ಒಬ್ಬ ಹೆಂಗಸು ಕಷ್ಟ ಅಂತ ಬಂದಾಗ ದರ್ಶನ್ ಆ ಯಮ್ಮಗೆ ಏನು ಹೇಳಿದ್ರು ಗೊತ್ತ … ಶಾಕ್ ಆದ ಜನ …ನೋಡಿ ಪಾಪ

ಹೌದು ಚಂದನವನದ ಸುಲ್ತಾನ ಅಂತಾನೇ ಕರೆಸಿಕೊಳ್ಳುವ ಡಿ ಬಾಸ್ ದರ್ಶನ್ ಅವರು ತನ್ನ ಬಳಿ ಸಹಾಯ ಕೇಳಿಕೊಂಡು ಬಂದ ಹೆಣ್ಣುಮಗಳಿಗೆ ದುಡ್ಡು ಕೊಡದೆ ಮಾಡಿದ್ದೇನು ಗೊತ್ತಾ…ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ನಟನೆಯಿಂದ ಬಹಳಷ್ಟು ನಟರು ಹಾಗೂ ಇನ್ನಷ್ಟು ಕಲಾವಿದರುಗಳು ಜನರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ನಟನೆಯಿಂದ ಮಾತ್ರವಲ್ಲ ಕೆಲ ನಟರು ಕೆಲ ಕಲಾವಿದರುಗಳು ತಮ್ಮ ವ್ಯಕ್ತಿತ್ವದಿಂದ ಗುಣದಿಂದ ತಾವು ಮಾಡುವ ಕೆಲಸಗಳಿಂದ ಸಹ ಜನರಿಂದ ಗುರುತಿಸಲ್ಪಟ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ ತಮ್ಮ ಮನೆ ಮಗನ ಸ್ಥಾನವನ್ನು ಪಡೆದುಕೊಂಡಿದ್ದಾರೆ ಅಂಥವರಲ್ಲಿ ನಮ್ಮ ಡಿ ಬಾಸ್ ದರ್ಶನ್ ಅವರು ಸಹ ಒಬ್ಬರು ಸಹ ಎಂದು ಕೇಳಿಕೊಂಡು ಬಂದವರಿಗೆ ಬರಿಗೈನಲ್ಲಿ ಕಳಿಸದೆ ಅವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವ ದೊಡ್ಡ ಗುಣ ನಟ ದರ್ಶನ್ ಅವರದ್ದು. ಹಾಗಾಗಿ ಇವರನ್ನು ನಮ್ಮ ಕರುನಾಡ ಕರ್ಣ ಅಂತ ಕೂಡ ಕರೆಯುವುದುಂಟು ಅಭಿಮಾನಿಗಳು ದರ್ಶನ್ ಅವರನ್ನು ಪ್ರೀತಿಯಿಂದ ದೊರೆ ಡಿ ಬಾಸ್ ಬಾಕ್ಸಾಫೀಸ್ ಸುಲ್ತಾನ ಅಂತ ಬಹಳಷ್ಟು ಹೆಸರುಗಳಲ್ಲಿ ಕರೀತಾರೆ.

ಇಷ್ಟು ಪ್ರೀತಿ ಪಡೆದುಕೊಳ್ಳುವುದಕ್ಕೆ ನಟ ದರ್ಶನ್ ಅವರು ತಮ್ಮ ನಟನೆಯಿಂದ ಮಾತ್ರ ಇದೆಲ್ಲವೂ ಸಾಧ್ಯವಾಗಿಲ್ಲ, ಅವರ ವ್ಯಕ್ತಿತ್ವದಿಂದ ಅವರ ಗುಣದಿಂದ ಅವರ ಉದಾರ ಮನಸ್ಸಿನಿಂದ ಕನ್ನಡ ಜನತೆಯ ಪ್ರೀತಿ ಅಭಿಮಾನವನ್ನ ಗಳಿಸಿದ್ದಾರೆ ಡಿ ಬಾಸ್. ಕನ್ನಡ ಚಿತ್ರರಂಗ ಮಾತ್ರವಲ್ಲ ಹೊರರಾಜ್ಯದ ಸೆಲೆಬ್ರಿಟಿಗಳೊಂದಿಗೆ ನಟನಟಿಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ನಟ ದರ್ಶನ್ ಅವರು ಕಷ್ಟ ಎದ್ದು ಯಾರೇ ಬಂದರೂ ಅವರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡದೆ ಸುಮ್ಮನಾಗುವುದಿಲ್ಲ ಹೌದು ಬರೀ ಸಹಾಯ ಮನೋಭಾವ ಅಷ್ಟೆ ಅಲ್ಲ ಇವರು ಪ್ರಾಣಿಪ್ರಿಯರು ಮತ್ತು ಪ್ರಕೃತಿ ಪ್ರಿಯರು ಕೂಡ ಹೌದು.

