ಕರ್ನಾಟಕದ ಹುಡುಗಿ ಸಹಾಯ ಕೇಳಿದ್ದಕ್ಕೆ ಸೋನು ಸೂದ್ ಮಾಡಿದ್ದೇನು ಗೊತ್ತಾ..!

ಇತ್ತೀಚಿನ ದಿನಗಳಲ್ಲಿ ಈ ಒಬ್ಬ ನಟ ಸಿಕ್ಕಾಪಟ್ಟೆ ಜನರಿಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ಸೋನು ಸೂದ್ ಎನ್ನುವಂತಹ ಹೆಸರು ಎಲ್ಲಾ ಕಡೆ ಕೇಳಬರುತ್ತಿದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತಹ ಹೊಂದಿರುವಂತಹ ನಟ.ನಿಮಗೆ ಗೊತ್ತಿರಬಹುದು ದೇವರು ಜನರಿಗೆ ಕಷ್ಟ ಬಂದಾಗ ಅವರ ಎದುರುಗಡೆ ಬಂದು ತಥಾಸ್ತು ಅಂತ ಹೇಳುವುದಿಲ್ಲ ಅದರ ಬದಲಾಗಿ ಒಳ್ಳೆಯ ಮನಸ್ಸನ್ನು ಹೊಂದಿರುವಂತಹ ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತಾನೆ ಹೀಗೆ ಅದೆಷ್ಟು ಸಿನಿಮಾದಲ್ಲಿ ನಾಯಕನಾಗಿ ಕಾರ್ಯ ನಿರ್ವಹಿಸಿದವರು ಹಲವಾರು ಜನರ ನಿಜವಾದ ಹೀರೋ ಆಗಿದ್ದಾರೆ.

ಯಾವುದಾದರೂ ಒಬ್ಬ ವ್ಯಕ್ತಿ ಅಪಾಯದಲ್ಲಿರುವ ಅಂತಹ ಸಂದರ್ಭದಲ್ಲಿ ಆ ಸಮಯದಲ್ಲಿ ಯಾರೂ ಅವರನ್ನು ಮಾತನಾಡಿಸುತ್ತಾರೆ ಅವರಿಗೆ ಸಹಾಯವನ್ನು ಮಾಡುತ್ತಾರೋ ಅವರಿಗೆ ಅವರು ದೇವರ ಕಾಣುತ್ತಾರೆ ಅದೇ ರೀತಿಯಾಗಿ ನಮ್ಮ ದೇಶದಲ್ಲಿ ರೋಗ ಬಂದ ಸಂದರ್ಭದಲ್ಲಿ ತಮ್ಮ ಮಾನವೀಯತೆಯನ್ನು ಸೋನು ಸೂದ್ ಅವರು ಬರೆದಿದ್ದಾರೆ ಸಾವಿರಾರು ಜನರನ್ನ ಬಸ್ಸು ರೈಲು ಅಥವಾ ಫ್ಲೈಟ್ ಮುಖಾಂತರ ಟಿಕೆಟ್ ಬುಕ್ ಮಾಡಿ ತಮ್ಮ ತಮ್ಮ ಊರಿಗೆ ಸೇರಿದಂತಹ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಅದಲ್ಲದೆ ಅದೆಷ್ಟು ಬಡಜೀವ ಬದುಕು ಕಟ್ಟಿಕೊಳ್ಳುವುದರಲ್ಲಿ ಇವರು ಕೂಡ ತುಂಬಾ ಸಹಾಯ ಮಾಡಿದ್ದಾರೆ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಗಿರುವಂತಹ ವಿಚಾರ ಎಂದರೆ ಕೆಲವೊಂದು ಬಡಕುಟುಂಬ ಕೃಷಿ ಮಾಡಲು ಟ್ರ್ಯಾಕ್ಟರ್ ಕೊಡಿಸಿದ್ದರು ಅದಲ್ಲದೆ ಮಕ್ಕಳು ಓದುವುದಕ್ಕಾಗಿ ಲ್ಯಾಪ್ಟಾಪ್ ಕೂಡ ಕೊಡಿಸಿದ್ದರು ತಮ್ಮ ಜೀವನದಲ್ಲಿ ದುಡಿದಂತಹ ಹಣವನ್ನ ಲೆಕ್ಕಕ್ಕೆ ಸಿಗದಷ್ಟು ಸಹಾಯ ಮಾಡಿದಂತಹ ಒಬ್ಬ ನಿಜವಾದ ದೇವರು ಅಂತ ಹೇಳಬಹುದು.

