ಅರೋಗ್ಯ

ಕಜ್ಜಿ , ತುರಿಕೆ ಏನೇ ಇರಲಿ ಸಾಕು ಈ ಒಂದು ಮನೆಮದ್ದು ಮಾಡಿ ಸಾಕು ನಿಮ್ಮ ಚರ್ಮ ಒಳ್ಳೆ ಬೆಣ್ಣೆ ತರ ಹೊಳಿಯುತ್ತದೆ …

ಕಜ್ಜಿ ತುರಿಕೆ ಸೋರಿಯಾಸಿಸ್ ಇಂತಹ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಲು ಈ ಮನೆಮದ್ದು ಮಾಡಿ ಈ ಮನೆಮದ್ದನ್ನು ಪಾಲಿಸುವುದರಿಂದ ಆಗುವ ಲಾಭ ಏನು ಅಂದರೆ ತಕ್ಷಣವೇ ಕಜ್ಜಿ ತುರಿಕೆ ಅಂತಹ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.ನಮಸ್ಕಾರಗಳು ಚರ್ಮ ಸಂಬಂಧಿ ತೊಂದರೆಗಳು ಯಾವುದೇ ಇರಲಿ ಅದು ಸೋರಿಯಾಸಿಸ್ ಅಂತಹ ತೊಂದರೆಯಾಗದಿರಲಿ ಅಥವಾ ಕಜ್ಜಿ ತುರಿಕೆ ಗಜಕರ್ಣ ಇಂತಹ ಸಮಸ್ಯೆಯೇ ಆಗಿರಲಿ ಇದನ್ನು ನಿವಾರಣೆ ಮಾಡಲು ಮಾಡಿ ಮನೆಯಲ್ಲೇ ಪರಿಹಾರ.

ಈ ಸಮಸ್ಯೆ ನಿವಾರಣೆ ಮಾಡಲು ಬೇಕಾಗಿರುವುದು ಕೆಲವೇ ಕೆಲವು ಪದಾರ್ಥ ಅದರಲ್ಲಿಯೂ ನಮಗೆ ಪರಿಸರದಲ್ಲಿ ದೊರೆಯುವ ಅದ್ಭುತ ಹಣ್ಣಿನ ಎಲೆಯ ಅವಶ್ಯಕತೆ ಈ ಮನೆಮದ್ದಿಗೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನೈಸರ್ಗಿಕ ವಾಗಿ ಸೋರಿಯಾಸಿಸ್ ಗೆ ಪರಿಹಾರ ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ.ಹೌದು ಸಾಮಾನ್ಯವಾಗಿ ಕಜ್ಜಿ ತುರಿಕೆಯಂತಹ ಸಮಸ್ಯೆ ಕೆಲವರಲ್ಲಿ ಕಾಣಿಸಿಕೊಂಡಿರುತ್ತದೆ ಕೆಲವರಿಗೆ ಈ ಸಮಸ್ಯೆ ಬೇಗ ಪರಿಹಾರ ಆದರೆ ಇನ್ನೂ ಕೆಲವರಿಗೆ ತುಂಬಾನೇ ಬಾಧಿಸುತ್ತದೆ ಆಗ ನಾವು ಏನೆಲ್ಲ ಮನೆಮದ್ದುಗಳನ್ನು ಬಳಸಿರುತ್ತದೆ ಅಥವಾ ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿರುತ್ತೇವೆ.

ಏನೆಲ್ಲ ಪರಿಹಾರಗಳನ್ನ ಮಾಡಿ ಸಾಕಾಗಿದೆ ಎಂದರೆ ಈ ಪರಿಹಾರ ಮಾಡಿ ಈ ಮನೆಮದ್ದು ಎಫೆಕ್ಟಿವ್ ಆಗಿ ಕೆಲಸ ಮಾಡಿ ಚರ್ಮ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಈ ಮನೆಮದ್ದು ಮಾಡುವ ವಿಧಾನ ಮತ್ತು ಇದಕ್ಕೆ ಬೇಕಾಗಿರುವ ಪದಾರ್ಥಗಳು ಹೀಗಿದೆ ನೋಡಿ.ಬೇಕಾಗುವ ಪದಾರ್ಥಗಳು ಪರಂಗಿ ಎಲೆ ಬೆಳ್ಳುಳ್ಳಿ ಮತ್ತು ಕೊಬ್ಬರಿ ಎಣ್ಣೆ ಮಾಡುವ ವಿಧಾನ ತುಂಬಾನೇ ಸುಲಭ ಮೊದಲಿಗೆ ಪರಂಗಿ ಎಲೆಯನ್ನು ಜಜ್ಜಿ ಇದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ನಂತರ ಬೆಳ್ಳುಳ್ಳಿಯನ್ನು ಜಜ್ಜಿ ಬೆಳ್ಳುಳ್ಳಿ ಪೇಸ್ಟ್ ಗೆ ಪರಂಗಿ ಎಲೆಯ ರಸವನ್ನು ಹಾಕಿ ಮತ್ತು ಈ ಮಿಶ್ರಣವನ್ನು ಚೆನ್ನಾಗಿ ಕುಟ್ಟಿ ಮಿಶ್ರ ಮಾಡಿಕೊಳ್ಳಿ.

