ಒಬ್ಬ ಮನುಷ್ಯ ತನ್ನ ಎಲ್ಲ ಕಷ್ಟಗಳಿಂದ ಹೊರಗಡೆ ಬರಲು ಈ ಒಂದು ಸಣ್ಣ ವಸ್ತುವನ್ನ ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ಸಾಕು…. ಅಷ್ಟಕ್ಕೂ ಆ ವಸ್ತು ಯಾವುದು..

ನಮಸ್ಕಾರಗಳು ಪ್ರಿಯ ಓದುಗರೆ ಆಂಜನೇಯಸ್ವಾಮಿ ಕಲಿಯುಗ ಪರಮಾತ್ಮ ನಮ್ಮನ್ನೆಲ್ಲಾ ಇಂದು ಕಾಯುತ್ತಿರುವ ಕಲಿಯುಗದ ದೈವ ಆಂಜನೇಯಸ್ವಾಮಿಗೆ ಈ ವಸ್ತುವನ್ನು ಯಾರು ಸಮರ್ಪಣೆ ಮಾಡುತ್ತಾರೆ ಅಂಥವರ ಜೀವನದಲ್ಲಿ ಯಾವುದೇ ತರಹದ ಕಷ್ಟಗಳಿರಲಿ ಅದು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ ಹಾಗಾದರೆ ಬನ್ನಿ ಆಂಜನೇಯಸ್ವಾಮಿಗೆ ಆ ವಸ್ತುವನ್ನು ಸಮರ್ಪಣೆ ಮಾಡಿದರೆ ಏನಾಗುತ್ತದೆ ಎಂದು ತಿಳಿಯೋಣ ಬನ್ನಿ. ಹೌದು ಜೀವನದಲ್ಲಿ ಎಲ್ಲರಿಗೂ ಕೂಡ ಉತ್ತುಂಗಕ್ಕೇರಬೇಕು ಎಂಬ ಕನಸಿರುತ್ತದೆ ಆದರೆ ಎಲ್ಲರ ಜೀವನವೂ ಒಂದೇ ರೀತಿ ಇರುವುದಿಲ್ಲ ನೋಡಿ. ಹಾಗಾಗಿ ಒಬ್ಬೊಬ್ಬರು ಒಂದೊಂದು ಬೇಡಿಕೆಯನ್ನು ದೇವರ ಮುಂದೆ ಇಡುತ್ತಾರೆ. ಆದರೆ ನಾವು ದೇವರಲ್ಲಿ ಬೇಡಿಕೊಂಡ ಎಲ್ಲ ಬೇಡಿಕೆಗಳು ಕೂಡ ಈಡೇರುವುದಿಲ್ಲ ಹಾಗಂತ ನಾವು ದೇವರ ಬಳಿ ಬೇಡದೆ ಇರಲು ಕೂಡ ಸಾಧ್ಯವಿಲ್ಲ ದೇವರ ಬಳಿ ಬೇಡಿದಾಗ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗತ್ತೋ ಇಲ್ವೋ ಆದರೆ ಸಮಸ್ಯೆಗಳನ್ನ ಗೆಲ್ಲುವಂತಹ ಮನಸ್ಥೈರ್ಯವಂತೂ ನಮ್ಮಲ್ಲಿ ಹೆಚ್ಚುತ್ತದೆ.

