ಗಂಡನನ್ನ ಬಿಟ್ಟು ಪ್ರಿಯತಮನ ಜೊತೆಗೆ ಡಿಂಗ್ ಮಾಡುತ್ತ ಆರಾಮಾಗಿ ಇದ್ಲು ಆದ್ರೆ , ಆದ್ರೆ ಪ್ರಿಯತಮ ಕಬ್ಬಿಣ ಗದ್ದೆಗೆ ಕರೆದುಕೊಂಡು ಹೋಗಿ ಏನು ಮಾಡಿದ ಗೊತ್ತ … ಇವೆಲ್ಲ ಬೇಕಿತ್ತಾ ನಿಜಕ್ಕೂ ಈ ಸ್ಟೋರಿ ನೋಡಿದ್ರೆ ಜಗತ್ತಲ್ಲಿ ಇಂತವರು ಇದ್ದಾರಾ ಅನ್ನಿಸುತ್ತದೆ…

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಈ ಹೆಣ್ಣು ಮಕ್ಕಳು ಯಾವ ಕಾರಣಕ್ಕಾಗಿ ಪದೇ ಪದೇ ಇಂತಹ ಎಡವಟ್ಟನ್ನು ಮಾಡಿಕೊಂಡು ದುರಂತ ಅಂತ್ಯವನ್ನು ಕಾಣುತ್ತಿದ್ದಾರೋ ಅರ್ಥ ಆಗುತ್ತಿಲ್ಲ ತಮ್ಮ ಬದುಕನ್ನು ತಾವೇ ಕೈಯಾರೆ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ ಅದು ಯಾವುದೋ ಆಕರ್ಷಣೆಗೆ ಒಳಗಾಗಿ ಅಥವಾ ಆತನ ಮಾತಿನ ಮೋಡಿಗೆ ಒಳಗಾಗಿ ಅಥವಾ ಆತನ ಹತ್ತಿರ ದುಡ್ಡು ಇದೆ ಅನ್ನುವ ಕಾರಣಕ್ಕಾಗಿಯೋ ಅಥವಾ ಇನ್ನೊಂದು ಯಾವುದೋ ಕಾರಣಕ್ಕಾಗಿಯೋ ಆತನ ಪಾಶಕ್ಕೆ ಸಿಲುಕಿ ಆತನಿಂದಲೇ ಸಾವನ್ನಪ್ಪುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ದಿನೆ ದಿನೆ ಜಾಸ್ತಿಯಾಗುತ್ತಿದೆ .

ಈ ಸಮಾಜದಲ್ಲಿ ಇಂತಹ ನೂರೆಂಟು ಘಟನೆಗಳು ನಡೆಯುತ್ತಿದ್ದರು ಕೂಡ ಹೆಣ್ಣು ಮಕ್ಕಳು ಇದರಿಂದ ಪಾಠವನ್ನೇ ಕಲಿತಿಲ್ಲ ನಾನು ಈ ಸ್ಟೋರಿಯನ್ನು ಮಾಡುವಂತಹ ಉದ್ದೇಶವೂ ಕೂಡ ಅದೇ ಇದರಿಂದ ಆದರೂ ಪಾಠವನ್ನು ಕಲಿಯಲಿ ಅಂತ ಬಂಧುಗಳೇ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ಇಂತಹದ್ದೇ ಒಂದು ಘಟನೆ ಇದೀಗ ಊರು ದಲ್ಲಿ ನಡೆದಿದೆ ಪ್ರಿಯಕರನೆ ಪ್ರಿಯತಮೆಯನ್ನು ಕೊಂದು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ ಹೆಚ್ಚು ಕಡಿಮೆ ಹದಿನೈದರಿಂದ ಹದಿನೆಂಟು ದಿನಗಳಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಏನದು ಅಂತ ಹೇಳುತ್ತೇನೆ ಕೇಳಿ ಈಕೆ ಹೆಸರು ಕಾವ್ಯ ಅಂತ ವಯಸ್ಸು ಬರಿ ಇಪ್ಪತೈದು ವರ್ಷ ಭವಿಷ್ಯದ ಕನಸನ್ನು ಕಾಣುತ್ತಿದ್ದವಳು ಭವಿಷ್ಯದಲ್ಲಿ ಬೆಳಗಬೇಕಾದಂತಹ ಈ ಹುಡುಗಿ ಪ್ರಾಣವೇ ಇಲ್ಲದಂತಾಗಿದೆ ಅಥವಾ ತನ್ನ ಪ್ರಾಣವನ್ನೇ ಕಳೆದುಕೊಳ್ಳುವಂತ ಎದುರಾಗಿದೆ.

