ಒಳ್ಳೆಯವರಿಗೆ ಕಾಲ ಇಲ್ಲ ಅನ್ನುವುದಕ್ಕೆ ಈ ನಟನೆಯೇ ಸಾಕ್ಷಿ ಸುನಿಲ್ ಎಂಬ ಸುಂದರ ನಟನ ಒಳ್ಳೆಯ ಗುಣವೇ ಅವರ ದುರಂತ ಅಂತ್ಯಕ್ಕೆ ಕಾರಣವಾಯ್ತು …!!!

ಫ್ರೆಂಡ್ಸ್ ಯಾವತ್ತಿಗೂ ಕೂಡ ತುಂಬ ಒಳ್ಳೆಯವರು ಆಗಿರಬಾರದು ಅಂತ ಹೇಳುವುದು ಇದಕ್ಕೆ ಹೌದು ಈ ನಟನ ಒಳ್ಳೆಯತನವೇ ಈತನಿಗೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿಧಿ ಹೇಗೆ ಆಟವಾಡಿತ್ತು ನೋಡಿ. ಹೌದು ಯಾವುದೇ ಆಗಲಿ ಹೆಚ್ಚಾದರೆ ಅಮೃತವೂ ವಿಷ ಎಂಬ ಮಾತನ್ನು ಕೇಳಿರುತ್ತಿರಿ ಅದೇ ರೀತಿ ನಟ ಸುನಿಲ್ ಅವರ ಒಳ್ಳೆಯತನವೇ ಅವರಿಗೆ ಕುತ್ತನ್ನು ತಂದಿತ್ತು ಒಮ್ಮೆ ಹೈದರಾಬಾದಿನಲ್ಲಿ ಶೂಟಿಂಗ್ ಮುಗಿಸಿದ ಸುನೀಲ್ ಮತ್ತು ಮಾಲಾಶ್ರೀ ಅವರು ಚಿಕ್ಕೋಡಿಯಲ್ಲಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೆ ಹೋಗುವುದಾಗಿ ನಿರ್ಧಾರ ಮಾಡಿ ರಾತ್ರಿ ಪ್ರಯಾಣ ಬೆಳೆಸುತ್ತಾರೆ ಇನ್ನು ರಸಮಂಜರಿ ಕಾರ್ಯಕ್ರಮ ಮುಗಿಯುವುದು ತುಂಬಾ ತಡವಾಗುತ್ತದೆ.

ಆ ಕಾರಣಕ್ಕಾಗಿ ನಟ ಸುನೀಲ್ ಅವರು ಈ ರಾತ್ರಿ ಇಲ್ಲಿಯೇ ಉಳಿಯುವುದಾಗಿ ಡ್ರೈವರ್ ಮತ್ತು ಮಾಲಾಶ್ರೀ ಅವರಿಗೆ ಹೇಳುತ್ತಾರೆ. ಆದರೆ ಡ್ರೈವರ್ ತನ್ನ ಮಗನ ಜನುಮ ದಿನ ಇರುವ ಕಾರಣದಿಂದಾಗಿ ತಾನು ಹೋಗಲೇಬೇಕೆಂದು ಹೇಳುತ್ತಾರೆ ತಮ್ಮಿಂದ ಬೇರೆಯವರಿಗೆ ಯಾಕೆ ಬೇಸರ ಎಂದು ರಾತ್ರಿಯ ಪ್ರಯಾಣ ಬೆಳೆಸುತ್ತಾರೆ ಸುನೀಲ್. ಇನ್ನು ಪ್ರಯಾಣ ಬೆಳೆಸಿದ ಇವರು ಚಿತ್ರದುರ್ಗದ ಬಳಿ ಈವರೆಗೆ ರಸ್ತೆ ಅಪಘಾತವಾಗುತ್ತದೆ ಈ ಅಪಘಾತದಲ್ಲಿ ಮಾಲಾಶ್ರೀ ಅವರಿಗೆ ಸಣ್ಣ ಪುಟ್ಟ ಗಾಯಗಳಾದರೂ ಈ ಘಟನೆಯಲ್ಲಿ ನಟ ಸುನೀಲ್ ಅವರು ಕೊನೆಯುಸಿರೆಳೆದಿದ್ದರು.

