ಅರೋಗ್ಯ

ಈ ಎಲೆಯ ಕುಡಿಯಿಂದ ಕಷಾಯವನ್ನ ಮಾಡಿ ಕುಡಿಯುತ್ತ ಬಂದ್ರೆ ನಿಮಗೆ ಬೀಪಿ , ಶುಗರ್ ಯಾವುದು ನಿಮ್ಮ ಹತ್ರ ಕೂಡ ಬರಲ್ಲ…

ಇವತ್ತಿನ ಲೇಖನದಲ್ಲಿ ಬೊಜ್ಜು ಕರಗಿಸುವ ಬಿ.ಪಿ ನಿಯಂತ್ರಣದಲ್ಲಿ ಇಡುವ ಜೊತೆಗೆ ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿ ಕೂದಲು ಉದುರುವ ಸಮಸ್ಯೆಗೂ ಪರಿಹಾರ ನೀಡುವ ಅತ್ಯದ್ಭುತ ಔಷಧಿ ಗುಣ ಹೊಂದಿರುವ ಎಲೆ ಮತ್ತು ಹೂವು ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.ಇಷ್ಟೆಲ್ಲಾ ಆರೋಗ್ಯಕರ ಲಾಭಗಳನ್ನು ಹೊಂದಿರುವ ಗಿಡಮೂಲಿಕೆಯ ಬಗ್ಗೆ ನೀವು ಕೂಡ ತಿಳಿದುಕೊಳ್ಳಬೇಕಾದ್ದಲ್ಲಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಅತ್ಯದ್ಭುತ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಲು ಈ ಗಿಡಮೂಲಿಕೆಯ ಪ್ರಯೋಜನವನ್ನ ಪ್ರತಿದಿನ ಪಡೆದುಕೊಂಡು ಬನ್ನಿ. ಹೌದು ನಾವು ಮಾತನಾಡುತ್ತಿರುವುದು ಯಾವುದರ ಬಗ್ಗೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಯುತ್ತದೆ ಹಾಗೂ ನಿಮ್ಮ ಆರೋಗ್ಯ ವೃದ್ಧಿಗೆ ಈ ಗಿಡಮೂಲಿಕೆಯ ಎಂತಹ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಅಂದರೆ ಇದು ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆ ಆದರೂ ನಿಮಗೆ

ಇಂಗ್ಲಿಷ್ ಮೆಡಿಸಿನ್ ಗಿಂತ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನ ಕೊಡುತ್ತದೆ ಈ ಗಿಡಮೂಲಿಕೆಯು ಹೌದು ನಾವು ಮಾತನಾಡುತ್ತಿರುವುದು ದಾಸವಾಳದ ಎಲೆ ಮತ್ತು ಹೂವಿನ ಬಗ್ಗೆ ಈ ದಾಸವಾಳದ ಹೂವು ಮತ್ತು ಎಲೆ ಅನ್ನು ಸಾಮಾನ್ಯವಾಗಿ ನೀವು ಮನೆಮದ್ದಿನ ಕುರಿತು ಮಾತನಾಡುವಾಗ ಕೂದಲಿಗೂ ಸಂಬಂಧಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಬಳಸಿರುವುದನ್ನ ನೀವು ನೋಡಿರುತ್ತೀರ ಕೇಳಿರುತ್ತಿರಾ ಹಾಗೂ ಪರಿಹಾರವನ್ನು ಸಹ ಪಾಲಿಸಿರುತ್ತೀರ.

ಈಗ ನಾವು ದಾಸವಾಳದ ಎಲೆ ಮತ್ತು ಇದರ ಹೂವು ಬಗ್ಗೆ ಮಾತನಾಡುವಾಗ ಇದರಲ್ಲಿ ಸಾಕಷ್ಟು ಖನಿಜಾಂಶಗಳಿವೆ ಹಾಗೂ ಅಪರೂಪದ ಕೆಲವೊಂದು ಪೋಷಕಾಂಶಗಳು ಸಹ ಈ ದಾಸವಾಳದ ಎಲೆ ಮತ್ತು ಹೂ ವಿನಲ್ಲಿ ಇರುವುದರಿಂದ ಪ್ರತಿದಿನ ಈ ಎಲೆ ಹಾಗೂ ಹೂವುಗಳನ್ನು ಬಳಸಿ ಕಷಾಯ ಅಥವಾ ಟೀ ಕುಡಿಯುತ್ತ ಬಂದರೆ ಬೊಜ್ಜು ಕರಗುತ್ತದೆ ಕೊಲೆಸ್ಟ್ರಾಲ್ ತಗ್ಗುತ್ತದೆ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

