ಸಂತಾನ ಸಮಸ್ಯೆ ಇದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದು ತುಂಬಾ ಕಷ್ಟ ಅಂತ ಅಂದುಕೊಂಡಿದ್ದರೆ ಅದು ಶುದ್ಧ ಸುಳ್ಳು ಈ ಗಿಡಮೂಲಿಕೆಯ ನೊಂದ ಹೌದು ನಿವೇನಾದರೂ ದಾಗಡಿ ಎಲೆಯ ಪ್ರಯೋಜನವನ್ನು ಪಡೆದುಕೊಂಡು ಬಂದರೆ ನಿಮ್ಮ ಈ ಸಮಸ್ಯೆ ಹೇಳ ಹೆಸರಿಲ್ಲದಂತೆ ಹೋಗುತ್ತೆ ನೀವು ಈ ಪರಿಹಾರವನ್ನು ಮಾಡಬೇಕಿರುವುದು ಕೇವಲ 3 ದಿನ ಮಾತ್ರ ಇದರಿಂದ ನಿಮಗೆ ಫಲಿತಾಂಶ ಸಿಗೋದೇ ಇಲ್ಲ ಅಂತ ಮಾತೇ ಇಲ್ಲ ಇದು ಪ್ರಸಿದ್ಧ ನಾಟಿ ವೈದ್ಯರು ತಿಳಿಸಿರುವಂತಹ ಮನೆಮದ್ದು ಆಗಿದೆ ಇದನ್ನು ನೀವು ಪಾಲಿಸುವ ವಿಧಾನ ಹೇಗೆ ಎಂಬುದನ್ನ ನಾವು ತಿಳಿಸಿಕೊಡುತ್ತೇವೆ ಅದರಂತೆ ನೀವು ಪಾಲಿಸಿಕೊಂಡು ಬಂದರೆ ಸಾಕು ನಿಮ್ಮ ಈ ಸಮಸ್ಯೆಗೆ ಯಾವುದೇ ಆಸ್ಪತ್ರೆಯ ಚಿಕಿತ್ಸೆ ಇಲ್ಲದೆ ಪರಿಹಾರ ಸಿಗುತ್ತದೆ.
ಸಂತಾನ ಸಮಸ್ಯೆ ಎಂಬುದು ಅಂದಿನ ದಿನಗಳಲ್ಲಿ ಬಹಳ ಅಪರೂಪವಾಗಿ ಕಾಣ ಸಿಗುತ್ತಿತ್ತು ಆದರೆ ಇವತ್ತಿನ ದಿನಗಳಲ್ಲಿ ಹಾಗಲ್ಲ ನೋಡಿ ಬಹಳಷ್ಟು ಮಂದಿ ಪಿಸಿಒಡಿ ಪಿಸಿಒಎಸ್ ಥೈರಾಯ್ಡ್ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದು ಇದರ ಪ್ರಭಾವ ಸಂತಾನ ಸಮಸ್ಯೆಯನ್ನು ಕೂಡ ಉಂಟು ಮಾಡುತ್ತದೆ.
ಹಾಗಾಗಿ ನೀವು ಕೂಡ ಸಂತಾನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಈ ತೊಂದರೆಗೆ ಮಾಡಿ ಈ ಚಿಕ್ಕ ಪರಿಹಾರ.ಇವತ್ತಿನ ದಿನಗಳಲ್ಲಿ ನೀವು ನೋಡಿರಬಹುದು ಮದುವೆಯಾದ ಕೂಡಲೇ ಯಾರೂ ಕೂಡ ಮಕ್ಕಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಕೆಲಸ ಮಾಡುತ್ತಿರುತ್ತಾರೆ ಮತ್ತು ಲೈಫ್ ನಲ್ಲಿ ತಮ್ಮದೇ ಆದ ಸಾಧನೆ ಮಾಡಬೇಕು ತಮ್ಮದೇ ಆದ ಗುರಿ ಹೊಂದಿದ್ದೇವೆ ಅದನ್ನು ಸಾಧಿಸಿಯೇ ಬಳಿಕ ಮಕ್ಕಳು ಮಾಡಿಕೊಳ್ಳೋದು ಅಂತ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ.