ಸುಂದರವಾದ ನಟ ಕೇವಲ ಮೂವತ್ತನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿಬಿಟ್ಟರು. ಇಂಜಿನಿಯರಿಂಗ್ ಮಾಡುತ್ತಿದ್ದ ಸುನೀಲ್ ಅವರು ಮೂಲತಃ ಉಡುಪಿಯವರು ಇಂಜಿನಿಯರಿಂಗ್ ಮಾಡುವುದಕ್ಕಾಗಿ ಬೆಂಗಳೂರಿಗೆ ಬಂದರು ಆನಂತರ ಇವರು ಆಕಸ್ಮಿಕವಾಗಿ ಸ್ಮ್ಯಾಕ್ ಸೀನ್ ಒಂದರಲ್ಲಿ ಕಾಣಿಸಿಕೊಂಡರೂ ಇವರನ್ನು ಕಂಡ ನಿರ್ದೇಶಕರು ಇವರನ್ನು ಸಿನಿಮಾ ರಂಗಕ್ಕೆ ತರಲು ಆಲೋಚನೆ ಮಾಡುತ್ತಾರೆ ಅನಂತರ ಇವರಿಗೆ ಅವಕಾಶವನ್ನು ಕೂಡ ನೀಡುತ್ತಾರೆ. ಸುನೀಲ್ ಅವರು ಅಭಿನಯ ಮಾಡಿದ ಮೊದಲ ಸಿನಿಮಾಗೆ ನಿರ್ದೇಶಕರು ದ್ವಾರಕೀಶ್ ಅವರು ಇನ್ನು ಈ ಸಿನಿಮಾದ ಹಾಡುಗಳು ಕೂಡ ಹಿಟ್ ಆಗಿತ್ತು ಸುಮಾರು 4ವರ್ಷದಲ್ಲಿ ನಟ ಸುನೀಲ್ ಅವರು ಇಪ್ಪತ್ತ್ 4ಸಿನಿಮಾಗಳನ್ನು ಅಭಿನಯ ಮಾಡಿದ್ದರು ನಟ ಆಟೋರಾಜ ಶಂಕರಣ್ಣ ಅವರ ನಂತರ ನಟ ಸುನಿಲ್ ಅವರು ಕನ್ನಡ ಚಿತ್ರರಂಗದಲ್ಲಿ ಭಾರೀ ಬೇಡಿಕೆಯ ನಟರಾಗಿದ್ದರೂ ಮತ್ತು ಸುಂದರವಾದ ನಟ ಸುನೀಲ್ ಅವರು ತಮ್ಮ ಹ್ಯಾಂಡ್ ಸಮ್ ಲುಕ್ ನಿಂದಲೇ ಸಾಕಷ್ಟು ಅವಕಾಶಗಳನ್ನು ಕೂಡ ಪಡೆದುಕೊಂಡಿದ್ದರು ಇವರಿಗೆ ಭಾರಿ ಹೆಸರನ್ನು ತಂದುಕೊಟ್ಟಿದ್ದ ಸಿನಿಮಾ ಅಂದರೆ ಅದು ಬೆಳ್ಳಿ ಕಾಲುಂಗುರ.

ಕನ್ನಡ ಚಿತ್ರರಂಗದಲ್ಲಿ ಚಿಕ್ಕವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಪ್ರಾ ಣ ಕಳೆದುಕೊಂಡಿದ್ದು ಎಂದರೆ ಅವರು ಆಟೊ ರಾಜಾ ಶಂಕರಣ್ಣ ಅವರ ನಂತರ ನಟ ಸುನೀಲ್ ಅವರು ಕೊನೆಯುಸಿರೆಳೆದಿದ್ದರು. ಈ ಇಬ್ಬರೂ ಕಳೆದುಕೊಂಡಿದ್ದ ಕನ್ನಡ ಚಿತ್ರರಂಗ ಭಾರೀ ನಷ್ಟವನ್ನು ಅನುಭವಿಸಿತ್ತು ಏನೋ ಇವರ ಅಭಿಮಾನಿಗಳು ಕೂಡ ಬಹಳ ಮನನೊಂದಿದ್ದರು ಆದರೆ ವಿಧಿಯಾಟ ಯಾರ ಜೀವನದಲ್ಲಿ ಹೇಗೆ ಆಟ ಆಡುತ್ತದೆ ಎಂದು ಯಾರೂ ಕೂಡ ತಿಳಿದಿರುವುದಿಲ್ಲ ಅದಕ್ಕೆ ಸಾಕ್ಷಿ ಅಂದರೆ ನಟ ಸುನಿಲ್ ಮತ್ತು ನಟ ಶಂಕರಣ್ಣ. ಏನೋ ಈ ಸಮಯದಲ್ಲಿ ಸುನಿಲ್ ಅವರ ಜೊತೆ ಇದ್ದದ್ದು ಮಾಲಾಶ್ರೀ ಅವರು ಸುನೀಲ್ ಅವರನ್ನು ಕಳೆದುಕೊಂಡು ನಟಿ ಮಾಲಾಶ್ರೀ ಅವರು ಈ ಘಟನೆಯಿಂದ ಹೊರಬರಲು ತಿಂಗಳುಗಳನ್ನೇ ತೆಗೆದುಕೊಂಡಿದ್ದರು.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

5 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

5 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.