ಇವತ್ತು ನಾವು ನಿಮಗೆ ಹೇಳಲು ಹೊರಟರೆ ವಂತಹ ವಿಚಾರ ಏನಪ್ಪಾ ಅಂದರೆ ನಮ್ಮ ರಾಜ್ಯದಲ್ಲಿ ಒಬ್ಬ ಹೆಣ್ಣುಮಗಳು ಸಹಾಯವನ್ನು ಕೇಳಿದಾಗ ಸೋನು ಸೂದ್ ಅವರು ಕೊಟ್ಟಂತಹ ಪ್ರತಿಕ್ರಿಯೆ ನಿಜವಾಗಲೂ ಮನಸ್ಸು ಕರಗುತ್ತದೆ ಅದೇನಪ್ಪ ಅಂದರೆ.

ಹಲೋ ಸರ್ ನನ್ನ ಹೆಸರು ವರಲಕ್ಷ್ಮಿ ನಾನು ಕರ್ನಾಟಕದಿಂದ ಮೆಸೇಜ್ ಮಾಡುತ್ತಿದ್ದೇನೆ.ನನಗೆ ತಂದೆ ಇಲ್ಲ ಅವರು ತೀರಿಕೊಂಡು ಎರಡು ವರ್ಷ ಆಗಿದೆ ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಆದಾಯದ ಮೂಲಗಳು ಇಲ್ಲ ನೀವು ದಯವಿಟ್ಟು ನಮಗೆ ಸಹಾಯ ಮಾಡಿ ಕೊಡಿ ತರಕಾರಿ ಅಂಗಡಿಯನ್ನು ತೆರೆಯಲು ನಮಗೆ ಸಹಾಯ ಮಾಡುತ್ತೀರಾ ಎನ್ನುವಂತಹ ಮನವಿಯನ್ನ ಸೋನು ಸೂದ್ ಅವರಿಗೆ ಮಾಡಿದ್ದರು.

ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಅನ್ನು ಕೊಟ್ಟಂತಹ ಸೋನು ಸೂದ್ ಅವರು ಯಾವುದೇ ರೀತಿಯಾದಂತಹ ಆಲೋಚನೆಯನ್ನು ಮಾಡೋದು ಒಂದೇ ಮಾತಿನಲ್ಲಿ ಆ ಹುಡುಗಿಗೆ ನಾಳೆ ನಿಮ್ಮ ಮನೆಯಲ್ಲಿ ತರಕಾರಿ ಅಂಗಡಿಯವನ ಅದಕ್ಕೆ ನೀನು ಸಿದ್ಧರಾಗಿರುವ ಮಾತನ್ನು ಹೇಳುತ್ತಾರೆ ನಿಜವಾಗಲು ಇದು ವರಲಕ್ಷ್ಮಿ ಅನ್ನುವಂತಹ ಹುಡುಗಿಗೆ ಮನೆಗೆ ಲಕ್ಷ್ಮಿ ಬಂದಂತಹ ವಿಚಾರ ಆಗಿದೆ.

ನಮ್ಮ ಲೇಖನದ ಮುಖಾಂತರ ಸೋನು ಸೂದ್ ಅವರಿಗೆ ಇನ್ನಷ್ಟು ದೇವರು ಶಕ್ತಿ ಕೊಟ್ಟು ಇನ್ನಷ್ಟು ಬಡವರಿಗೆ ಸಹಾಯ ಮಾಡುವಂತಹ ಶಕ್ತಿಯನ್ನು ಕೊಡಲಿ ಎನ್ನುವುದು ನಮ್ಮ ಲೇಖನದ ಮುಖಾಂತರ ಬೇಡಿಕೊಳ್ಳುತ್ತಿದ್ದೇನೆ ನೀವು ಕೂಡ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ ಕೊಡಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.