ಕೇವಲ ಇದನ್ನ ಮೂರು ಅಥವಾ ನಾಲ್ಕು ದಿನ ಸೇವನೆ ಮಾಡಿ ಸಾಕು ಸೊಂಟ , ಮಂಡಿ ನೋವು ಹಾಗು ರಕ್ತ ಸಂಚಾರ ಕೂಡ ಚೆನ್ನಾಗಿ ಆಗುತ್ತೆ..

ನರಗಳ ದೌರ್ಬಲ್ಯತೆ ನರ ಹಿಡಿತ ಅಥವಾ ನರಮಂಡಲದಲ್ಲಿ ಯಾವುದೇ ಸಮಸ್ಯೆಗಳಿರಲಿ ಅಥವಾ ಮೂಳೆ ಸೆಳೆತ ಮೂಳೆ ನೋವು ಮಂಡಿನೋವು ಕೀಲುನೋವು ಇಂತಹ ಯಾವುದೇ ತರಹದ ಸಮಸ್ಯೆಗಳಿರಲಿ ಅದನ್ನ ಪರಿಹರ ಮಾಡಿಕೊಳ್ಳುವುದಕ್ಕೆ ಈ ಮನೆ ಮದ್ದು ಮಾಡಿ, ನಿಮ್ಮ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಿ ಯಾವುದೇ ಚಿಕಿತ್ಸೆಯಿಲ್ಲದೆ ಕೇವಲ ಮೂರೇ ತಿಂಗಳಿನಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರ.

ಹೌದು ನಿಮ್ಮ ಈ ಶರೀರದಲ್ಲಿ ಯಾವುದೇ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಮೂಳೆಗಳ ಜಾಯಿಂಟ್ ನಲ್ಲಿ ಸೆಳೆತ ಆಗಲಿ ಕಟಕಟ ಎಂದು ಸದ್ದು ಬರುವುದಾಗಲಿ ಮೂಳೆಗಳು ಹಿಡಿಯುವುದು ಮಂಡಿ ಹಿಡಿತ ಮಂಡಿ ನೋವು ಅಥವಾ ಮೀನು ಖಂಡದಲ್ಲಿ ನೋವು ಈ ರೀತಿ ಯಾವುದೇ ತರಹದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದಲ್ಲಿ, ಅದಕ್ಕಾಗಿ ಹಲವು ಮನೆಮದ್ದುಗಳಿವೆ ಅದರಲ್ಲಿ ಇವತ್ತಿನ ಈ ಲೇಖನಿಯಲ್ಲಿ ಒಂದರ ವಿಧಾನವನ್ನು ತಿಳಿಸಿ ಕೊಡುತ್ತೇವೆ. ನೀವು ಕೂಡ ಈ ಪರಿಹಾರವನ್ನು ಮಾಡಿಕೊಂಡಿದ್ದಲ್ಲಿ ವಾಯು ಸಮಸ್ಯೆಯಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರು ಸಹ ನಿಮಗೆ ಪರಿಹಾರ ಸಿಗುತ್ತದೆ.

ಹೌದು ವಾಯು ಸಮಸ್ಯೆ ಕಾಣಿಸಿಕೊಂಡಾಗ ಮೂಳೆಗಳಲ್ಲಿ ಕಟಕಟ ಶಬ್ದ ಬರುವುದು ಮೂಳೆ ಹಿಡಿಯುವುದು ಮಂಡಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಮೂಳೆ ಹಿಡಿದಂತಾಗುವುದು ಕೀಲು ಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಜೋಮು ಹಿಡಿಯುವುದು ಇಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರು, ಅದಕ್ಕೆ ವಾಯು ಒಂಥರಾ ಕಾರಣವಾದರೆ. ಇನ್ನು ನಾವು ಪಾಲಿಸುವ ಆಹಾರ ಪದ್ಧತಿ ಮತ್ತು ದೇಹಕ್ಕೆ ವಿಶ್ರಾಂತಿ ಸಿಗದೆ ಹೋದಾಗಲೂ ಇಂಥ ಸಮಸ್ಯೆ ಉಂಟಾಗುತ್ತದೆ ಅಥವಾ ದೇಹಕ್ಕೆ ಶ್ರಮ ಹಾಕದೆ ಇದ್ದಾಗಲೂ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ಮೂಳೆಗಳಲ್ಲಿ ಕಟಕಟ ಶಬ್ದ ಬರುವುದು ನರ ಹಿಡಿಯುವುದು ಮೀನು ಕಂಠದಲ್ಲಿ ನೋವು ಕೀಲುಗಳ ನೋವು ಬರುವುದು ಆಗುತ್ತಿದ್ದರೆ, ಅದಕ್ಕೆ ಸರಳ ಪರಿಹಾರ ಇದಾಗಿರುತ್ತದೆ. ಇದನ್ನು 3 ತಿಂಗಳುಗಳ ಕಾಲ ಸತತವಾಗಿ ಪಾಲಿಸಬೇಕಿರುತ್ತದೆ, ಇದೇ ಸಮಯದಲ್ಲಿ ನೀವು ದೇಹಕ್ಕೆ ಶ್ರಮ ಹಾಕುವುದಕ್ಕಾಗಿ ಸ್ವಲ್ಪ ಸಮಯ ವಾಕ್ ಮಾಡುವುದು ಅಥವಾ ಎಕ್ ಸೈಸ್ ಮಾಡೋದು ವ್ಯಾಯಾಮ ಮಾಡುವುದು ಮಾಡಲೇ ಬೇಕಿರುತ್ತದೆ.

ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಚಕ್ಕೆ ಮೆಣಸು ಅಗಸೆಬೀಜ ಕುಂಬಳಕಾಯಿ ಬೀಜ ಕಲ್ಲುಸಕ್ಕರೆ ಮತ್ತು ಪಲಾವ್ ಎಲೆ.ಮೊದಲಿಗೆ ಅಗಸೆ ಬೀಜ ಮತ್ತು ಅದರ ಅರ್ಧದಷ್ಟು ಕುಂಬಳಕಾಯಿ ಬೀಜವನ್ನು ತೆಗೆದುಕೊಂಡು ಹುರಿದುಕೊಳ್ಳಬೇಕು ಬಳಿಕ ಪಲಾವ್ ಎಲೆ ಯನ್ನು ಒಂದರಿಂದ ಎರಡು ಎಲೆ ತೆಗೆದುಕೊಳ್ಳಿ. ಅದನ್ನು ಕೂಡ ಹುರಿದುಕೊಂಡು ಈ ಮಿಶ್ರಣವನ್ನು ಪುಡಿ ಮಾಡಿಕೊಳ್ಳುವಾಗ ಇದಕ್ಕೆ ಸ್ವಲ್ಪ ಚಕ್ಕೆ ಅಂದರೆ 1 ಇಂಚಿನಷ್ಟು ದಾಲ್ಚಿನ್ನಿ ಚಕ್ಕೆ ಮತ್ತು ಐದರಿಂದ ಆರು ಕಾಳುಮೆಣಸನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು ಇದನ್ನು ಏರ್ ಟೈಟ್ ಕಂಟೈನರ್ ನ ಶೇಖರಣೆ ಮಾಡಿ ಇಟ್ಟುಕೊಳ್ಳಿ.

ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ ಊಟದ ನಂತರ ಒಂದು ಲೋಟ ಬೆಚ್ಚಗಿನ ನೀರಿಗೆ ಈ ಪುಡಿಯನ್ನು ಮಿಶ್ರ ಮಾಡಿ ಇದಕ್ಕೆ ಜೇನುತುಪ್ಪ ಅಥವಾ ಬೆಲ್ಲದ ಪುಡಿಯನ್ನು ಮಿಶ್ರ ಮಾಡಿ ಕುಡಿಯಬೇಕು.ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ವಾಯು ಸಮಸ್ಯೆ ನಿವಾರಣೆಯಾಗುತ್ತದೆ ಹೌದು ಇದರಲ್ಲಿ ಚಕ್ಕೆ ಮತ್ತು ಮೆಣಸು ಹಾಕಿ ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜವನ್ನು ಬಳಸಿರುವುದರಿಂದ ಇದು ದೇಹಕ್ಕೆ ಪುಷ್ಟಿ ನೀಡುವುದಷ್ಟೇ ಅಲ್ಲ ವಾಯು ಸಮಸ್ಯೆಯನ್ನು ಕೂಡ ತೆಗೆದು ಹಾಕುತ್ತದೆ, ಹಾಗೆ ಪಲಾವ್ ಎಲೆ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ ದೇಶದಲ್ಲಿ ಉಂಟಾಗಿರುವ ಅಧಿಕ ವಾಯುವನ್ನು ಹೊರಹಾಕುವಲ್ಲಿ ಸಹಕಾರಿ. ಈ ಪರಿಹಾರದಿಂದ ಖಂಡಿತವಾಗಿಯೂ ಈ ಮೇಲೆ ತಿಳಿಸಿದಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.