ಈಕೆ ತುಂಬಾ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳ್ಕೊಂಡಿದ್ಲು ತಾಯಿಯೇ ಕಷ್ಟ ಪಟ್ಟು ಬೆಳೆಸಿದ್ದು ಈಕೆಯನ್ನ ತಾಯಿ ಪಾಪ ಅಲ್ಲಿ ಇಲ್ಲಿ ಅಂತ ಕೆಲಸ ಮಾಡಿ ಆಗೋ ಹೀಗೋ ಹಣವನ್ನ ಹೊಂದಿಸಿ ಏನೇನೋ ಕಷ್ಟ ಪಟ್ಟು ಮಗಳನ್ನ ಸಾಕಿ ಸಲುಹಿದ್ರೂ ದೊಡ್ಡವಳನ್ನಾಗಿ ಮಾಡಿದ್ರು ಅದಾದ ನಂತರ ಈಕೆ ಒಳ್ಳೆ ಎಜುಕೇಶನ್ ಪಡಿಬೇಕು ಎನ್ನುವ ಕಾರಣಕ್ಕಾಗಿ ದೊಡ್ಡಮ್ಮನ ಮನೆಗೆ ಬರ್ತಾಳೆ ಈಕೆ ಇದ್ದಿದ್ದು ಊರು ತಾಲೂಕಿನ ಈ ಊರು ಗ್ರಾಮದಲ್ಲಿ ಆ ಭಾಗದವರು ಯಾರಾದರೂ ಇದ್ರೆ ಕಮೆಂಟ್ ಮಾಡಿ ತಿಳಿಸಿ ಅಲ್ಲಿ ಈಕೆ BBM ಅನ್ನ ಮಾಡ್ತಾಯಿರ್ತಾಳೆ BBM ಅನ್ನ ಸಂದರ್ಭದಲ್ಲಿ ಅನಾಮದೇಯ ಎನ್ನುವಂತ ಹುಡುಗನ ಜೊತೆಗೆ ಪರಿಚಯ ಆಗುತ್ತೆ ಪರಿಚಯ ಸ್ನೇಹಕ್ಕೆ ತಿರುಗುತ್ತೆ ಸ್ನೇಹ ಪ್ರೀತಿಯ ಹಂತದವರೆಗೂ ಕೂಡ ಬರುತ್ತೆ.

ಈಕೆ ಅನಾಮದೇಯ ನನ್ನ ಮದುವೆಯು ಕೂಡ ಆಗ್ತಾರೆ ಆದರೆ ಇಲ್ಲಿ ವಿಚಾರ ಏನು ಗೊತ್ತ ಈ ಎಲ್ಲ ವಿಚಾರವನ್ನ ತನ್ನ ತಾಯಿಗೆ ಈಕೆ ಹೇಳಲೇ ಇಲ್ಲ ಈಕೆ ಮಾಡಿದಂತ ಮೊದಲ ತಪ್ಪು ಅಂದ್ರೆ ಅದು ಸಾಕಿ ಸಲಹೋದಕ್ಕೆ ತಾಯಿ ಬೇಕಿತ್ತು ದೊಡ್ಡವಳನ್ನಾಗಿ ಮಾಡೋದಕ್ಕೆ ತಾಯಿ ಬೇಕಿತ್ತು ಎಲ್ಲದಕ್ಕೂ ಕೂಡ ತಾಯಿ ಬೇಕಿತ್ತು ಆದರೆ ತಾನು ಪ್ರೀತಿಸಿ ಇನ್ನೊಬ್ಬನನ್ನ ಮದುವೆಯಾಗುವಂತ ಸಂದರ್ಭದಲ್ಲಿ ಆ ವಿಚಾರವನ್ನ ತನ್ನ ತಾಯಿಗೆ ತಾಯಿಗೆ ತನ್ನ ಮಗಳು ಒಬ್ಬನನ್ನ ಪ್ರೀತಿಸಿ ಮದುವೆ ಆಗಿದ್ದಾಳೆ ಎನ್ನುವಂತಹ ವಿಚಾರ ಗೊತ್ತಾಗಲೇ ಇಲ್ಲ ಈಕೆ ಅನಾಮದೇಯ ನನ್ನ ಮದುವೆ ಆಗುತ್ತಾಳೆ ಮದುವೆಯಾಗಿ ಒಂದಷ್ಟು ದಿನಗಳ ಕಾಲ ಗಂಡ ಹೆಂಡತಿ ಇಬ್ಬರು ಕೂಡ ಬಹಳ ಚೆನ್ನಾಗಿ ಇರುತ್ತಾರೆ ಆದರೆ ಆ ನಂತರ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬರುತ್ತೆ ಬಿರುಕು ಜಾಸ್ತಿ ಆಗುತ್ತೆ.

