ಕೇವಲ ಮೂರೇ ಮೂರು ದಿನ ಇದನ್ನ ತಿನ್ನಿ ಸಾಕು ಕಿಡ್ನಿಯಲ್ಲಿ ಕಲ್ಲು ಕರಗಿ ನೀರಾಗಿ ನದಿಯ ರೀತಿಯಲ್ಲಿ ಹರಿದು ಹೊರಗೆ ಜಲಪಾತದ ಹಾಗೆ ಹೊರಗೆ ಬರುತ್ತೆ…

ಜನ್ಮದಲ್ಲಿ ಕ್ಯಾನ್ಸರ್ ಬರಬಾರದು ಅಂದರೆ ಇದೊಂದನ್ನು ಮಾಡಿ ಸಾಕು! ಯಾವ ಕ್ಯಾನ್ಸರ್ ಕಾಯಿಲೆಯು ನಿಮ್ಮ ಹತ್ತಿರವೂ ಸುಳಿಯುವುದಿಲ್ಲಾ…ಬದಲಾಗುತ್ತಿರುವ ಸಮಯ ಬದಲಾಗುತ್ತಿರುವ ಕಾಲ ಇವುಗಳ ನಡುವೆ ಬದಲಾಗುತ್ತಿರುವ ಮನುಷ್ಯ ಹಾಗೆ ಬದಲಾಗುತ್ತಿರುವ ಜೀವನಶೈಲಿ ಜೊತೆಗೆ ಆಹಾರ ಪದ್ದತಿ ಇದೆಲ್ಲದರಿಂದ ಮನುಷ್ಯನ ಆರೋಗ್ಯದ ಮೇಲೆ ಎಂತಹ ಪ್ರಭಾವ ಬೀರುತ್ತಿದೆ ಎಂಬುದು ಅವನಿಗೆ ಅರಿವಿಲ್ಲಾ. ಹೌದು ಈಗಾಗಲೇ ಸಾಕಷ್ಟು ಸೂಚನೆಗಳು ಮನುಷ್ಯನ ಬದುಕಿಗೆ ಸಿಗುತ್ತಲೇ ಇದೆ. ಪ್ರಕೃತಿ ಮಾತೆಯು ಕೂಡ ಮನುಷ್ಯನ ಈ ವೇಗಕ್ಕೆ ಬ್ರೇಕ್ ಹಾಕಲು ಸಾಕಷ್ಟು ಸೂಚನೆಗಳನ್ನ ಕೊಡುತ್ತಲೇ ಇದ್ದಾಳೆ ಆದರೆ ಅದನ್ನು ಅರಿಯದ ಮನುಷ್ಯ ತಾನೇ ಪ್ರಕೃತಿಗಿಂತ ಮೇಲು ಎಂದು ಮುಂದೆ ಸಾಗುತ್ತಿದ್ದಾನೆ.

ಆದರೆ ಇದೆಲ್ಲ ಎಷ್ಟು ದಿನ ಅನ್ನೋದು ಮಾತ್ರ ಗೊತ್ತಿಲ್ಲ ಪ್ರಕೃತಿಯ ಮುಂದೆ ಮನುಷ್ಯ ನಿಲ್ಲುತ್ತಾನೆ ಅನ್ನೋದು ಸುಳ್ಳಿನ ಮಾತು ಏನಂತಿರ ಸ್ನೇಹಿತರೆ.ಇಂದು ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆ ಮನುಷ್ಯನನ್ನು ಎಷ್ಟು ಭಾದಿಸುತ್ತಿದೆ ಅಂದರೆ ಸೂಚನೆ ನೀಡದೆ ಬರುವ ಈ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡರು ಪೂರ್ಣವಾಗಿ ಗುಣಮುಖರಾಗದೆ ಜೀವನ ಪರ್ಯಂತ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಅಥವಾ ಮಂದೆಯಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅನ್ನುವ ಆಲೋಚನೆಯಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ ಹಾಗಾಗಿ ನಮ್ಮ ಜೀವನಶೈಲಿಯನ್ನು ಬದಲು ಮಾಡಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು.