ಹಾಗಾಗಿ ದೇವರನ್ನು ಬೇಡುವುದರಿಂದ ನಾವು ಕಳೆದುಕೊಳ್ಳುವಂತಹದ್ದು ಏನೂ ಇಲ್ಲ ಇನ್ನೂ ಹೆಚ್ಚು ಹೆಚ್ಚು ಪಡೆದುಕೊಳ್ಳುತ್ತೇವೆ ಹೊರೆಟೆವು ನಾವು ಏನನ್ನು ಜೀವನದಲ್ಲಿ ಕಳೆದುಕೊಳ್ಳುವುದಿಲ್ಲ ಆದ್ದರಿಂದಲೇ ಹಿರಿಯರು ಬೆಳಿಗ್ಗೆ ಸಂಜೆ ದೇವರಲ್ಲಿ ಮೊರೆಯಿಡುತ್ತಾರೆ ದೇವರಲ್ಲಿ ಬೇಡಿ ಪಡೆದುಕೊಳ್ಳುತ್ತಾರೆ. ಇನ್ನು ಜೀವನದಲ್ಲಿ ನಾವು ಬಹಳಷ್ಟು ಸಮಸ್ಯೆಗಳನ್ನು ಆಧರಿಸಿರುತ್ತವೆ ಅದರಲ್ಲಿಯೂ ಮನೆಯಲ್ಲಿ ಕೆಟ್ಟ ಶಕ್ತಿಯ ನೆಲೆ ಇದೆ ಅನ್ನಿಸುತ್ತಾ ಇದ್ದರೆ ಈ ಪರಿಹಾರವನ್ನು ಮಾಡಿ ಶನಿವಾರದ ದಿನದಂದು ಚಿಗುರೆಲೆಯ ತೋರಣ ವನ್ನು ಹೌದು ಚಿಗುರಿನ ವಿಳ್ಳೆದೆಲೆಯ ತೋರಣವನ್ನು ಆಂಜನೇಯ ಸ್ವಾಮಿಗೆ ಅರ್ಪಣೆ ಮಾಡಿ ಇದರಿಂದ ಖಂಡಿತ ಮನೆಯಲ್ಲಿ ನಡೆಯುತ್ತಿರುವ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ. ಹೌದು ಆಂಜನೇಯಸ್ವಾಮಿಗೆ ವಿಳ್ಳೆದೆಲೆಯ ಹಾರುವನ ಅರ್ಪಣೆ ಮಾಡಿ ಆಂಜನೇಯ ಸ್ವಾಮಿಯ ಪ್ರಸಾದವನ್ನು ಮನೆಗೆ ತಂದು ಅದನ್ನು ಮನೆಯ ಸದಸ್ಯರು ಸೇರಿಸಿ ಹಾಗೂ ಆಂಜನೇಯಸ್ವಾಮಿಯ ಕೇಸರಿಯನ್ನು ಮನೆಯಲ್ಲಿ ಇರಿಸಿ.

ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಹೌದು ಸ್ನೇಹಿತರ ಯಾರೇ ಆಗಲಿ ಜೀವನದಲ್ಲಿ ಅವರವರಿಗೆ ಕೆಲಸ ಎಂಬುದು ಇರಲೇಬೇಕು ಆ ಕೆಲಸವನ್ನು ಕೆಲವರು ಕಂಪೆನಿಗಳಿಗೆ ಹೋಗಿ ಮಾಡಿದರೆ ಇನ್ನೂ ಕೆಲವರು ತಾವೇ ಸ್ವತಃ ವ್ಯಾಪಾರವನ್ನು ಮಾಡುತ್ತ, ಬಿಸಿನೆಸ್ ಮಾಡುತ್ತಾ ಜೀವನ ನಡೆಸುತ್ತಾರೆ ಆದರೆ ಬ್ಯುಸಿನೆಸ್ ಮಾಡಬೇಕು ಅಂತ ಹೂಡಿಕೆ ಮಾಡಿರುತ್ತಾರೆ ನಮಗೆ ಅಂದುಕೊಂಡಷ್ಟು ಲಾಭ ಇರುವುದಿಲ್ಲ ಹಾಗೆ ಕೆಲವೊಂದು ಕಾರಣಾಂತರಗಳಿಂದ ನಿಮಗೆ ಬರುವ ಆದಾಯ ಕೂಡ ಹೆಚ್ಚುತ್ತಾ ಇರುವುದಿಲ್ಲ ಅಂತಹ ಸಮಯದಲ್ಲಿ ವಿಶೇಷ ಶನಿವಾರ ಅಥವಾ ಶನಿವಾರದಂದು ಚಿಗುರು ವಿಳ್ಳೇದೆಲೆ ಹಾರವನ್ನು ಆಂಜನೇಯಸ್ವಾಮಿಗೆ ಅರ್ಪಣೆ ಮಾಡಿ ಇದರಿಂದ ಖಂಡಿತಾ ನಿಮ್ಮ ವ್ಯಾಪಾರದಲ್ಲಿ ವೃದ್ಧಿ ಕಾಣುತ್ತೀರಾ ನಷ್ಟ ದೂರವಾಗಿ ನಿಮ್ಮ ವ್ಯಾಪಾರದಲ್ಲಿ ಲಾಭ ಕಾಣುತ್ತೀರಾ.

