ಕೆಲವೊಮ್ಮೆ ನಾವು ಯೋಚನೆ ಮಾಡ್ತಾ ಎತ್ತರದ ಯಾಕೆ ನಮ್ಮ ಅದೃಷ್ಟ ಇಷ್ಟೊಂದು ಕೆಟ್ಟದಾಗಿದೆ ನಾವು ಏನು ಮಾಡಿದ್ದೇವೆ ನಾವು ಎಷ್ಟೇ ಪ್ರಯತ್ನ ಮಾಡಿದರೂ ನಾವು ಅಂದುಕೊಂಡಂತೆ ಆಗುವುದಿಲ್ಲವಲ್ಲ ಅಂತ ಅಂದುಕೊಳ್ಳುತ್ತೇವೆ ಹಾಗೆ ಇನ್ನೂ ಕೆಲವೊಮ್ಮೆ ಅದೃಷ್ಟ ಅನ್ನೋದು ನಮ್ಮ ಹಿಂದೆಯೇ ಇರುತ್ತೆ ಆದರೆ ಅದು ನಮಗೆ ಗೊತ್ತಿರುವುದಿಲ್ಲಾ. ಹಾಗಾಗಿ ಕೆಲವೊಮ್ಮೆ ನಾವು ಏನು ಮಾತನಾಡುತ್ತೇವೊ ಅದು ಸತ್ಯ ಆಗುತ್ತೆ ಅನ್ನೋದಕ್ಕೆ ಈ ಮಾಹಿತಿಯಲ್ಲಿ ನೀವು ತಿಳಿಯುವ ಈ ಘಟನೆಯೇ ಸಾಕ್ಷಿಯಾಗಿದೆ. ಹೌದು, ಇಲ್ಲೊಬ್ಬ ಯುವಕ ತನ್ನ ಸ್ನೇಹಿತರ ಜೊತೆಗೆ ತಮಾಷೆಯಾಗಿ ಆಡಿದ್ದ ಮಾತು ಇದೀಗ ನಿಜವಾಗಿದ್ದು ಈ ಯುವಕನೇ ನಂಬಲಾರ ಈ ಘಟನೆ ಅನ್ನು ಮತ್ತು ಶಾಕ್ ಗೆ ಸಹ ಒಳಗಾಗಿದ್ದಾನೆ ಈ ಯುವಕ. ನೀವು ನಂಬೋದಿಲ್ಲ ಒಂದೇ ದಿನಕ್ಕೆ ಹನ್ನೆರಡು ಕೋಟಿಗಳ ಒಡೆಯನಾಗಿ ಬಿಟ್ಟಿದ್ದಾನೆ ಈ ಯುವಕ ಅಷ್ಟಕ್ಕೂ ಅವನ್ಯಾರೋ ಮತ್ತು ಅಲ್ಲಿ ನಡೆದಿರುವುದೇನು ಎಂಬ ಮಾಹಿತಿ ನೀಡುತ್ತವೆ ಬನ್ನಿ ಹೌದು ಈ ಘಟನೆ ನಡೆದಿರುವುದು ನಮ್ಮ ಪಕ್ಕದ ರಾಜ್ಯ ಆಗಿರುವ ಕೇರಳದಲ್ಲಿ.
ಕೇರಳ ಸರ್ಕಾರ ನಡೆಸುವ 2020ರ ತಿರುವೋಣಂ ಬಂಪರ್ ಲಾಟರಿಯನ್ನು ೨೪ ವರ್ಷದ ಅನಂತು ವಿಜಯನ್ ಎಂಬುವವರುಲಾಟರಿ ಅನ್ನೋ 1ಬಂದಿದ್ದರು ಹಾಗೆ ಭಾನುವಾರವಷ್ಟೇ ಈ ಬಂಪರ್ ಲಾಟರಿ ಫಲಿತಾಂಶ ಕೇರಳ ಸರಕಾರ ಘೋಷಣೆ ಮಾಡಿತ್ತು ಈ ಫಲಿತಾಂಶ ಪ್ರಕಟ ಆಗುವ ಕೆಲ ಕಾಲದ ಮುಂಚೆಯೇ ಯುವಕ ವಿಜಯನ್ ತನ್ನ ಗೆಳೆಯರ ಬಳಿ ಮಾತನಾಡುವ ವೇಳೆ, ಹೀಗೆ ಸುಮ್ಮನೆ ಗೆಳೆಯರೆಲ್ಲ ಮಾತನಾಡುವ ಸಮಯದಲ್ಲಿ ಈ ಸಲದ ಫಸ್ಟ್ ಬಹುಮಾನ ನಾನೆ ಗೆಲ್ಲುವುದು ನೋಡಿ ಎಂದು ಗೆಳೆಯರ ಬಳಿ ತಮಾಷೆ ಮಾಡಿಕೊಳ್ಳುತ್ತಾ ಗೆಳೆಯರೆಲ್ಲ ಸೇರಿ ನಗುತ್ತಾ ಇದ್ದರು. ಇದನ್ನ ಕೇಳಿದ ಆತನ ಸ್ನೇಹಿತರು ನಕ್ಕು ಗೇಲಿ ಮಾಡುತ್ತಾ ಇದ್ದರು ವಿಜಯನ್ ಗೆಳೆಯರು.