ಬೇರೆ ಯಾರೂ ಕೂಡ ನಮ್ಮ ಜೀವನ ಆಗಲೇ ಬದುಕು ಆಗಲೇ ಕಾಪಾಡಲು ಸಾಧ್ಯವಿಲ್ಲ ನಮ್ಮ ಬದುಕನ್ನು ನಾವೇ ಸರಿಪಡಿಸಿಕೊಳ್ಳಬೇಕು ನಮ್ಮ ಆರೋಗ್ಯವನ್ನು ನಾವೇ ಕಾಳಜಿ ಮಾಡಬೇಕು ಹಾಗಾಗಿ ನಮ್ಮ ಆರೋಗ್ಯ ಕಾಳಜಿ ಮಾಡುವುದು ಹೇಗೆ ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ.ಕಲಬೆರಕೆಯ ಈ ಯುಗದಲ್ಲಿ ನಾವು ಸೇವನೆ ಮಾಡುವಂತಹ ಆಹಾರ ನಮ್ಮ ಆರೋಗ್ಯಕ್ಕೆ ನಮ್ಮ ಶರೀರಕ್ಕೆ ಯಾವುದೇ ತರಹದ ಪೋಷಕಾಂಶಗಳನ್ನು ಕೊಡುತ್ತಾ ಇಲ್ಲ ಆದ್ದರಿಂದ ನಾವೇ ಸ್ವತಃ ಕೆಲವೊಂದು ಪರಿಹಾರಗಳನ್ನು ಪಾಲಿಸುತ್ತಾ ಇರುವುದರಲ್ಲಿಯೇ ಉತ್ತಮ ಆಹಾರ ಪದಾರ್ಥಗಳನ್ನು ತಿನ್ನುತ್ತಾ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕಿ ರುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ಜನ್ಮದಲ್ಲಿಯೇ ಕ್ಯಾನ್ಸರ್ ನಿಮ್ಮ ಬಳಿ ಸುಳಿಯ ಬಾರದು ಮತ್ತು ಸುಸ್ತು ಸಂಕಟ ಇದ್ಯಾವುದೂ ನಮ್ಮ ಬಳಿ ಸುಳಿಯಬಾರದು ನಾವು ಶಕ್ತಿವಂತರಾಗಬೇಕು ಆರೋಗ್ಯವಂತರಾಗಿರಬೇಕು ಅಂತ ಎನ್ನುವುದಾದರೆ ಈ ಮನೆಮದ್ದನ್ನು ಪಾಲಿಸಿ. ಈ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀವು ಸಹ ತಿನ್ನುತ್ತಾ ಬಂದರೆ ಸುಸ್ತು ನಿಶಕ್ತಿ ಆಗಾಗ ಕಾಣಿಸಿಕೊಳ್ಳುವ ಜ್ವರ ಇದ್ಯಾವುದೂ ನಿಮ್ಮ ಬಳಿ ಸುಳಿಯದೆ ಆರೋಗ್ಯವಂತರಾಗಿರಬಹುದು.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಅಂಜೂರ ದ್ರಾಕ್ಷಿ ಮತ್ತು ಪೌಷ್ಟಿಕ ಆಹಾರ ಈ ಲೋಕದ ಅಮೃತಾ ಹಾಲು.ಮೊದಲಿಗೆ ಹಾಲನ್ನು ಬಿಸಿ ಮಾಡಿ ಇಟ್ಟುಕೊಳ್ಳಬೇಕು ಬಳಿಕ, ಸಣ್ಣಗೆ ಕತ್ತರಿಸಿ ಇಟ್ಟುಕೊಂಡಂತಹ 8ಅಂಜೂರ ಮತ್ತು 8ಒಣ ದ್ರಾಕ್ಷಿಯನ್ನು ತೆಗೆದುಕೊಂಡು ಈ ಹಾಲಿಗೆ ಮಿಶ್ರ ಮಾಡಿ ಸ್ವಲ್ಪ ಸಮಯ ಹಾಗೇ ಕುದಿಸಿ.ಇದೀಗ ಈ ಹಾಲನ್ನು ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತ ಬನ್ನಿ ಅಥವಾ ರಾತ್ರಿ ಮಲಗುವ ಸಮಯದಲ್ಲಿ ಬೇಕಾದರೂ ನೀವು ಈ ಡ್ರಿಂಕ್ ಅನ್ನು ಕುಡಿಯಬಹುದು.

5 ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡ ಈ ಡ್ರಿಂಕ್ ಅನ್ನ ಕುಡಿಯಬಹುದು, ಇದನ್ನು ಮಾಡಿಕೊಳ್ಳುವುದು ಸುಲಭ ಮತ್ತು ಇದರಿಂದ ಆರೋಗ್ಯಕರ ಲಾಭಗಳಂತು ಅಪಾರ.ಹಾಗಾಗಿ ಈ ಆರೋಗ್ಯಕರವಾದ ಆಹಾರ ಪದಾರ್ಥಗಳಿಂದ ಮಾಡಿದ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥದಿಂದ ಮಾಡಿದ ಸರಳ ಡ್ರಿಂಕ್ ಅನ್ನು ಮಾಡಿ ಕುಡಿಯಿರಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

15 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

16 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

17 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

17 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.