇದೀಗ ತಮ್ಮ ಸಿನಿಮಾದ ಅನುಭವದ ಮಾತುಗಳನ್ನು ಹೇಳಿಕೊಂಡಿದ್ದು, ಒಂದು ಸಿನಿಮಾಕ್ಕೆ 70 ಪುಟಗಳಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು ತಮ್ಮ ಸಿನಿಮಾದಲ್ಲಿ ಸ್ಕ್ರಿಪ್ಟ್ ಮತ್ತು ಶೂಟಿಂಗ್ ಸಮಯದಲ್ಲಿ ಕಳೆಯುತ್ತಿರುವ ದಿನಗಳಲ್ಲಿ ನೆನಪು ಮಾಡಿಕೊಂಡಿದ್ದಾರೆ. ಇವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದು ಇವರಿಗೆ ಒಬ್ಬರು ಛತ್ರಿ ಹಿಡಿದು ಇವರ ಜೊತೆ ನಿಂತು ಕೊಡುತ್ತಿದ್ದರಂತೆ.
ಎನು ಇದನ್ನೆಲ್ಲ ಕಂಡು ನನಗೆ ಇದೆಲ್ಲ ಯಾಕೋ ಎಂದು ಹೇಳುತ್ತಿದ್ದರಂತೆ ಅಷ್ಟು ಒಳ್ಳೆಯ ವ್ಯಕ್ತಿತ್ವ ರಮೇಶ್ ಭಟ್ ಅವರದ್ದು ಮತ್ತು ಆರಂಭಿಕ ಜೀವನ ಅಷ್ಟು ಸುಲಭವಾಗಿರಲಿಲ್ಲ ಚಿತ್ರೀಕರಣಕ್ಕೆ ಹೋಗಬೇಕಿದ್ದರೆ ನ್ಯೂಸ್ಪೇಪರ್ ಗಾಡಿಯಲ್ಲಿ ಹೋಗುತ್ತಿದ್ದರು. ಒಂದು ದಿನ ಹೊಸಪೇಟೆಯಿಂದ ಆನೆಗುಂದಿಗೆ ಶೂಟಿಂಗ್ ಇರುತ್ತದೆ. ಆಗ ಅವರು ಅಲ್ಲಿ ತೆಪ್ಪ ಹೊಡಿಸುವವನು ಇವರನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದರಂತೆ ಈ ರೀತಿ ಸರಳವಾಗಿ ಬದುಕಿದ್ದಾರೆ ರಮೇಶ್ ಭಟ್. ಒಂದು ಸಿನಿಮಾ ನಿರ್ಮಾಣ ಆಗಬೇಕೆಂದರೆ ಪ್ರತಿಯೊಬ್ಬ ಟೆಕ್ನೀಷಿಯನ್ ಕೋರ್ಸ್ ಗೂ ಸಹ ತುಂಬ ಕಷ್ಟ ಇರುತ್ತದೆ ಹಾಗೂ ಅಷ್ಟೇ ಕೆಲಸವಿರುತ್ತದೆ ಹಲವಾರು ಸಿನಿಮಾಗಳಲ್ಲಿ ಖಳನಾಯಕನಾಗಿ ನಟನೆಮಾಡಿ ರಮೇಶ್ ಭಟ್ ಜೀವನದಲ್ಲಿ ಬೆಳೆದಿದ್ದಾರೆ.
ಇನ್ನೂ ಹಣ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಹಲವಾರು ಕಷ್ಟಗಳನ್ನು ದೂರ ಮಾಡುತ್ತದೆ ಹಾಗೆ ಪ್ರತಿಯೊಬ್ಬರೂ ಕೂಲಿ ಮಾಡಿ ಬದುಕಬೇಕು ಇದೀಗ ನಮಗೆ ಅವಕಾಶಗಳು ಸಿಗುತ್ತಿಲ್ಲ ಮತ್ತು ನಾವೂ ಸಹ ಕೂಲಿ ಮಾಡಬೇಕು ಎಂದು ರಮೇಶ್ ಪಂಡಿತ್ ಅವರು ಭಾವುಕರಾಗಿ ಮಾತನಾಡಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಲೋಕದಲ್ಲಿ ಮೊದಲಿನಿಂದಲೂ ರಮೇಶ್ ಭಟ್ ದಂಪತಿಗಳು ಇಬ್ಬರೂ ಆಗ್ನೇಯ ವೃತ್ತಿ ಅಲ್ಲೇ ಇರುವುದು ಹೊಸದೇನೂ ಅಲ್ಲ ಹಾಗೂ ದಾಂಪತ್ಯ ಜೀವನದಲ್ಲಿ ಸುಖ ವಾಗಿರುವ ಈ ದಂಪತಿಗಳು ಬಣ್ಣ ಲೋಕದಲ್ಲಿಯೂ ಕೂಡ ಒಟ್ಟಿಗೆ ನಟನೆ ಮಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಇಂತಹ ಜೋಡಿಯನ್ನು ನೋಡುವುದೇ ಒಂದು ರೀತಿಯಲ್ಲಿ ಸಂತಸವೆನಿಸುತ್ತದೆ ಮತ್ತು ಮಾಳವಿಕಾ ಅವಿನಾಶ್ ಭವ್ಯ ರೈ ಹಾಗೂ ಸುರೇಶ್ ರೈ ಆಗಿರಬಹುದು ಹೀಗೆ ಹಲವು ಜೋಡಿಗಳು ನಿಜಜೀವನದಲ್ಲಿಯೂ ಕೂಡ ಒಂದಾಗಿರುವುದು ಜೊತೆಗೆ ಬಣ್ಣದ ಲೋಕದಲ್ಲಿ ಸಿನಿ ರಸಿಕರಿಗೆ ಮನರಂಜನೆ ನೀಡುತ್ತಿದ್ದಾರೆ. ಇನ್ನು ಇವರುಗಳಂತೆ ಮತ್ತೊಂದು ಜನಪ್ರಿಯ ನಟ ಹಾಗೂ ನಟಿ ಕನ್ನಡ ಕಿರುತೆರೆಯಲ್ಲಿ ಇಂದಿಗು ಕೂಡ ಅಭಿನಯಿಸುತ್ತಾ ಮನೋರಂಜನೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಅವರು ಬೇರೆ ಯಾರು ಅಲ್ಲ ಇದೇ ರಮೇಶ್ ಪಂಡಿತ್ ದಂಪತಿಗಳು.