ಆದರೆ ಫ್ಯಾಮಿಲಿ ಪ್ಲಾನಿಂಗ್ ಮಾಡುತ್ತಾ ಮಾಡುತ್ತಾ ಆ ಬಳಿಕ ಮಕ್ಕಳು ಬೇಕು ಅಂದರೂ ಆಗದೇ ಇರುವ ಸ್ಥಿತಿ ಬಂದು ಬಿಡುತ್ತದೆ.ಇಂತಹ ಎಲ್ಲ ಸ್ಥಿತಿ ಇರುವಾಗ ದಾಗಡಿ ಸೊಪ್ಪಿನ ಪ್ರಯೋಜನವನ್ನು ಪಡೆದುಕೊಳ್ಳಿ ಈ ದಾಗಡಿ ಸೊಪ್ಪು ಅಂತ ವಿಶೇಷ ಗಿಡಮೂಲಿಕೆಯಿಂದ ಇದು ಹಳ್ಳಿಗರಿಗೆ ಪೈಸೆಯ ಇರುತ್ತದೆ ಮನೆ ಅಂಗಳದಲ್ಲಿ ಹಿತ್ತಲಿನಲ್ಲಿ ಈ ಗಿಡವನ್ನು ಬೆಳೆಸಿಕೊಂಡಿರುತ್ತಾರೆ.
ನಾಟಿ ವೈದ್ಯರು ಸೂಚಿಸುವ ಈ ಪರಿಹಾರ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮಗೆ ಕಾಡುತ್ತಿರುವ ತೊಂದರೆಗೆ ಶಮನ ಕೊಡುತ್ತಾ ಅದೇನು ಅಂದರೆ ದಾಗಡಿ ಎಲೆಗಳನ್ನು ತಂದು ಚೆನ್ನಾಗಿ ಸ್ವಚ್ಛ ಮಾಡಿ ತುಂಡು ತುಂಡಾಗಿ ಮಾಡಿ ನೀರಿನಲ್ಲಿ ಕುದಿಸಬೇಕು.
ನೀರನ್ನು ಕುದಿಸುವಾಗ ಇದಕ್ಕೆ ದಾಗಡಿ ಎಲೆಯನ್ನೂ ಚಿಕ್ಕಚಿಕ್ಕದಾಗಿ ಕತ್ತರಿಸಿ ನೀರಿನೊಳಗೆ ಹಾಕಿ ನೀರನ್ನು ಚೆನ್ನಾಗಿ ಕುದಿಸಬೇಕು, ಈ ರೀತಿ ಕುದಿಸುವಾಗ ಚೆನ್ನಾಗಿ ನೀರನ್ನು ತಿರುವುತ್ತಾ ಇರಬೇಕು. ಆಗ ಕಂದುಬಣ್ಣದಲ್ಲೀರುವು ಎಲೆಗಳು ತನ್ನ ಸತ್ವವನ್ನು ನೀರಿಗೆ ಬಿಡುತ್ತದೆ. ಆಗ ಗಾಢ ಕಂದು ಬಣ್ಣಕ್ಕೆ ತಿರುಗುತ್ತದೆ ಆಗ ಈ ನೀರನ್ನು ತಣ್ಣಗಾಗಲು ಬಿಟ್ಟು ಇದನ್ನು ಶೋಧಿಸಿ ಕುಡಿಯುತ್ತ ಬರಬೇಕು.
ಈ ರೀತಿ ನೀರಿನಲ್ಲಿ ಎಲೆಗಳನ್ನು ಹಾಕಿ ಕುದಿಸುವಾಗ ನೀರು ಗಟ್ಟಿಗೆ ಆಗುತ್ತದೆ ಬಳಿಕ ಈ ನೀರನ್ನು 3ದಿನಗಳ ಕಾಲ ಪ್ರತಿದಿನ ಕಷಾಯದ ರೀತಿ ಕುಡಿಯುತ್ತಾ ಬರಬೇಕು ಇದರಿಂದ ಶರೀರದಲ್ಲಿ ಏನೇ ಸಮಸ್ಯೆಗಳು ಇದ್ದರೂ ಸಹ ಅದು ಪರಿಹಾರವಾಗಿ ಸಂತಾನಕ್ಕೆ ಕಾರಣವಾದ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೆ.
ಇದರ ಜೊತೆಗೆ ನೀವು ಈ ಮನೆಮದ್ದನ್ನು ಪಾಲಿಸುವಾಗ ಮಾಡಬೇಕಿರುವ ಮತ್ತೊಂದು ಕೆಲಸವೇನು ಅಂದರೆ 3ದಿನಗಳ ಕಾಲ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸುತ್ತಾ ಇರಬೇಕು, ಈ ಹರಿಹರನ ಒಮ್ಮೆ ಮಾಡಿ ನೋಡಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಧನ್ಯವಾದ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.