ವಿಜಯನ್ ಅವರ ಅದೃಷ್ಟ ತುಂಬಾ ಚೆನ್ನಾಗಿತ್ತು ಅನ್ನಿಸುತ್ತೆ. ಭಾನುವಾರ ಪ್ರಕಟವಾದ ತಿರುವೋಣಂ ಬಂಪರ್ ಲಾಟರಿಯಲ್ಲಿ ಈತನಿಗೆ ಪ್ರಥಮ ಬಹುಮಾನ ಹೊಡೆದಿದ್ದು, ಬರೋಬ್ಬರಿ ಹನ್ನೆರಡು ಕೋಟಿಗಳ ಅಧಿಪತಿಯಾಗಿದ್ದಾನೆ. ವೃತ್ತಿಯಲ್ಲಿ ದೇವಸ್ಥಾನವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತ ಇದ್ದ ವಿಜಯನ್ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರು ಹೌದು ನಿಮಗೆ ಎಲ್ಲರಿಗೂ ತಿಳಿದೇ ಇದೆ ನಾಕ್ ಡೌನ್ ಸಮಯದಲ್ಲಿ ಎಷ್ಟು ಜನರು ಕೆಲಸ ಕಳೆದು ಕೊಂಡಿದ್ದರು. ಅದರಂತೆ ವಿಜಯನ್ ಅವರು ಕೂಡ ತಮ್ಮ ಕೆಲಸ ಕಳೆದುಕೊಂಡಿದ್ದರು ಹಾಗೂ ಬಬಿತಾ ತಂದೆ ಪೇಂಟರ್ ಆಗಿ ಕೆಲಸ ಮಾಡುತ್ತಾ ಇದ್ದರು. ಅಪ್ಪನ ದುಡಿಮೆಯಿಂದಲೇ ಮನೆ ಸಾಗಿಸಬೇಕಾಗಿತ್ತು.
ಇನ್ನು ತನಗೆ 12 ಕೋಟಿಯ ಲಾಟರಿ ಹೊಡೆದಿರುವುದನ್ನ ತಿಳಿದ ವಿಜಯನ್ ಆ ರಾತ್ರಿ ನಿದ್ದೆ ಮಾಡಲಿಲ್ಲವಂತೆ, ಹೌದು ನಂಬಲು ಸಾಧ್ಯವಾಗದೆ ಇದ್ದ ಅಚ್ಚರಿಯಿಂದ ವಿಜಯನ್ ಅವರು ಆ ದಿನ ರಾತ್ರಿ ನಿದ್ರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಪ್ರಥಮ ಬಹುಮಾನ ಬಂದಿರುವುದನ್ನು ತಿಳಿದು ತಾನೂ ಶಾಕ್ ಆಗಿದೆ ಅಂತಾ ಸಹ ಹೇಳಿಕೊಂಡಿದ್ದಾರೆ. ಹೌದು ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದ ವಿಜಯನ್ ಅವರಿಗೆ ವಿಧಿಸಿದ ಹಾಗೆ 12ಕೋಟಿ₹ಹಣ ಲಾಟರಿ ಯಿಂದ ಬಂದಿದೆ ಅಂದರೆ ಯಾರಿಗೆ ತಾನೆ ಶಾಕ್ ಆಗುವುದಿಲ್ಲ ಹೇಳಿ ನಿದ್ರೆ ಬರುತ್ತದ ನೀವೇ ಹೇಳಿ. ಇನ್ನು ಅವರ ತಂದೆ ತಾಯಿಗೆ ತನಗೆ ಬಹುಮಾನ ಬಂದಿರುವುದರ ಬಗ್ಗೆ ಹೇಳಿದಾಗ ಅವರ ನಂಬಲಿಲ್ಲ ಎಂದು ಆ ಯುವಕ ಹೇಳಿಕೊಂಡಿದ್ದಾನೆ. ಇನ್ನು ಅನಂತು ವಿಜಯ್ ಗೆ ಟ್ಯಾಕ್ಸ್ ಹಾಗೂ ಏಜೆನ್ಸಿ ಕಮಿಷನ್ ಎಲ್ಲಾ ಹೋಗಿ 7.56 ಕೋಟಿ ಆತನ ಖಾತೆಗೆ ಬರಲಿದೆ ಎಂದು ಹೇಳಲಾಗಿದೆ. ಇದರಂತೆ ಹಲವು ಜನರು ಸಹ ತಮಗೆ ಗೊತ್ತಿಲ್ಲದ ಹಾಗೆ ಲಾಟರಿ ಗೆದ್ದಿದ್ದಾರೆ ಇವತ್ತಿಗೂ ಸಹ ಲಾಟರಿ ಎಂಬುದು ಕೆಲವೆಡೆ ಚಾಲ್ತಿಯಲ್ಲಿತ್ತು ತಾನು ಕೂಡ ಭಾರಿ ಮೊತ್ತದ ಹಣ ಗೆಲ್ಲಬಹುದು ಅನ್ನುವ ಆಲೋಚನೆಯಲ್ಲಿಯೇ ಇರುತ್ತಾರೆ ಆಸೆಯಲ್ಲಿಯೇ ಇರುತ್ತಾರೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.