ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ವ್ಯಕ್ತಿಯನ್ನು ಆಕರ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಮಾಹಿತಿ ತಿಳಿಸಿಕೊಡುತ್ತಿದ್ದೇವೆ ಹೌದು ನೀವು ಇಷ್ಟಪಟ್ಟ ಅಂತಹ ವ್ಯಕ್ತಿ ನಿಮ್ಮ ಕೈವಶ ಆಗಬೇಕು ಅಂದರೆ ಅವರು ನಿಮ್ಮನ್ನು ಕಂಡರೆ ಇಷ್ಟ ಪಡ್ತಾ ಇಲ್ಲ ಅಂದರೆ ಈ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ಚಾಮುಂಡಾಂಬೆಯ ಅನುಗ್ರಹದಿಂದ ನೀ1ಕೊಂಡ ವ್ಯಕ್ತಿಯೂ ನಿಮ್ಮ ಜೊತೆ ಉತ್ತಮವಾಗಿ ಬಾಂಧವ್ಯವನ್ನು ಹೊಂದಿರುತ್ತಾರೆ ಈ ವಶೀಕರಣ ತಂತ್ರವನ್ನು ಹೇಗೆ ಪಾಲಿಸಬೇಕು ಅಂದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ತುಂಬಾ ಸುಲಭವಾಗಿ ಯಾವ ದಿನದಂದು ಬೇಕಾದರೂ ಮಾಡಬಹುದಾದ ಈ ತಂತ್ರಕ್ಕೆ ನಿಮಗೆ ಬೇಕಾಗಿರುವುದು ಬೆಳ್ಳುಳ್ಳಿ ಮಾತ್ರ.
ಹೌದು ಚಿಕ್ಕ ಬೆಳ್ಳುಳ್ಳಿಯ 2 ಹೆಸರಿನಿಂದ ಈ ತಂತ್ರವನ್ನು ಮಾಡಬೇಕಾಗಿರುತ್ತದೆ ಒಮ್ಮೊಮ್ಮೆ ಗಂಡ ಹೆಂಡತಿಯ ನಡುವೆ ಏನೇ ಮಾಡಿದರೂ ಯಾವ ವಿಚಾರದಲ್ಲಿಯೂ ಕೂಡ ಸರಿಹೊಂದುತ್ತೆ ಇರುವುದಿಲ್ಲ ಹಾಗಾಗಿ ಗಂಡ ಹೆಂಡತಿ ಈ ತಂತ್ರವನ್ನು ಮಾಡುವುದರಿಂದ ಬಹಳ ಬೇಗ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ ಹೌದು ಈ ತಂತ್ರಜ್ಞಾನ ಮಾಡುವ ವಿಧಾನ ಬಹಳ ಸುಲಭವಾಗಿದೆ ನಿಮ್ಮ ಹೆಂಡತಿಯನ್ನು ಅಥವಾ ನಿಮ್ಮ ಗಂಡನನ್ನು ಅಥವ ನಿಮ್ಮ ಪ್ರಿಯಕರನನ್ನು ಪ್ರೇಯಸಿಯನ್ನು ನಿಮ್ಮದಾಗಿಸಿಕೊಳ್ಳಲು ಈ ತಂತ್ರವನ್ನು ಮಾಡಬಹುದು ಗಂಡ ಹೆಂಡತಿ ಅಂದರೆ ಜೀವನದಲ್ಲಿ ಎಲ್ಲವನ್ನೂ ಸುಧಾರಿಸಿಕೊಂಡು ಸಹಿಸಿಕೊಂಡು ಹೋಗಬೇಕಾಗಿರುತ್ತದೆ ಆದರೆ ಯಾವಾಗ ಆ ಮಾತು ಸತ್ಯವಾಗುವುದಿಲ್ಲ ಗಂಡ ಹೆಂಡತಿಯ ನಡುವಿನ ಸಂಬಂಧಕ್ಕೆ ಅರ್ಥವೇ ಇರುವುದಿಲ್ಲ ಅಂತ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ಯಾವುದೂ ನೆನಪಿರುವುದಿಲ್ಲ.