ಅದಾದ ಬಳಿಕ ಈಕೆ ಅನಾಮದೇಯ ನಿಂದ ದೂರ ಆಗುತ್ತಾಳೆ ಮತ್ತೆ ಅದೇ ವಿಚಾರ ಅಂದರೆ ಅಕ್ಷಯ ನನ್ನ ಮದುವೆ ಆಗಿದ್ದು ಗೊತ್ತಿಲ್ಲ ಅಕ್ಷಯ ಜೊತೆಗೆ ಸಂಬಂಧವನ್ನ ಕಳೆದುಕೊಂಡಿದ್ದು ಕೂಡ ಈಕೆಯ ತಾಯಿಗೆ ಗೊತ್ತೇ ಇಲ್ಲ ಅದಾದ ಬಳಿಕ ಈಕೆ ತಾಯಿ ಹತ್ತಿರ ಹೇಳುತ್ತಾಳೆ ಅಮ್ಮ ನಾನು ಊರು ಗ್ರಾಮದಿಂದ ಅಥವಾ ಅರಕಲುಗೋಡಿನಿಂದ ನಾನು ಬೆಂಗಳೂರಿಗೆ ಹೋಗ್ತಾಯಿದ್ದೀನಿ ನಾನು ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ ಅಲ್ಲಿ PG ಮಾಡ್ಕೊಂಡು ನಾನು job ಮಾಡ್ಕೊಂಡು ಇರ್ತೀನಿ ಅಂತ ಹೇಳಿ ಅದೇ ಪ್ರಕಾರವಾಗಿ ಈಕೆ ಬೆಂಗಳೂರಿಗೂ ಕೂಡ ಹೋಗ್ತಾಳೆ ಬೆಂಗಳೂರಿಗೆ ಹೋಗಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಕೂಡ ಮಾಡ್ತಾ ಇರ್ತಾಳೆ ಕೆಲಸವನ್ನ ಮಾಡಲು ಸ್ವಲ್ಪ ಟೈಮ್ ಆದ್ಮೇಲೆ ಈಕೆ ಏನ್ ಮಾಡ್ತಾಳೆ.

ಸೀದಾ ಅನಾಮದೇಯ ದ ಅನಾಮದೇಯ ಎನ್ನುವಂತ ಗ್ರಾಮಕ್ಕೆ ಬರ್ತಾಳೆ ಅದಕ್ಕೆ ಕಾರಣ ಏನಪ್ಪಾ ಅಂದ್ರೆ ಈಕೆ ಬೆಂಗಳೂರಿನಲ್ಲಿ ಇರುವಂತ ಸಂದರ್ಭದಲ್ಲಿ ಅನಾಮದೇಯ ಎನ್ನುವವನ ಜೊತೆ ಪರಿಚಯ ಆಗುತ್ತೆ ಪರಿಚಯವೂ ಕೂಡ ಸ್ನೇಹಕ್ಕೆ ತಿರುಗುತ್ತೆ ಸ್ನೇಹ ಪ್ರೀತಿಯ ಹಂತದವರೆಗೂ ಕೂಡ ಹೋಗುತ್ತೆ ಆ ಪ್ರೀತಿ ಎಲ್ಲಿಯವರೆಗೆ ಆಕೆಯನ್ನು ಕರೆದುಕೊಂಡು ಬರುತ್ತೆ ಅಂದರೆ ಈ ಅನಾಮದೇಯ ಮನೆಯವರೆಗೂ ಕೂಡ ಕರೆದುಕೊಂಡು ಬರುತ್ತೆ ಈಕೆ ಅನಾಮದೇಯ ನ ಊರಾಗಿರುವಂತ ಅನಾಮದೇಯ ದ ಪಾರ್ಸನ ಹಳ್ಳಿಗೆ ಬರುತ್ತಾರೆ ಅನಾಮದೇಯ ಹಳ್ಳಿಗೆ ಬಂದಂತ ವಿಚಾರವು ಕೂಡ ಆಕೆ ತನ್ನ ತಾಯಿಗೆ ಹೇಳಲೇ ಇಲ್ಲ ನೋಡಿ ಆ ತಾಯಿ ಎಂತಹ ಮುಗ್ದರಾಗಿ ಹೋಗುತ್ತಾರೆ ಅಥವಾ ಯಾವ ರೀತಿಯಾಗಿ ಬಕರಾಗಿಬಿಡುತ್ತಾರೆ ಅಂದರೆ ತಾನು ಹೆತ್ತ ಮಗಳು ಮೊದಲ ಮದುವೆ ಆಗಿದ್ದು ಗಂಡನಿಂದ ದೂರ ಆಗಿದ್ದು ಕೂಡ ಗೊತ್ತಿಲ್ಲ.

