ಸಂಸ್ಕಾರಗಳು ಓದುಗರ ಪ್ರೀತಿ ಪ್ರೇಮ ಅಂತ ತಂದೆ ತಾಯಿಯನ್ನು ಬಿಟ್ಟು ಹೋಗುವ ಮಕ್ಕಳು ನೋಡಿ ಇನ್ನೊಬ್ಬ ಹೆಣ್ಣುಮಗಳು ಎದೆಯೆತ್ತರಕ್ಕೆ ಬೆಳೆದಿದ್ದಳು, ಪ್ರೀತಿ ಪ್ರೇಮ ಅಂತ ತಲೆಕೆಡಿಸಿಕೊಂಡು ಕೊನೆಗೆ ತಂದೆ ತಾಯಿಯನ್ನು ಬಿಟ್ಟು ಹೋಗುವ ಯೋಚನೆ ಕೂಡ ಮಾಡಿದ್ದಾಳೆ ಹೌದು ವಯಸ್ಸಲ್ಲದ ವಯಸ್ಸಲ್ಲಿ ಮೂಡುವ ಆಕರ್ಷಣೆಯನ್ನು ಪ್ರೀತಿ ಪ್ರೇಮ ಅಂತ ಅಂದುಕೊಳ್ಳುತ್ತಾರೆ ಆದರೆ ಕೊನೆಗೆ ಅದೇ ಪ್ರೀತಿ ಪ್ರೇಮ ಎಲ್ಲಾ ಕನಸುಗಳಿಗೆ ಎಷ್ಟು ಅಡ್ಡಿ ಮಾಡುತ್ತದೆ ನಮ್ಮ ಜೀವನಕ್ಕೆ ಹೇಗೆ ಮುಳ್ಳಾಗುತ್ತದೆ ಅನ್ನೋದು ನಾವು ತಪ್ಪು ಮಾಡಿದ್ದೇವೆ ಅಂತ ಗೊತ್ತಾದಾಗಲೇ ನಮಗೆ ಗೊತ್ತಾಗೋದು ಆದರೆ ಆ ಸಮಯದಲ್ಲಿ ಅಂದರೆ ಯಾವ ಅವಕಾಶಗಳು ನಮಗೆ ಸಿಗೋದಿಲ್ಲ ಇಲ್ಲೊಬ್ಬ ಹೆಣ್ಣು ಮಗಳ ಕಥೆಯೂ ಕೂಡ ಅದೇ ಆಗಿದೆ ಕೊನೆಗೆ ಆ ಹೆಣ್ಣು ಮಗಳು ಚಿಕ್ಕ ಸ್ಥಿತಿ ಕಂಡಾಗ ಯಾವ ತಂದೆ ತಾಯಿಗೂ ಬೇಡಪ್ಪ ಆ ನೋವು ಅಂತೀರಾ ಹೌದು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.
ಹೌದು ಓದುವುದಕ್ಕಾಗಿ ಅಪ್ಪ ಅಮ್ಮ ಕಷ್ಟಪಟ್ಟು ಮಕ್ಕಳನ್ನು ಕಳಿಸುತ್ತಾರೆ ಓದುವುದರ ಬದಲು ಮಕ್ಕಳು ಈ ರೀತಿ ಪ್ರೀತಿ ಪ್ರೇಮ ಎಂದು ತಲೆಕೆಡಿಸಿಕೊಂಡು ತಂದೆತಾಯಿಗೆ ಇನ್ನಷ್ಟು ನೋವು ಕೊಡ್ತಾರ ದೈಹಿಕವಾಗಿ ನೋವು ಅನುಭವಿಸಿದರೂ ತಂದೆ ತಾಯಿ ತಮ್ಮ ಮಕ್ಕಳಿಗಾಗಿ ಕಷ್ಟಪಡುತ್ತಿದ್ದೇವೆ ಅಂತ ದುಡಿತಾರೆ ಶ್ರಮಿಸುತ್ತಾರೆ ಆದರೆ ಇಂದು ಮಾನಸಿಕವಾಗಿ ಕೊಡುವ ನೋವು ತಂದೆತಾಯಿ ತಡೆಯೋದಿಲ್ಲ ಸ್ನೇಹಿತರೆ. ಹೌದು ಈ ಹೆಣ್ಣು ಮಗಳು ಸಹ ಅಪ್ಪ ಅಮ್ಮನಿಗೆ ಗೊತ್ತಾಗದ ಹಾಗೆ ಪ್ರೀತಿ ಮಾಡ್ತಾಳೆ ಕೊನೆಗೆ ಮನೆಗೆ ಗೊತ್ತಾದ ಮೇಲೆ ಮನೆ ಬಿಟ್ಟು ಹೋಗ್ತಾಳೆ. ಅಪ್ಪ ಅಮ್ಮ ಕೂಡ ಮಗಳು ಈ ಕೆಲಸ ಮಾಡಿದಳು ಅಂತ ಮಗಳ ಜೊತೆ ಮಾತು ಬಿಟ್ಟಿರುತ್ತಾರೆ ಇತ್ತ ಗಂಡನ ಮನೆಯಲ್ಲಿ ಚೆನ್ನಾಗಿರುತ್ತೇನೆ ಜನರು ಪ್ರೀತಿ ಮಾಡಿ ಮದುವೆ ಆಗಿ ಬಂದಿರೋದು ಅಂತ ಹೆಣ್ಣು ಮಗಳು ಹಲವು ಕನಸುಗಳನ್ನು ಕಟ್ಟಿಕೊಂಡು ಗಂಡನ ಮನೆಗೆ ಬರ್ತಾಳೆ ಆದರೆ ಅಲ್ಲಿಯ ಸ್ಥಿತಿಯೇ ಬೇರೆಯಾಗಿತ್ತು ತನ್ನ ಹೆಂಡತಿಯನ್ನು ತೂರಿದ ಸಾಕಲು ಸಾಧ್ಯವಾಗದೆ ಪ್ರೀತಿಸಿ ಮದುವೆಯಾಗಿದ್ದರು ಅವಳನ್ನು ಹೊಡೆದು ಬಡೆದು ಕೆಲಸಕ್ಕೆ ಕಳುಹಿಸುತ್ತಾನೆ ಹೆಂಡತಿಗೆ ಇಷ್ಟವಿಲ್ಲದಿದ್ದರೂ ಕೆಲಸಕ್ಕೆ ಹೋಗ್ತಾಳೆ.
ಮಗಳದ್ದು ತಪ್ಪಿದ್ದರೂ ಹೇಗೋ ಮತ್ತೆ ಪೋಷಕರು ಮಗಳನ್ನು ನೋಡಲು ಬರ್ತಾರೆ ಮಗಳನ್ನು ನೋಡಿ ಆಕೆಯ ಆಗುಹೋಗುಗಳನ್ನು ತಂದೆ ತಾಯಿ ನೋಡ್ತಾ ಇದ್ದಾರೆ ಆದರೆ ತನ್ನ ಕಷ್ಟವನ್ನ ತಂದೆ ತಾಯಿಯ ಮುಂದೆ ತೋರಿಸಬಾರದೆಂದು ಮಗಳು ಕೂಡ ಎಲ್ಲವನ್ನು ತಡೆದುಕೊಂಡು ಸುಮ್ಮನೆ ಆಗ್ತಾಳೆ. ಇತ್ತ ಮನೆಯಲ್ಲಿ ಪತಿರಾಯ ಕೊಡುವ ಕಷ್ಟವನ್ನು ತಡೆಯಲು ಸಾಧ್ಯವಾಗದೆ ತಂದೆ ತಾಯಿ ಬಳಿ ಹೇಳಿಕೊಳ್ಳಲು ಸಾಧ್ಯವಾಗದೆ ಆಕೆ ಪಡಬಾರದ ಕಷ್ಟವನ್ನು ಪಡುತ್ತಾ ಇರ್ತಾಳೆ.