ಈಗ ಈ ಎಲೆಯ ಮತ್ತು ಹೂವಿನ ಕಷಾಯ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ ಸಾಮಾನ್ಯವಾಗಿ ಟೀ ಮಾಡುವ ವಿಧಾನದಲ್ಲಿ ನೀವು ಟೀ ಕಾಯಿಸುತ್ತಾ, ಆ ಟೀ ಅನ್ನು ತಯಾರಿಸುವಾಗ ಈ ಪರಿಹಾರವನ್ನು ಮಾಡಿ ಮಸಾಲಾ ಚಾಯ್ ಮಾಡುವಾಗ ಅದಕ್ಕೆ ಟೀ ಪುಡಿಯ ಜೊತೆಗೆ ಏಲಕ್ಕಿ ಮತ್ತು ಶುಂಠಿಯನ್ನು ಸಹ ಮಿಶ್ರ ಮಾಡುತ್ತಿದೆ ಅದರ ಜೊತೆ ದಾಸವಾಳದ ಹೂವಿನ ದಳಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ವೇತನ ಕೇವಲ ಅರ್ಧ ಚಮಚದಷ್ಟು ಈ ಚಾಯ್ ಜೊತೆ ಮಿಶ್ರಮಾಡಿ ಹೊದಿಸಿದರೆ ಸಾಕು

ಈ ದಾಸವಾಳದ ಸಂಪೂರ್ಣ ಆರೋಗ್ಯಕರ ಲಾಭಗಳನ್ನು ನೀವು ಪಡೆದುಕೊಳ್ಳುತ್ತೀರಾ ಮತ್ತು ಈ ವಿಧಾನದಲ್ಲಿ ನೀವೇನಾದರೂ ಈ ದಾಸವಾಳದ ಹೂವಿನ ಹಾಗೂ ಸೇವೆಯ ಪ್ರಯೋಜನವನ್ನು ಪಡೆದುಕೊಂಡು ಬಂದದ್ದೆ ಆದಲ್ಲಿ ನಿಮಗೆ ಬಿ ಪಿ ಸಮಸ್ಯೆ ಬರುವುದಿಲ್ಲ ಸಕ್ಕರೆ ಕಾಯಿಲೆ ಬರುವುದಿಲ್ಲ ಹಾಗೆ ಕರುಳು ಶುದ್ದಿಯಾಗುತ್ತದೆ.

ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಮಾಡಿಕೊಳ್ಳಬಹುದು ಜೊತೆಗೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಈ ಸರಳ ವಿಧಾನವನ್ನು ಪಾಲಿಸುವುದರಿಂದ.ಹೌದು ಮುಖದಲಿ ವೈಟ್ ಪ್ಯಾಚಸ್ ಹಾಗಿದ್ದರೆ ಈ ಪರಿಹಾರ ಪಾಲಿಸಿ ಈ ಹೂವಿನ ಟೀ ಕಷಾಯ ಮಾಡಿ ಕುಡಿಯುತ್ತಾ ಬರುವುದರಿಂದ ಕರುಳು ಶುದ್ದಿಯಾಗುತ್ತೆ, ಹೊಟ್ಟೆಯಲ್ಲಿರುವ ಜಂತುಹುಳು ನಿವಾರಣೆ ಆಗುತ್ತದೆ ಮತ್ತು ತ್ವಚೆಯ ಕಾಂತಿಯನ್ನು ಸಹ ಹೆಚ್ಚು ಮಾಡಿಕೊಳ್ಳಬಹುದು ಈ ರೀತಿ ಈ ದಾಸವಾಳದ ಹೂವಿನ ಮತ್ತು ಎಲೆಯ ಕಷಾಯ ಮಾಡಿ ಕುಡಿಯುತ್ತ ಬರುವುದರಿಂದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

1 day ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.