ಅದಾದ ನಂತರ ಮತ್ತೊಬ್ಬನನ್ನ ಇದ್ದಿದ್ದು ಆತನ ಜೊತೆಗೆ ಬಂದಿದ್ದು ಕೂಡ ತಾಯಿಗೆ ಗೊತ್ತೇ ಇಲ್ಲ ಈಕೆ ಮತ್ತೆ ತಾಯಿಗೆ ಕಥೆಯನ್ನ ಕಟ್ಟುತ್ತಾ ಹೋಗುತ್ತಾಳೆ ನಾನು ಬೆಂಗಳೂರಿನಲ್ಲಿ ಇದ್ದೀನಿ ಇಂತ ಪಿಜಿಯಲ್ಲಿ ಇದ್ದೀನಿ ಇಂತ ಕಂಪನಿಯಲ್ಲಿ ಕೆಲಸವನ್ನ ಮಾಡ್ತಾಯಿದ್ದೀನಿ ನಾನು ಆರಾಮಾಗಿದ್ದೀನಿ ಅಂತ ಹೇಳಿ ತಾಯಿಗೆ ಫೋನ್ ಮಾಡಿ ಎಲ್ಲವನ್ನು ಕೂಡ update ಮಾಡ್ತಾಯಿರ್ತಾಳೆ ತಾಯಿ ಪ್ರತಿ ದಿನ ಫೋನ್ ಮಾಡ್ತಿದ್ದಂತ ಕಾರಣಕ್ಕಾಗಿ ತಾಯಿಗೆ ಯಾವುದೇ ಅನುಮಾನವೂ ಕೂಡ ಬರಲಿಲ್ಲ ಅಥವಾ ತಾಯಿಗೆ ಮಗಳು ಎಲ್ಲಿದ್ದಾಳೆ ಏನು ಎತ್ತ ಅಂತ ತಿಳಿದುಕೊಳ್ಳಬೇಕು ಅಂತ ಕೂಡ ಅನ್ನಿಸಲಿಲ್ಲ ಯಾಕಂದ್ರೆ ಮಗಳು ಎಲ್ಲವನ್ನು ಕೂಡ ಹೇಳ್ತಿದ್ದಾಳೆ ಅಂತ ಹೇಳಿ ಅವರು ನಂಬಿಕೊಳ್ತಾರೆ ಈಕೆ ಏನು ಮಾಡ್ತಾಳೆ.

ಅನಾಮದೇಯ ಮನೆಗೆ ಬರ್ತಾಳೆ ಅನಾಮದೇಯ ಜೊತೆಗೆ ಈಕೆಯು ಕೂಡ ವಾಸವನ್ನ ಮಾಡೋದಿಕ್ಕೆ ಶುರು ಮಾಡ್ಕೊಳ್ತಾಳೆ away ಅಷ್ಟೊತ್ತಿಗೆ ಮದುವೆಯನ್ನು ಕೂಡ ಆಗ್ತಾಳೆ ಅಂದ್ರೆ ಎರಡನೇ ಮದುವೆಯನ್ನು ಕೂಡ ಆಗ್ತಾಳೆ ಆರಂಭದಲ್ಲೂ ಕೂಡ ಅಷ್ಟೇ ಇಲ್ಲಿ ಎಲ್ಲವೂ ಕೂಡ ಚೆನ್ನಾಗಿರುತ್ತೆ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಇರೋದಿಲ್ಲ ಇಂತಹ ಪ್ರೀತಿಯಲ್ಲಿ ಏನಾಗುತ್ತೆ ಗೊತ್ತಾ ಅದೆಲ್ಲವು ಕೂಡ ಆರಂಭಿಕ ಆಕರ್ಷಣೆ ಅಷ್ಟೇ ಒಂದು ದೈಹಿಕ ಆಕರ್ಷಣೆ ಆಗಿರಬಹುದು ಅಥವಾ ವಯಸ್ಸಿನ ಕಾರಣಕ್ಕಾಗಿ ಆಕರ್ಷಣೆಯಾಗಿರಬಹುದು ಅಥವಾ ಚಂಚಲ ಮನಸ್ಸಿನ ಕಾರಣಕ್ಕಾಗಿ ಆಕರ್ಷಣೆಯಾಗಿರಬಹುದು .

