ಕವಿತಾ ಗೌಡ ಚಂದನ್ ಹೋಗಿರುದು ಯಾವ ಪ್ಲೇಸ್ ಗೊತ್ತ ..! ಅಲ್ಲಿ ಏನೇನು ಮಾಡಿದ್ರು ಗೊತ್ತ ..! ಯಪ್ಪಾ

ಕನ್ನಡದಲ್ಲಿ ಸಿಕ್ಕಾಪಟ್ಟೆ ಜನರನ್ನು ಹಾಗೂ ಜನರ ಮನಸ್ಸನ್ನು ಕದ್ದ ಅಂತಹ ಒಂದು ಜೋಡಿ ಎಂದರೆ ಅದು ಕವಿತಾ ಗೌಡ ಹಾಗು ಚಂದನ್ ಅವರ ಒಂದು ಜೋಡಿ ಈ ಜೋಡಿ ಚಿತ್ರರಂಗದಲ್ಲಿ ಇರುವಂತಹ ಯಾವುದೇ ಹೀರೋಯಿನ್ ಅವರಿಗಿಂತ ಕಮ್ಮಿ ಇಲ್ಲ ಅವರಿಗಿಂತಲೂ ಹೆಚ್ಚು ಪಬ್ಲಿಕ್ ಸಿಟಿಯನ್ನು ಪಡೆದಂತಹ ಒಂದು ಜೋಡಿ ಅಂತ ನಾವು ಹೇಳಬಹುದು.

ಇವರಿಬ್ಬರು ಕುಂತರು ನಿಂತರು ಹಾಗೂ ಎಲ್ಲಿ ಹೋದರೂ ಕೂಡ ಜನರು ಇವರನ್ನು ಫಾಲೋ ಮಾಡುತ್ತಾರೆ ಹಾಗೂ ಅವರ ಬಗ್ಗೆ ಅನಿಸಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.ಅದಲ್ಲದೇ ಈ ಎರಡು ಜೋಡಿಗಳು ಕೂಡ ತಾವು ಏನು ಮಾಡಿದರು ಕೂಡ ತಮ್ಮ ಅಭಿಮಾನಿಗಳಿಗೆ ಗೊತ್ತಾಗಲಿ ಎನ್ನುವಂತಹ ವಿಚಾರದಿಂದ ತಮ್ಮ ಅಧಿಕೃತ ಕತೆಗಳಿಂದ ತಾವು ಮಾಡುವಂತಹ ವಿಡಿಯೋಗಳು ಅಥವಾ ತಾವು ಮಾಡುವಂತಹ ಸೆಲೆಬ್ರೇಶನ್ ಗಳು ಎಲ್ಲಾ ರೀತಿಯಾದಂತಹ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಸಿಕ್ಕಾಪಟ್ಟೆ ಚೆನ್ನಾಗಿ ಅವರ ಅಭಿಮಾನಿಗಳು ಆಗಿದ್ದಾರೆ.

ಅದನ್ನು ಗೊತ್ತಿಲ್ಲ ಕರ್ನಾಟಕದಲ್ಲಿ ಇವರ ಜೋಡಿಯನ್ನು ನೋಡಿದರೆ ಪ್ರತಿಯೊಬ್ಬರು ಕೂಡ ಇಷ್ಟಪಡುತ್ತಾರೆ.ಹಾಗಾದರೆ ಬನ್ನಿ ಇವತ್ತು ನಾವು ಒಂದು ವಿಷಯವನ್ನು ತೆಗೆದುಕೊಂಡು ಬಂದಿದ್ದೇವೆ ಕವಿತಾ ಗೌಡ ಹಾಗು ಚನ್ನನವರು ಒಂದು ಪ್ರದೇಶಕ್ಕೆ ಹೋಗಿ ಎಂಜಾಯ್ ಮಾಡಿದ್ದಾರೆ ಆ ಪ್ರದೇಶದ ಹೆಸರು ಚನ್ನಗಿರಿ ಚೆನ್ನಗಿರಿ ಯಲ್ಲಿ ಯಾವುದೋ ಒಂದು ಗುಡ್ಡದ ಪ್ರದೇಶಕ್ಕೆ ಹೋಗಿ ಟ್ರಕಿಂಗ್ ಕೂಡ ಮಾಡಿದ್ದಾರೆ.ಈ ದೃಶ್ಯವನ್ನು ನೋಡಿದಾಗ ಗಮನಿಸುವಂತಹ ವಿಚಾರ ಏನಪ್ಪಾ ಅಂದರೆ ಇವರು ಟ್ರಕ್ಕಿಂಗ್ ಹೋಗಿರುವಂತಹ ಸಂದರ್ಭದಲ್ಲಿ ಚಂದನ್ ಅವರು ತಮ್ಮ ಮೊಬೈಲ್ ಮುಖಾಂತರ ತಾವು ಮಾಡುವಂತಹ ವಾಕಿಂಗ್ ಅಥವಾ ಬಂಡೆಯನ್ನು ಹತ್ತುವಂತಹ ವಿಚಾರವನ್ನು ವಿಡಿಯೋವನ್ನು ಮಾಡುತ್ತಿರುತ್ತಾರೆ ಅದೇ ಸಂದರ್ಭದಲ್ಲಿಗುಡ್ಡವನ್ನು ಹಾಕೋದಕ್ಕೆ ಆಗದೆ ಕವಿತಾ ಗೌಡ ಅವರು ತುಂಬಾ ಸುಸ್ತಾಗಿ ನಿಂತಿರುವುದು ಕೂಡ ನೀವು ನೋಡಬಹುದು.