ಈಗ ತಯಾರಿಸಿಕೊಂಡ ಮಿಶ್ರಣವನ್ನು ಬಳಸುವುದು ಹೇಗೆ ಅಂದರೆ ಬಿಸಿ ನೀರಿನಿಂದ ಸೋರಿಯಾಸಿಸ್ ಅಥವಾ ಗಜಕರ್ಣ ಸಮಸ್ಯೆ ಆದ ಭಾಗದಲ್ಲಿ ತೊಳೆದುಕೊಳ್ಳಬೇಕು ನಂತರ ನೀರನ್ನು ಒರೆಸಿ ಈ ತಯಾರಿಸಿಕೊಂಡ ಮಿಶ್ರಣವನ್ನು ಪ್ಯಾಕ್ ರೀತಿ ಹಾಕಿಕೊಳ್ಳಬೇಕು ಅಥವಾ ಇದರ ಮೇಲೆ ನೇರವಾಗಿ ಲೇಪ ಮಾಡಬೇಕು. ಈ ಪೇಸ್ಟನ್ನು ಲೇಪ ಮಾಡಿದ ಮೇಲೆ ಒಣಗಲು ಬಿಟ್ಟು ನಂತರ ಇದನ್ನು ಮತ್ತೆ ಬಿಸಿಲಿನಿಂದ ತೊಳೆದು ಆ ಭಾಗದಲ್ಲಿ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು ಇದನ್ನ ರಾತ್ರಿಯಿಡಿ ಹಾಗೆ ಬಿಡಿ ಕೊಬ್ಬರಿ ಎಣ್ಣೆ ಅತ್ಯಾದ್ಭುತ ಪದಾರ್ಥ ಚರ್ಮ ಸಂಬಂಧಿ ತೊಂದರೆಗಳನ್ನೂ ಪರಿಹಾರ ಮಾಡುವುದಕ್ಕೆ.

ಬೆಳ್ಳುಳ್ಳಿಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಅಂಶ ಇದೆ ಇದು ಚರ್ಮದ ಮೇಲಿರುವ ಬ್ಯಾಕ್ಟೀರಿಯವನ್ನು ನಶಿಸುತ್ತದೆ ಹಾಗೂ ಪರಂಗಿ ಎಲೆ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನ ಹೊಂದಿತು ಈ ಪರಂಗಿ ಎಲೆಯನ್ನು ಸಹ ಚರ್ಮ ಸಮಸ್ಯೆ ನಿವಾರಣೆ ತೊಂದರೆ ನಿವಾರಣೆ ಮಾಡುವಂತಹ ಗುಣ ಇದೆ.ಹಾಗಾಗಿ ಈ ಪರಿಹಾರಗಳನ್ನ ಮಾಡಿಕೊಳ್ಳುವುದರಿಂದ ಅಂದರೆ ಈ ಮೇಲೆ ತಿಳಿಸಿದಂತಹ ಪರಿಹಾರವನ್ನು ಮಾಡುವುದರಿಂದ ಹಾಗೂ ಯಾವುದೇ ಚರ್ಮ ಸಂಬಂಧಿ ತೊಂದರೆ ಇರಲಿ ಮೊದಲು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಸವರುತ್ತಾ ಬನ್ನಿ, ಈ ಕೊಬ್ಬರಿ ಎಣ್ಣೆಗೆ ಬೇಕಾದರೆ ಕರ್ಪೂರದ ಪುಡಿ ಅನ್ನು ಮಿಶ್ರಣ ಮಾಡಿ.ಇದನ್ನು ಚರ್ಮಕ್ಕೆ ಲೇಪ ಮಾಡುತ್ತ ಬಂದರೆ ಕಜ್ಜಿ ತುರಿಕೆ ಸಮಸ್ಯೆಗೆ ಬಹಳ ಬೇಗ ಪರಿಹಾರ ದೊರೆಯುತ್ತದೆ ಮತ್ತು ಗಾಯಗಳು ಬೇಗ ಒಣಗುತ್ತದೆ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.