ಇಲ್ಲಿ ಕಾವ್ಯ ಮತ್ತು ಅವಿನಾಶಿ ನಡುವೆ ಆಗಿದ್ದು ಕೂಡ ಅಷ್ಟೇ ಅದು ಶುದ್ಧ ಪ್ರೇಮ ಅಲ್ಲ ಶುದ್ಧ ಪ್ರೀತಿಯಲ್ಲ ಯಾವುದು ಕೂಡ ಅಲ್ಲ ಅನಾಮದೇಯ ಗು ಕೂಡ ಗೊತ್ತಿತ್ತು ಕಾವ್ಯ ಮೊದಲು ಒಂದು ಮದುವೆ ಆಗಿದ್ದಳು ಗಂಡನಿಂದ ದೂರ ಆಗಿದ್ದಾಳೆ ಅಂತ ಹೇಳಿ ಆತನಿಗೂ ಕೂಡ ಗೊತ್ತಿತ್ತು ಅಷ್ಟು ಗೊತ್ತಿದ್ದ ಮೇಲು ಕೂಡ ಆತ ಕಾವ್ಯನನ್ನ ಪ್ರೀತಿಸೋಕೆ ಶುರು ಮಾಡುತ್ತಾನೆ ಅಂದರೆ ಅವರಿಬ್ಬರ ನಡುವೆ ಅಂತಹ ಪ್ರೀತಿ ಪ್ರೇಮ ನಿಜವಾದಂತ ಪ್ರೀತಿ ಪ್ರೇಮ ಅಂತದ್ದು ಏನು ಕೂಡ ಇರಲಿಲ್ಲ ಒಂದು ರೀತಿಯ ತಾತ್ಕಾಲಿಕ ಆಕರ್ಷಣೆ ಇದ್ದ ರೀತಿಯಲ್ಲಿ ಇತ್ತು ಯಾವಾಗ ಇವರು ಇಬ್ಬರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಆ ಆಕರ್ಷಣೆ ಅನ್ನುವುದು ಸ್ವಲ್ಪ ಟೈಮಗೆ ಮಾಯ ಆಗಿ ಬಿಡುತ್ತದೆ .

ಯಾವಾಗ ಆಕರ್ಷಣೆ ಆ ಮೋಹ ಎಲ್ಲ ಕೂಡ ಹೊರಟಾಗುತ್ತೋ ಮತ್ತೆ ಇಲ್ಲೂ ಕೂಡ ಅವರ ಇಬ್ಬರ ನಡುವೆ ಜಗಳ ಭಿನ್ನಾಭಿಪ್ರಾಯ ಬಿರುಕು ಇಂತದೆಲ್ಲವೂ ಕೂಡ ಕಾಣಿಸಿಕೊಳ್ಳೋಕೆ ಶುರುವಾಗುತ್ತೆ ಇಷ್ಟೆಲ್ಲಾ ಆಗ್ತಿರುವಂತ ಸಂದರ್ಭದಲ್ಲಿ ಈಕೆಯ ತಾಯಿಗೆ ಮಾತ್ರ ಯಾವುದೇ ವಿಚಾರವು ಕೂಡ ಗೊತ್ತಾಗ್ಲಿಲ್ಲ ಅಂತಿಮವಾಗಿ ಏನಾಗುತ್ತೆ ಯಾವಾಗಲು ಕೂಡ ತಾಯಿಗೆ ಫೋನ್ ಮಾಡುತ್ತಿದ್ದವಳು ಹೆಚ್ಚು ಕಡಿಮೆ ಒಂದು ಹದಿನೈದು ದಿನಗಳಿಂದ ತಾಯಿಗೆ ಫೋನ್ ಮಾಡೋದಾಗ್ಲಿ ಮಾತನಾಡೋದಾಗಲಿ ಅಂತದ್ದು ಏನು ಕೂಡ ಮಾಡಲೇ ಇಲ್ಲ ಆಗ ತಾಯಿಗೆ ಅನುಮಾನ ಬರೋದಕ್ಕೆ ಶುರುವಾಗುತ್ತೆ ಎಲ್ಲೋ ಏನೋ ಎಡವಟ್ಟು ಆಗಿದೆ ಅಂತ ಹೇಳಿ .

