ಗಜಕರ್ಣ , ಕಜ್ಜಿ , ತುರಿಕೆ ಏನೇ ಇರಲಿ ಸಾಕು ಈ ಒಂದು ಮನೆಮದ್ದು ಹಚ್ಚಿ ಸಾಕು ಕೇವಲ ಮೂರನೇ ದಿನದಲ್ಲಿ ವಾಸಿಯಾಗುತ್ತೆ..

ಕಜ್ಜಿ ತುರಿಕೆ ಗಜಕರ್ಣದಂತಹ ಸಮಸ್ಯೆಗೆ ಮಾಡಿ ಈ ಸರಳ ಪರಿಹಾರ ಈ ವಿಧಾನವನ್ನು ಪಾಲಿಸುವುದು ಹೇಗೆ ಮತ್ತು ಚರ್ಮ ಸಂಬಂಧಿ ತೊಂದರೆಗಳು ಯಾವ ಕಾರಣಕ್ಕೆ ಬರುತ್ತದೆ ಅದಕ್ಕಾಗಿ ನಾವು ಮಾಡಬೇಕಾದ ಕಾಳಜಿಯೇನೂ ಎಲ್ಲವನ್ನು ತಿಳಿದುಕೊಳ್ಳೋಣ ಬನ್ನಿ ಪ್ರಿಯ ಸ್ನೇಹಿತರೆ.ಹೌದು ಹಲವರಿಗೆ ಈ ಚರ್ಮಕ್ಕೆ ಸಂಬಂಧಪಟ್ಟ ತೊಂದರೆಗಳು ಆಗಾಗ ಕಾಡುತ್ತಲೇ ಇರುತ್ತದೆ ಯಾಕೆ ಅಂದರೆ ಕೆಲವರಿಗೆ ರಕ್ತ ಕೆಟ್ಟ ಕಾರಣದಿಂದ ಈ ರೀತಿ ಚರ್ಮ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ ಕೆಲವರನ್ನು ನೋಡಿ ಅವರಿಗೆ ಮುಖದ ಮೇಲೆ ಬಿಳಿ ಮಚ್ಚೆ ರೀತಿಯಾಗಿರುತ್ತದೆ ವೈಟ್ ಪ್ಯಾಚ್ ಸಂದ ಕೂಡ ಕೆಲವರು ಕರೆಯುತ್ತಾರೆ

ಈ ರೀತಿ ಸಮಸ್ಯೆ ಇರುವವರು ಕೆಲವೊಂದು ಪರಿಹಾರವನ್ನು ಪಾಲಿಸಬಹುದು ಅದರಲ್ಲಿ ಮುಖ್ಯವಾದ ಪರಿಹಾರ ಅಂದರೆ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಈ ನೈಸರ್ಗಿಕವಾದ ಲೋಳೆರಸವನ್ನು ಸೇವಿಸುತ್ತಾ ಬಂದರೆ ಇದರಿಂದ ರಕ್ತ ಶುದ್ಧಿಯಾಗುತ್ತದೆ ಹಾಗೂ ಜಂತುಹುಳು ನಿವಾರಣೆ ಯಾಗುತ್ತದೆಈಗ ಈ ಚರ್ಮ ಸಂಬಂಧಿ ತೊಂದರೆ ಗಳಲ್ಲಿ ಒಂದಾಗಿರುವ ಕಜ್ಜಿ ತುರಿಕೆ ಗಜಕರ್ಣದಂಥ ಸಮಸ್ಯೆಗೆ ಮಾಡಿಕೊಳ್ಳಬೇಕಾದದ್ದು ಪರಿಹಾರ ಏನು ಎಂಬುದರ ಕುರಿತು ಮಾತನಾಡುವಾಗ ಈ ಮಾಹಿತಿಯಲ್ಲಿ ತುರಿಕೆ ಇರಲಿ ಗಜಕರ್ಣ ಇರಲಿ ಖರ್ಚಿರಲಿ ಇದನ್ನೂ ಬೇಗನೆ ಪರಿಹಾರ ಮಾಡಿಕೊಳ್ಳಬೇಕು ಅಂದರೆ ಮಾಡಿ ಸರಳ ಪರಿಹಾರ