ಆದರೆ ಆ ದಿನ ಗಂಡ ಹೆಂಡತಿಯ ನಡುವೆ ಜೋರು ಜಗಳವಾಗಿತ್ತು ಪತಿರಾಯ ಹೆಂಡತಿಯ ಮೇಲೆ ಕೋಪದಿಂದ ಕೈ ಮಾಡುತ್ತಾನೆ. ಕೋಪದಲ್ಲಿ ಕೈ ಮಾಡಿದ ನಂತರ ಹೆಂಡತಿ ಪ್ರಜ್ಞಾಹೀನವಾಗಿ ಕೆಳಗೆ ಬೇಡ್ತಾಳ ಇದೇ ವೇಳೆ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದ ಪತಿರಾಯ ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನವೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು ಈ ವಿಚಾರ ತಿಳಿದ ಹೆಣ್ಣುಮಗಳ ಪೋಷಕರು ಆಸ್ಪತ್ರೆಗೆ ಧಾವಿಸಿದಾಗ, ಒಂದೂವರೆ ವರ್ಷದ ಬಳಿಕ ಮಗಳನ್ನು ಆ ಸ್ಥಿತಿಯಲ್ಲಿ ಕಂಡು ಅಪ್ಪ ಅಮ್ಮ ಮಾತು ಬಾರದಂತೆ ಕುಳಿತು ಬಿಟ್ಟಿದ್ದರು.
ಮಗಳ ಈ ಸ್ಥಿತಿಗೆ ಅವಳ ಗಂಡನೇ ಕಾರಣ ಅಂತ ಪೋಷಕರು ಪೊಲೀಸರ ಮೊರೆ ಹೊಕ್ಕರೆ ಕೊನೆಗೆ ಪೊಲೀಸರು ತಮ್ಮ ವಶಕ್ಕೆ ಆ ವ್ಯಕ್ತಿಯನ್ನ ಪಡೆದುಕೊಂಡು ವಿಚಾರಿಸಿದಾಗ ಎಲ್ಲವನ್ನ ಬಾಯ್ಬಿಟ್ಟಿದ್ದಾನೆ ಹೌದು ಆಸ್ಪತ್ರೆಯಲ್ಲಿ ತನ್ನ ಹೆಂಡತಿಗೆ ಅನಾರೋಗ್ಯವಾಗಿತ್ತು ಅದಕ್ಕಾಗಿ ಆರೋಗ್ಯ ತಪಾಸಣೆಯನ್ನು ಸಹ ಮಾಡಿಸಿದ್ದೆವು ಆದರೆ ಇದ್ದಕ್ಕಿದ್ದ ಹಾಗೆ ಆಕೆಯ ಸ್ಥಿತಿ ಹೀಗಾಗಿದೆ ಎಂದು ಪತಿರಾಯ ಮೊದಲೇ ಹೇಳಿದ್ದ. ಆದರೆ ಬಳಿಕ ಪೊಲೀಸರು ವಿಚಾರಿಸಿದಾಗ ಇರುವ ವಿಚಾರ ಬಾಯ್ಬಿಟ್ಟಿದ್ದಾನೆ ಆಕೆ ಆ ಸ್ಥಿತಿಗೆ ತಾನೇ ಕಾರಣ ಎಂದು ಒಪ್ಪಿಕೊಂಡಿದ್ದಾನೆ ಇದರಿಂದ ಅಪ್ಪ ಅಮ್ಮನ ಆಕ್ರಂದನ ಇನ್ನಷ್ಟು ಹೆಚ್ಚಾಗಿತ್ತು ನೋಡಿದ್ರಲ್ಲಾ ತಂದೆ ತಾಯಿ ಅನ್ನು ಬೇಡ ಎಂದು ತಿರಸ್ಕರಿಸಿ ಮನೆ ಬಿಟ್ಟು ಬರ್ತಾರೆ ಪ್ರೀತಿ ಮಾಡಿದ ಹುಡುಗಿ ನನ್ನ ಮದುವೆಯಾಗ್ತಾರೆ ಕೊನೆಗೆ ಅವರ ಸ್ಥಿತಿ ಹೀಗಾದಾಗ ಯಾವ ಹೆಣ್ಣುಮಕ್ಕಳಿಗೂ ಬೇಡಪ್ಪ ಇಂತಹ ಸ್ಥಿತಿ ಎನಿಸುತ್ತದೆ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.