ಈ ಕಾರಣಕ್ಕಾಗಿ ತಾಯಿ ಅದೇ ಹೋಗಿ ಪೊಲೀಸ್ ಠಾಣೆಗೆ ದೂರನ್ನ ಕೊಟ್ಟುಬಿಡ್ತಾರೆ ದೂರನ್ನ ಕೊಟ್ಟಂತ ಸಂದರ್ಭದಲ್ಲಿ ಒಂದೊಂದೇ ವಿಚಾರಗಳು ಬಯಲಿಗೆ ಬರುತ್ತೆ ಅದೇನಪ್ಪ ಅಂದ್ರೆ ಈಕೆಯ ದೇಹ ಕಬ್ಬಿಣ ಹೊಲದಲ್ಲಿ ಸಿಗುತ್ತೆ ಈ ಅವಿಡಾಷ್ಟನ್ನ ಕರ್ಕೊಂಡು ಹೋಗಿ ಚೆನ್ನಾಗಿ ರುಬ್ಬಿದಾಗ ಆತ ಕರ್ಕೊಂಡು ಹೋಗಿ ತೋರಿಸ್ತಾನೆ ಇಲ್ಲಿ ಈಕೆಯ ದೇಹ ಇದೆ ಅಂತ ಹೇಳಿ ವಿಚಾರ ಏನು ಅಂದ್ರೆ ಸದ್ಯ ಗೊತ್ತಾಗ್ತಿರುವಂತ ವಿಚಾರ ಏನಪ್ಪಾ ಅಂದ್ರೆ ಇವರಿಬ್ಬರ ನಡುವೆ ದಿನೆ ದಿನೆ ಗಲಾಟೆ ಆಗ್ತಾಯಿತ್ತು ಬೇರೆ ಬೇರೆ ರೀತಿಯಲ್ಲೂ ಕೂಡ ಸಮಸ್ಯೆ ಆಗ್ತಾಯಿತ್ತು ಒಂದು ಮಾಹಿತಿಯ ಪ್ರಕಾರ ಈಕೆಯ ಹಳೆ ಸಂಬಂಧದ ಬಗ್ಗೆ ಆತ ಪದೇ ಪದೇ ಕೆಡುಕುತ್ತ ಇದ್ದನಂತೆ ಹಳೆ ಸಂಬಂಧವನ್ನ ಇಟ್ಕೊಂಡು ಆಕೆಯನ್ನ ನೋಯಿಸುವಂತ ಕೆಲಸವನ್ನೋ, ಆಕೆಯನ್ನ ಒಂದು ರೀತಿಯಲ್ಲಿ ಛೇದಿಸುವಂತ ಕೆಲಸವನ್ನೋ ಅದೆಲ್ಲವನ್ನು ಕೂಡ ಆತ ಮಾಡ್ತಾನೆ ಇದ್ದ.

ಹೀಗಾಗಿ ಸ್ವಲ್ಪ ದಿನಕ್ಕೆ ಆ ಸಂಬಂಧ ಕಂಪ್ಲೀಟ ಆಗಿ ಹಾಳಾಗಿ ಹೋಗಿರುತ್ತೆ. ಹೀಗೆ ಜಗಳ ಆಗುವಂತ ಸಂದರ್ಭದಲ್ಲಿ ಒಮ್ಮೆ ಆಕೆಯನ್ನ ಹೊಡೆದು ಸಾಯಿಸಿ ಬಿಟ್ಟಿದ್ದಾನೆ ಈ ಅನಾಮದೇಯ ಅದಾದ ನಂತರ ಈತನಿಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ, ಮಧ್ಯರಾತ್ರಿಯೇ ತನ್ನ ಕಾರಿನಲ್ಲಿ ದೇಹವನ್ನ ತೆಗೆದುಕೊಂಡು ಹೋಗಿ ಕಬ್ಬಿನ ಹೊಲದಲ್ಲಿ ಹೂತು ಹಾಕಿ ಬಂದು ಬಿಟ್ಟರೆ ಯಾರಿಗೂ ಕೂಡ ಗೊತ್ತಾಗುವುದಿಲ್ಲ ಅನ್ನುವುದು ಆತನ plan ಆಗಿತ್ತು. ಅದೇ ಪ್ರಕಾರವಾಗಿ ಆತ ಏನು ಮಾಡುತ್ತ ಹೊಲದಲ್ಲಿ ತಗೊಂಡು ಹೋಗಿ ಆಕೆಯ ದೇಹವನ್ನು ಕೂಡ ಹೂತು ಹಾಕಿ ಬರುತ್ತಾನೆ .

ಮತ್ತೊಂದು ಆತನಿಗೆ ನಂಬಿಕೆ ಏನು ಇತ್ತಪ್ಪ ಅಂದರೆ ಆಕೆಯ ತಾಯಿಗೆ ಮದುವೆಯಾದ ವಿಚಾರ ಗೊತ್ತಿರಲಿಲ್ಲ ಸಂಬಂಧಿಕರಿಗೆ ಗೊತ್ತಿರಲಿಲ್ಲ ಆಕೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಹಿನ್ನಲೆ ಮುನ್ನೆಲೆ ಒಂದು ಸ್ವಲ್ಪವು ಕೂಡ ಗೊತ್ತಿರಲಿಲ್ಲ ಅನಾಮದೇಯ ಏನು ಅಂದುಕೊಂಡಿದ್ದೆ ಯಾರು ಕೂಡ ಬರುವುದಿಲ್ಲ ಯಾವ ಸಂಬಂಧಿಕರು ಕೇಳುವುದಿಲ್ಲ ಆಕೆ ತಾಯಿಯನ್ನು ತಾಯಿಯನ್ನು ಕೇಳುವುದಿಲ್ಲ ಯಾರು ಕೇಳುವುದಿಲ್ಲ ಯಾಕೆಂದರೆ ನನ್ನ ಜೊತೆಗೆ ಆಕೆ ಇದ್ದಾಳೆ ಅನ್ನುವುದು ಒಂದು ವಿಚಾರ ಯಾರಿಗೂ ಕೂಡ ಗೊತ್ತಿಲ್ಲವಲ್ಲ ಅನ್ನುವುದು ಆತನ ಪ್ಲಾನ್ ಆಗಿತ್ತು ಅದರಲ್ಲಿ ಏನೇನು ಡೆವಲಪ್ಮೆಂಟ್ ಆಯಿತು ಅಂದರೆ ಒಂದು ತಾಯಿಗೆ ಪ್ರತಿ ಫೋನ್ ಮಾಡುತ್ತಿದ್ದವಳು ತಾಯಿಗೆ ಫೋನ್ ಮಾಡಲಿಲ್ಲ.