ರಮೇಶ್ ಪಂಡಿತ್ ರವರು ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೇ ಹಲವು ಸಿನಿಮಾಗಳಲ್ಲಿಯೂ ಕೂಡ ಖಳನಾಯಕನ ಪಾತ್ರಗಳನ್ನು ನಿಭಾಯಿಸಿದ್ದು ಇನ್ನು ನಟ ರಮೇಶ್ ಪಂಡಿತ್ ಮೂಲಕ ರಂಗಕರ್ಮಿ ಎಂಬುದು ವಿಶೇಷ. ಅಲ್ಲಿಂದಲೇ ನಟನೆಯ ಗೀಳನ್ನು ಅಂಟಿಸಿಕೊಂಡ ಅವರು ಈಗಲೂ ಕೂಡ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ ರಮೇಶ್ ಪಂಡಿತ್ ರವರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಮತ್ತು ತೆಲಗು ಭಾಷೆಗಳಲ್ಲಿಯೂ ಕೂಡ ಅಭಿನಯಿಸಿರುವುದು ವಿಶೇಷವಾಗಿದ್ದು ರಮೇಶ್ ಪಂಡಿತ್ ಅವರ ಹೆಂಡತಿ ಕೂಡ ಒಬ್ಬ ಉತ್ತಮ ನಟಿ ಹಾಗಾದರೆ ಅವರು ಯಾರು ಗೊತ್ತಾ? ಸಿಹಿಕಹಿ ಚಂದ್ರು ಅವರ ಸಿಲ್ಲಿಲಲ್ಲಿ ಧಾರಾವಾಹಿಯನ್ನು ನೀವು ಖಂಡಿತವಾಗಿಯೂ ಕೂಡ ನೋಡಿಯೇ ಇರುತ್ತೀರ.
ಅಲ್ಲವೇ ಅದರಲ್ಲಿರುವ ಪಾತ್ರಗಳನ್ನು ಎಂದಿಗೂ ಕೂಡ ಯಾರು ಮರೆಯಲು ಸಾಧ್ಯವಿಲ್ಲ. ಅದರಲ್ಲಿ ಮೇಡಂ ಅಂತ ಕರಿಯುವ ವಿಶಾಲೂ ಪಾತ್ರ ಕೂಡ ಬಹಳನೇ ಫೇಮಸ್ ಆಗಿದ್ದು ಈ ಪಾತ್ರವನ್ನು ನಿಭಾಯಿಸಿದವರು ನಟಿ ಹೆಸರು ಸುನೇತ್ರಾ ಅವರು.ಹೌದು ಇತರ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಸುನೇತ್ರಾ ಅವರನ್ನು ಗುರುತಿಸುವುದು ಮಾತ್ರ ಸಿಲ್ಲಿಲಲ್ಲಿಯ ವಿಶಾಲೂವಾಗಿಯೇ.
ಇಂದಿಗೂ ಸಹ ಅಭಿನಯ ದಲ್ಲಿ ಮುಂದುವರಿಯುತ್ತಾ ತಮ್ಮ ವೃತ್ತಿ ಜೀವನವನ್ನು ಸಾಗಿಸುತ್ತಾ ಇರುವ ಈ ದಂಪತಿಗಳು, ಸುನೇತ್ರಾ ತಮ್ಮ ಹಾಸ್ಯ ಪ್ರಜ್ಞೆಯನ್ನು ಸ್ಟಾಂಡಪ್ ಕಾಮೆಡಿ ಮಾಡುವುದರ ಮೂಲಕವೂ ತೋರಿಸುತ್ತಿದ್ದಾರೆ. ಇನ್ನೂ ಹೆಚ್ಚು ಹಾಸ್ಯ ಶೋಗಳನ್ನು ಕೂಡ ನಡೆಸಿಕೊಡುತ್ತ ಜನಪ್ರಿಯರಾಗಿದ್ದಾರೆ ನಟಿಸು ನೇತ್ರಾ ಅವರು ಹಾಗೂ ನಟ ರಮೇಶ್ ಪಂಡಿತ್. ಇನ್ನು ನಟ ರಮೇಶ್ ಪಂಡಿತ್ ಹಾಗೂ ನಟಿ ಸುನೇತ್ರಾ ಅವರಿಗೆ ಒಬ್ಬಳು ಮಗಳಿದ್ದು, ಈಕೆ ಬಹಳ ಸುಂದರವಾಗಿದ್ದು ಪುಟ್ಟ ಕುಟುಂಬ ಇವರದ್ದು ಇವರ ಕುಟುಂಬದ ಫೋಟೋವನ್ನು ಈ ಲೇಖನದಲ್ಲಿ ನೀವು ಕಾಣಬಹುದು.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.