ಇದಕ್ಕಾಗಿ ಬೇಕಾಗಿರುವುದು ಬೇವಿನ ಎಲೆ ಅಲೋವೆರಾ ಜೆಲ್ ಅರಿಶಿಣ ಮತ್ತು ಮೆಣಸು.ಮೊದಲಿಗೆ ಬೇವಿನ ಎಲೆಗಳನ್ನು ಪೇಸ್ಟ್ ಮಾಡಿಕೊಳ್ಳಬೇಕು ಇದಕ್ಕೆ ಅಲೋವೆರಾ ಜೆಲ್ ಅನ್ನು ಮಿಶ್ರ ಮಾಡಿ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಳ್ಳಬೇಕು ಈಗ ಮೆಣಸಿನಕಾಳುಗಳನ್ನು ಕೇವಲ ಕಾಲು ಚಮಚದಷ್ಟು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿಮಾಡಿ ಈ ಮಿಶ್ರಣದೊಂದಿಗೆ ಹಾಕಿ, ಈ ಮಿಶ್ರಣಕ್ಕೆ ಕಾಡುಅರಿಶಿನ ಮಿಶ್ರಮಾಡಿ ಪೇಸ್ಟ್ ಮಾಡಿಕೊಳ್ಳಬೇಕು.

ಈಗ ನಮಗೆ ಮನೆಮದ್ದು ತಯಾರಾಗಿದೆ ಇದನ್ನು ಕಜ್ಜಿ ತುರಿಕೆ ಇರುವ ಭಾಗಕ್ಕೆ ಲೇಪನ ಮಾಡಬೇಕು, ಈ ರೀತಿ ನೀವು ಈ ಪರಿಹಾರವನ್ನೂ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಬಹಳ ಬೇಗ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದುಅಷ್ಟೇ ಅಲ್ಲ ತುರಿಕೆಯ ಸಮಸ್ಯೆಯು ಉಂಟಾಗಿದೆ ಅಥವಾ ಗಜಕರ್ಣ ಸಮಸ್ಯೆ ಎದುರಾಗಿದೆ ಅಂದರೆ ಅಂಥವರು ಮಾಡಬೇಕಾದ ಪರಿಹಾರವೇನು ಗೊತ್ತಾ ಹೌದು ಅಂಥವರು ಬೇವಿನ ಎಲೆಗಳು ಅರಿಶಿಣ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಎಲೆ ಅಡಿಕೆ ಜೊತೆ ಹಾಕಿಕೊಳ್ಳುವ ಸುಣ್ಣವನ್ನು ಮಿಶ್ರಮಾಡಿ, ಈ ಮಿಶ್ರಣವನ್ನು ಗಜಕರ್ಣದ ಭಾಗಕ್ಕೆ ದಪ್ಪದಾಗಿ ಲೇಪ ಮಾಡಬೇಕು ಈ ರೀತಿ ಪ್ರತಿ ದಿನ ನೀವು ಮಾಡುತ್ತ ಬಂದರೆ ಕೆಲವೇ ಕೆಲವು ದಿನದಲ್ಲಿ ನಿಮಗೆ ಆಗಿರುವಂತಹ ಈ ಗಜಕರ್ಣದಂಥ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಆದಷ್ಟೂ ತುರಿಕೆ ಗಜಕರ್ಣದಂಥ ಸಮಸ್ಯೆ ಬಂದಾಗ ಎಚ್ಚರದಿಂದ ಇರಬೇಕು ನೀವೇ ಬೇರೆ ಟವಲ್ ಬಳಸುವುದು ಬಟ್ಟೆ ಬಳಸುವುದು ಶೋ ಬಳಸುವುದು ಮಾಡಬೇಕು ಮತ್ತು ನೀವು ಹಚ್ಚಿದಂತಹ ಸೋಪಾಗಲೀ ಬಳಸಿದ ಕ್ರೀಂ ಅನ್ನು ಆಗಲಿ ಬೇರೆ ಯಾರೂ ಬಳಸಬಾರದು.ಪ್ರತಿದಿನ ತುರಿಕೆ ಉಂಟಾಗುವ ಭಾಗಕ್ಕೆ ಬಿಸಿನೀರು ಹಾಕಿ ಡೆಟಾಲ್ ಹಾಕಿ ಆ ಭಾಗವನ್ನು ಸ್ವಚ್ಛ ಮಾಡುತ್ತ ಬರಬೇಕು ಇದರಿಂದ ಗಾಯ ಬೇಗ ಒಣಗುತ್ತದೆ ಮತ್ತು ರಕ್ತಕ್ಕೆ ಸಮಸ್ಯೆ ಇಳಿಯದೆ ಯಾವುದೇ ಅಡ್ಡ ಪರಿಣಾಮಗಳು ಆರೋಗ್ಯದ ಮೇಲೆ ಉಂಟಾಗುವುದಿಲ್ಲ. ಈ ಸರಳ ವಿಧಾನ ನಿಮ್ಮ ಚರ್ಮ ಸಂಬಂಧಿ ತೊಂದರೆಗಳ ನಿವಾರಣೆಗೆ ಸಹಕಾರಿಯಾಗಿದೆ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

1 day ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.