ಒಂದು ವಿಚಾರ ಮತ್ತೊಂದು ಈ ಮುದ್ದಲಾಪುರ ಗ್ರಾಮದವರು ಒಬ್ಬರು ಈ ಕಾವ್ಯ ತಾಯಿಗೆ ಫೋನ್ ಮಾಡಿ ಹೇಳುತ್ತಾರೆ ನಿಮ್ಮ ಮಗಳನ್ನ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಲಾಗಿದೆ ಅಂತ ಯಾಕೆಂದರೆ ಮುದಲಾಪುರ ಗ್ರಾಮದಲ್ಲಿ ಅಸ್ಟೊತ್ತಿಗೆ ಆಗಲೇ ಒಂದು ಸುದ್ದಿ ಸ್ಪ್ರೆಡ್ ಆಗಿ ಬಿಟ್ಟಿತ್ತು ಈ ಅನಾಮದೇಯ ಏನೋ ಮಾಡಿದ್ದಾನೆ ಅನಾಮದೇಯ ತನ್ನ ಹೆಂಡತಿಯನ್ನ ಈ ರೀತಿಯಾಗಿ ಕಬ್ಬಿನ ಹೊಲದಲ್ಲಿ ಹೂತು ಹಾಕಿ ಬಿಟ್ಟಿದ್ದಾನೆ ಎನ್ನುವಂತ ಸುದ್ದಿ ಎಲ್ಲ ಕಡೆಗಳಲ್ಲೂ ಕೂಡ ಸ್ಪ್ರೆಡ್ ಆಗಿಬಿಟ್ಟಿತ್ತು ಅಂತಿಮವಾಗಿ ಪೊಲೀಸರು ಬಂದು ಬಾಯಿ ಬಿಡಿಸಿದಂತ ಸಂದರ್ಭದಲ್ಲಿ ಎಲ್ಲವೂ ಕೂಡ ಗೊತ್ತಾಗುತ್ತೆ .

ಹೆಚ್ಚು ಕಡಿಮೆ ಹದಿನೈದು ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬರುತ್ತೆ ಹದಿನೈದು ದಿನಗಳ ಬಳಿಕ ಈ ಕಾವ್ಯಳ ದೇಹವನ್ನ ಹೊರತೆಗೆಯಲಾಗುತ್ತೆ ನೋಡಿ ಎಂತಹ ಘಟನೆ ಇದು ಅಂತ ಹೇಳಿ ಅಪರೂಪದಲ್ಲಿ ಅಪರೂಪದ ಘಟನೆ ಬೇರೆ ಬೇರೆ ಸಂದರ್ಭದಲ್ಲಿ ತಂದೆ ತಾಯಿಗೆ ಎಲ್ಲ ವಿಚಾರವು ಕೂಡ ಗೊತ್ತಿರುತ್ತಿತ್ತು ಆದರೆ ಇಲ್ಲಿ ನೋಡಿ ತಾಯಿ ಯಾವ ವಿಚಾರವು ಕೂಡ ಗೊತ್ತಿಲ್ಲ ನಾನು ಪದೇ ಪದೇ ಅದನ್ನೇ ಹೇಳೋದು ಎಲ್ಲಾದಕ್ಕೂ ಕೂಡ ಆಕೆಗೆ ತಾಯಿ ಬೇಕಿತ್ತು ಆದರೆ ಅನಾಮದೇಯ ಜೊತೆಗೆ ಪ್ರೀತಿಸುವಾಗ ತಾಯಿ ಬೇಡ ಅನಾಮದೇಯ ಜೊತೆ ಮದುವೆಯಾಗಿ ಸಂಬಂಧವನ್ನ ಕಳೆದುಕೊಳ್ಳುವಾಗಲು ತಾಯಿ ಬೇಡ ಎರಡನೇ ಮದುವೆ ಆಗಲು ಕೂಡ ತಾಯಿ ಬೇಡ ಮತ್ತೆ ಅಲ್ಲಿ ಕಿರಿಕ್ ಆದಂತ ಸಂದರ್ಭದಲ್ಲೂ ಕೂಡ ತಾಯಿಗೆ ಯಾವುದೇ ವಿಚಾರವನ್ನು ಕೂಡ ಹೇಳಿಲ್ಲ .