ಅದನ್ನು ನೋಡಿ ಚಂದನ್ ಅವರು ಕವಿತಾ ಗೌಡ ಅವರು ತುಂಬಾ ಬಿಲ್ಡಪ್ ಕೊಟ್ಟಿದ್ದಾರೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ ಆದರೆ ನಾನು ಇಷ್ಟು ಮೇಲೆ ಬಂದಿದ್ದೇನೆ ನನ್ನ ಫ್ರೆಂಡ್ಸ್ ಗಳು ಕೂಡ ಇನ್ನೂ ಕೆಳಗೆ ಇದ್ದಾರೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಅದಲ್ಲದೆ ಇನ್ನೊಂದು ದೃಶ್ಯವನ್ನು ಕೂಡ ನೀವು ಹೇಳಬಹುದು ಒಂದು ದಿನ ಚಂದನ್ ಅವರು ಕವಿತಾ ಗೌಡ ಅವರ ಮನೆಗೆ ಬಂದು ಒಂದು ಸರ್ಪ್ರೈಸ್ ಗಿಫ್ಟ ನಾ ಕೂಡ ಕವಿತಾ ಗೌಡ ಅವರಿಗೆ ಕೊಡುತ್ತಾರೆ ಆದರೆ ಅವರು ಡೈರೆಕ್ಟಾಗಿ ಅವರ ಕೈಗೆ ಕೊಡುವುದಿಲ್ಲ.ಅದನ್ನು ಅವರ ಅಣ್ಣನಿಗೆ ಕೊಟ್ಟು ಅವರ ಕಣ್ಣನ್ನು ಮುಚ್ಚಿ ಯಾರು ಕೊಟ್ಟಿದ್ದು ಹೇಳುವಂತಹ ಮಾಹಿತಿಯನ್ನು ಕೂಡ ಕೇಳುತ್ತಾರೆ.ಇದನ್ನ ಉತ್ತರ ಕೊಡುವುದಕ್ಕೆ ಆಗದೆ ಕವಿತಾ ಅವರು ಹಿಂತಿರುಗಿ ನೋಡಿದಾಗ ಅಲ್ಲಿ ಚಂದನ್ ಅವರು ಕೂತಿರುವುದನ್ನು ನೋಡಿ ತುಂಬಾ ಸರ್ಪ್ರೈಸ್ ಆಗುತ್ತಾರೆ.

ತದನಂತರ ಚಂದನ್ ಅವರ ತಪ್ಪಿಕೊಂಡು ವಿಷಯ ಕೂಡ ಮಾಡುತ್ತಾರೆ. ಹೀಗೆ ಅನೇಕ ವಿಚಾರವನ್ನು ಹೊಂದಿರುವಂತಹ ಈ ದೃಶ್ಯವನ್ನು ನೀವೇನಾದರೂ ನೋಡಿದರೆ ಸ್ವಲ್ಪ ಹೊತ್ತು ಎಂಜಾಯ್ ಮಾಡುತ್ತೀರಾ.ಈ ಸಂದರ್ಭದಲ್ಲಿ ಎಲ್ಲಾ ಮನುಷ್ಯನಿಗೂ ಎನ್ಜಾಯ್ಮೆಂಟ್ ಎನ್ನುವುದು ತುಂಬಾ ಮುಖ್ಯ ಈ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು ಸುಂದರವಾಗಿ ಇಟ್ಟುಕೊಳ್ಳುವುದು ಅನೇಕ ರೀತಿಯಾದಂತಹ ಕಷ್ಟಗಳಿಂದ ಹೊರಗೆ ಬರುವುದಕ್ಕೆ ತುಂಬಾ ಸುಲಭ ಆಗುತ್ತದೆ.ಈ ಲೇಖನ ದಿನ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ನಿಮ್ಮ ಲೇಖನವನ್ನು ಶೇರ್ ಮಾಡಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ಕಾಮೆಂಟ್ ಮಾಡುವುದನ್ನು ಕೂಡ ಮರಿಬೇಡಿ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

1 day ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

1 day ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

1 day ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

1 day ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

1 day ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.