ಹೀಗೆ ನಾವು ಇಷ್ಟಪಟ್ಟ ವ್ಯಕ್ತಿ ನಮಗೆ ಸಿಗದೇ ಹೋದಾಗ ಬಹಳ ನೋವಾಗುತ್ತದೆ ಅದು ಕಳೆದುಕೊಂಡಿರುವವರಿಗೆ ಅಥವಾ ಆ ವ್ಯಕ್ತಿ ಸಿಗದೆ ಇರುವವರಿಗೆ ಆ ಸಂಕಟ ಗೊತ್ತಿರುತ್ತದೆ ಇಂದು ಸಹ ನಿಮ್ಮ ಇಷ್ಟ ಪಟ್ಟ ವ್ಯಕ್ತಿಯನ್ನು ಆಕರ್ಷಣೆ ಮಾಡಿಕೊಳ್ಳಲು ಮಾಡಬೇಕಿರುವ ತಂತ್ರ ಏನು ಅಂತ ತಿಳಿಸ್ತೀರಾ ಈ ತಂತ್ರವನ್ನು ಮಾಡುವುದರಿಂದ ಆ ದಿನದಂದೇ ನೀವು ಇಷ್ಟಪಟ್ಟವರು ಬಂದು ನಿಮ್ಮ ಕೈವಶವಾಗುತ್ತಾರೆ. ಇದಕ್ಕಾಗಿ ಮೊದಲು 2 ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ಒಂದರ ಮೇಲೆ ನೀವು ವಶೀಕರಣ ಮಾಡಿಕೊಳ್ಳಬೇಕು ಅಂತ ಇರುತ್ತೀರಾ ಅಲ್ವಾ ಅವರ ಹೆಸರನ್ನು ಬರೆಯಬೇಕು ಬಳಿಕ ಮತ್ತೂಂದು ಬೆಳ್ಳುಳ್ಳಿಯ ಎಸಳಿನ ಮೇಲೆ ನಿಮ್ಮ ಹೆಸರನ್ನು ಅಂದರೆ ವಶೀಕರಣ ಮಾಡುತ್ತಿರುವವರ ಹೆಸರನ್ನು ಬರೆಯಬೇಕು ಈ ರೀತಿ ಮಾಡುವುದರಿಂದ ನೀವು ಇಷ್ಟಪಡುವವರು ನಿಮ್ಮ ಹತ್ತಿರ ಬರುತ್ತಾರೆ ಈ ಬೆಳ್ಳುಳ್ಳಿಯ ಎಸಳನ್ನು ಸೂಜಿಯ ಮೂಲಕ ಚುಚ್ಚಬೇಕು.
ಈ ರೀತಿ ಮಾಡಿದ ಮೇಲೆ ಆ ಬೆಳ್ಳುಳ್ಳಿ ಎಸಳು ಮತ್ತು ಸೂಜಿಯನ್ನು 2 ಹರಿಯುವ ಬಿಟ್ಟು ಬರಬೇಕು ಯಾವ ಸಮಯದಲ್ಲಿ ಮಾಡಬೇಕು ಅಂತ ಅಂದರೆ ಯಾವುದೇ ರಾತ್ರಿ ಹನ್ನೆರಡರ ಮೇಲೆ ಅಥವಾ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವುದರಿಂದ ಖಂಡಿತ ನಿಮಗೆ ಮಂತ್ರಸಿದ್ಧಿಯ ಗಣಿತಂತ್ರ ಸುದ್ದಿಯಾಗಲೇ ಆಗುತ್ತದೆ ಮತ್ತು ಈ ತಂತ್ರವನ್ನು ಮಾಡುವಾಗ ನೀವು ಯಾವ ಮಂತ್ರವನ್ನು ಪಠಿಸಬೇಕು ಅಂದರೆ ಓಂ ಚಾಮುಂಡರಾಯ ಕಾಮದೇವ ಎಂಬ ಮಂತ್ರವನ್ನು ಪಠಣ ಮಾಡಬೇಕು ಬಳಿಕ ಈ ಮಂತ್ರ ಪಠಣೆ ಮಾಡಿದ ಮೇಲೆ ಆಕರ್ಷಣೆಯ ಪಟ್ ಸ್ವಾಹಾ ಎಂಬ ಈ ಮಂತ್ರವನ್ನು ಹೇಳಿಕೊಳ್ಳಬೇಕು ಎಜಿಪಿ ಹೇಳಿಕೊಳ್ಳುತ್ತಾ ಮನದಲ್ಲಿ ನಿಮ್ಮ ಪ್ರೀತಿಯ ವ್ಯಕ್ತಿಯ ಅಂದರೆ ವಶೀಕರಣ ಮಾಡಿಕೊಳ್ಳಬೇಕು ಅಂತ ಹೇಳುತ್ತೀರಾ ಅವರ ಹೆಸರನ್ನು ಹೇಳಿಕೊಳ್ಳುತ್ತಾ ಮಂತ್ರವನ್ನು ಪುರಶ್ಚರಣೆ ಮಾಡುತ್ತಾ ಈ ತಂತ್ರವನ್ನು ಮಾಡಬೇಕು.
ಈ ರೀತಿಯಾಗಿ ಈ ಮಂತ್ರವನ್ನು ಪಠಣೆ ಮಾಡುವುದರಿಂದ ನೀವು ಇಷ್ಟಪಡುವ ವ್ಯಕ್ತಿ ಕೈವಶ ಆಗುತ್ತಾರಾ ಇದರಿಂದ ನೀವು ಖುಷಿಯಾಗಿರುತ್ತೀರಾ ನಿಮ್ಮ ಪ್ರೀತಿಯ ವ್ಯಕ್ತಿಯ ಪ್ರೀತಿಯನ್ನು ಪಡೆದು ನಿಮ್ಮ ಪ್ರೀತಿಪಾತ್ರರಿಗೆ ಪ್ರೀತಿಯನ್ನು ಈ ಸರಳ ತಂತ್ರಜ್ಞಾನ ಪಾಲಿಸಿ ಖಂಡಿತವಾಗಿಯೂ ಚಾಮುಂಡಾಂಬೆಯ ಅನುಗ್ರಹದಿಂದ ನಿಮ್ಮ ಸಂಸಾರ ಸುಖಮಯವಾಗಿರುತ್ತದೆ ಶಾಂತಿಯಾಗಿರುತ್ತದೆ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.