ಎಲ್ಲವನ್ನು ಕೂಡ ಮುಚ್ಚಿಟ್ಟು ಆ ಎರಡೆರಡು ಸಂಬಂಧವನ್ನ ಬೆಳೆಸಿದಂತ ಪರಿಣಾಮ ಆಕೆ ಇದೀಗ ದುರಂತ ಅಂತ್ಯವನ್ನ ಕಾಣುವಂತ ಪರಿಸ್ಥಿತಿ ಎದುರಾಯ್ತು ಆಕೆಯ ಬದುಕೇ ಸರ್ವನಾಶವಾಗುವಂತ ಪರಿಸ್ಥಿತಿ ಎದುರಾಯಿತು ವಯಸ್ಸು ಎಷ್ಟು ರೀ ಬರೀ ಇಪ್ಪತೈದು ವರ್ಷ ವಯಸ್ಸು ಆಕೆಗೆ ಬಾಳಿ ಬದುಕಬೇಕಾದಂತವಳು BBM ಆಗಿತ್ತು ಒಳ್ಳೆ ಎಜುಕೇಶನ್ ಇತ್ತು ಒಳ್ಳೆ ಕೆಲಸ ಇತ್ತು ಎಲ್ಲವೂ ಕೂಡ ಇತ್ತು ಆದರೆ ಯಾವುದೋ ಆ ಕ್ಷಣದ ಮೋಹ ಅಥವಾ ಆ ಕ್ಷಣದ ಆಕರ್ಷಣೆಗೆ ಒಳಗಾಗಿ ಆಕೆಯ ಬದುಕನ್ನ ಆಕೆಯ ಹಾಳು ಮಾಡಿಕೊಂಡು ಬಿಟ್ಟಳು ಬಂಧುಗಳೇ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಡೋದಕ್ಕೆ ಕಾರಣ ಪದೇ ಪದೇ ಇಂತಹ incident ಗಳು ಸಮಾಜದಲ್ಲಿ ನಡೀತಾನೇ ಇದ್ದವೇ ಇನ್ನಾದರು ಒಂದಷ್ಟು ಜನ ಪಾಠ ಕಲೀಲಿ ಬುದ್ದಿ ಕಲೀಲಿ ಎನ್ನುವ ಕಾರಣಕ್ಕಾಗಿ ಇಂತದೊಂದು ವಿಚಾರವನ್ನ ಇದೊಂದು ಕಂಪ್ಲೇಂಟ್ ಮಾಡಿದೆ ಹಿಂಗಾಗಿದೆ,

ಅಂತ ಅವಾಗ ನಮಗೆ ಮಾಹಿತಿ ಗೊತ್ತಾಯ್ತು ಸರ್ ಲವ್ ಮ್ಯಾರೇಜ್ ಆಗಿದ್ದು ಸರ್ ಮದುವೆ ನಾವು ಮಾಡಿಕೊಟ್ಟಿರಲಿಲ್ಲ ಊರು ಹತ್ತಿರ ಅನಾಮದೇಯ ಅಂತ ಇದು ಅನಾಮದೇಯ ಅಂತ ಒಂದು ಒಂದು ವರ್ಷ ಆಯಿತು ಸರ್ ಹಲ್ಲು ಬಿಟ್ಟು ಬಂದು ಇಲ್ಲೇನೋ ಒಂದು ಇವಾಗ ಗೊತ್ತಾಯಿತು ಸರ್ ಅನಾಮದೇಯ ಅಂತ ಹೇಳಿ ಸರ್ ಕೊಟ್ಟ ಮೇಲೆ ಹಿಂಗ ಹಿಂಗೆ ಇದೆ ಅವರ ಊರವರು ಯಾರೋ ಫೋನ್ ಮಾಡಿ ಆಗಿದೆ ಅಂತ ಅಂದಾಗ ಇವರನ್ನ ಬಾಯಿ ಬಿಡಿಸಿದಾಗ ಹೂತು ಹಾಕಿರೋದು ಕೊಲೆ ಮಾಡಿ ಅವರ ಅಪ್ಪ ಅಮ್ಮ ಹೌದು ಅವನು ಹುಡುಗ ಇನ್ನ ಮಿಕ್ಕಿದವರು ಸೇರಿಕೊಂಡಿದ್ದಾರೆ ಏನು ಗೊತ್ತಿಲ್ಲ ಸರ್ ಇಷ್ಟು ಜನ ಕೊಲೆ ಮಾಡಿ ಕಬ್ಬಿನ ಗದ್ದೆ ಒಳಗಡೆ ಊಟ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.