ನಿಮ್ಮ ಮನೆಯಲ್ಲಿ ಸದಸ್ಯರಿಗೆ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇದೆ ಅಂದರೆ ಪರಮಾತ್ಮನಿಗೆ ಪೂಜೆಯನ್ನು ಸಲ್ಲಿಸಿ ತುಳಸಿ ಅರ್ಚನೆ ಮಾಡಿಸಿ ಇದರಿಂದ ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಚೇತರಿಕೆ ಕಾಣುತ್ತದೆ ಹೌದು ಹಲವರಿಗೆ ಗೊತ್ತಿಲ್ಲ ದೇವರನ್ನು ನಂಬಿದರೆ ಅನಾರೋಗ್ಯ ದೂರವಾಗುತ್ತಾ ಅಂತ ಆದರೆ ಖಂಡಿತ ನಾವು ದೇವಸ್ಥಾನಗಳಿಗೆ ಹೋಗಿ ದೇವರಲ್ಲಿ ಪ್ರಾರ್ಥನೆ ಎದ್ದು ಬಂದರೆ ದೇವಸ್ಥಾನದಲ್ಲಿರುವ ಸಕಾರಾತ್ಮಕ ಶಕ್ತಿ ನಮ್ಮಲ್ಲಿರುವ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ ದೇವಸ್ಥಾನದಲ್ಲಿರುವ ಗ್ರ್ಯಾವಿಟಿ ಪವರ್ ನಮ್ಮಲ್ಲಿರುವ ಸುಸ್ತನ್ನು ಬೆಳೆಯಲು ಸಹಕಾರಿಯಾಗುತ್ತದೆ ಆದ್ದರಿಂದ ಹುಷಾರಿಲ್ಲದವರಿಗೆ ಪರಮಾತ್ಮನ ಆಲಯಕ್ಕೆ ಹೋಗಿ ಅವನಲ್ಲಿ ಬೇಡಿಕೆಯಿಟ್ಟು ಬನ್ನಿ.

ಮನೆಯಲ್ಲಿ ಮಕ್ಕಳು ಹೇಳಿದ ಮಾತು ಕೇಳುತ್ತಾ ಇರುವುದಿಲ್ಲ ಮಕ್ಕಳು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಇದ್ದರೆ ಅಂದರೆ ಆಂಜನೇಯಸ್ವಾಮಿ ಗುಡಿಗೆ ಅವರನ್ನ ಕರೆದುಕೊಂಡು ಹೋಗಿ ಅಲ್ಲಿ ಮಕ್ಕಳಿಗೆ ಯಂತ್ರವೊಂದನ್ನು ಹಾಕಿಸಿಕೊಂಡು ಬನ್ನಿ ಇದರಿಂದ ಮಕ್ಕಳು ಹೇಳಿದ ಮಾತು ಹೇಳುತ್ತಾರೆ ಮತ್ತು ಹಠ ಹಿಡಿಯುವುದು ಕಡಿಮೆಯಾಗುತ್ತದೆ ಹಾಗೆ ಮಕ್ಕಳಿಗೆ ಆಗಾಗ ಅನಾರೋಗ್ಯ ಕಾಡುವುದು ಕೂಡ ಕಡಿಮೆಯಾಗುತ್ತದೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಪರಮಾತ್ಮನ ಬಳಿ ಇದೆ ಆದ್ದರಿಂದ ಅವನನ್ನು ನಂಬಿ ಕೆಲವು ಒಳ್ಳೆಯದೇ ಆಗುತ್ತದೆ ದನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.