ನಟ ದರ್ಶನ್ ಅವರು 1990ರಲ್ಲಿ ಸಿನಿಮಾ ಜಗತ್ತಿಗೆ ಬರ್ತಾರೆ ತಮ್ಮ ವೃತ್ತಿ ಜೀವನ ಅಂದಿನಿಂದ ಶುರು ಮಾಡಿದ ಡಿ ಬಾಸ್ 2001ರಲ್ಲಿ ಮೆಜೆಸ್ಟಿಕ್ ಸಿನಿಮಾದ ಮೂಲಕ ಹೀರೋ ಆಗಿ ಚಂದನವನಕ್ಕೆ ಬರ್ತಾರ ಇವರು ಮಾಡಿದ ಮೊದಲ ಸಿನೆಮಾ ಇವರಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿತ್ತು. ಬಳಿಕ ಮಜೆಸ್ಟಿಕ್ ಸಿನಿಮಾದ ನಂತರ ಕರಿಯ ನನ್ನ ಪ್ರೀತಿಯ ರಾಮು ದೊರೆ ಗಜ ಬುಲ್ ಬುಲ್ ಯಜಮಾನ ಸಿನೆಮಾಗಳಂತಹ ಹಿಟ್ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಚಂದನವನದಲ್ಲಿ ಯಶಸ್ಸು ಪಡೆದುಕೊಂಡಿರುವ ನಟರು ಅಂದರೆ ನಟ ದರ್ಶನ್ ಅವರು ಕೂಡ ಒಬ್ಬರು ಹಾಗೆಯೇ ಕನ್ನಡ ಸಿನಿಮಾರಂಗದಲ್ಲಿ ಇವರು ಸಕ್ರಿಯರಾಗಿರುವುದರ ನಟ ದರ್ಶನ್ ತಮ್ಮದೇ ಆದ ಫಾರ್ಮಹೌಸ್ನಲ್ಲಿ ಪ್ರಾಣಿಗಳನ್ನು ಸಾಕಿ ಕೊಳ್ಳುವ ಮೂಲಕ ಪ್ರಾಣಿಗಳ ರಕ್ಷಣೆ ಮಾಡುವ ಮೂಲಕ ಸಹ ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ ಅಷ್ಟೇ ಅಲ್ಲ ತಮ್ಮ ಮನೆ ಬಾಗಿಲಿಗೆ ಯಾರೇ ಕಷ್ಟ ಎಂದು ಬಂದರೂ ಅವರಿಗೆ ಸಹಾಯ ಮಾಡುವ ದರ್ಶನ್ ಹೀಗೊಬ್ಬ ಹುಡುಗಿ ಹಣದ ಸಹಾಯ ಕೇಳಿಕೊಂಡು ದರ್ಶನ್ ಅವರ ಬಳಿ ಬಂದಿದ್ದರಂತೆ.

ಬಳಿಕ ಆ ಹುಡುಗಿಗೆ ನಟ ದರ್ಶನ್ ಮಾಡಿದ್ದೇನು ಗೊತ್ತಾ? ಹೌದು ತನಗೆ ಕಷ್ಟ ಆಯ್ತು ಇಂತಿಷ್ಟು ಹಣ ಬೇಕು ಅಂತ ಕೇಳಿದ ಹುಡುಗಿಗೆ ಆ ಹುಡುಗಿಯ ಕಷ್ಟವನ್ನೆಲ್ಲಾ ಅರ್ಥ ಮಾಡಿಕೊಂಡ ನಟ ದರ್ಶನ್ ಅವರಿಗೆ ಹಣದ ಸಹಾಯ ಮಾಡಲಿಲ್ಲವಂತೆ, ಅದರ ಬದಲು ಆ ಹುಡುಗಿಯ ಕಷ್ಟವನ್ನು ತಾವು ಪರಿಹಾರ ಮಾಡುವುದಾಗಿ ಹುಡುಗಿಗೆ ಧೈರ್ಯ ಹೇಳಿ ಕಳುಹಿಸಿದ್ದರಂತೆ ಈ ರೀತಿ ಮನೆ ಬಾಗಿಲಿಗೆ ಕ್ಯಾರೆ ಕಷ್ಟ ಅಂತ ಬಂದರೂ ತಮ್ಮಿಂದಾಗುವ ಸಹಾಯವನ್ನು ಪರಿಪೂರ್ಣವಾಗಿ ಮಾಡುವ ದರ್ಶನ್ ನಿಜಕ್ಕೂ ಕರುನಾಡ ಕರ್ಣನೆ ಸರಿ ಏನಂತೀರಾ ಫ್ರೆಂಡ್ಸ್…..

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.