ಅರೋಗ್ಯ

ಗರ್ಭ ಕೋಶದ ಸಮಸ್ಸೆ ಇದ್ದರೆ ಹಾಗು ಅದಕ್ಕೆ ಸಂಬಂಧ ಪತ್ತೆ ಯಾವುದೇ ಸಮಸ್ಸೆ ಇದ್ದರೆ ಈ ರೀತಿ ಮಾಡಿ ಸಾಕು ಯಾವುದೇ ಸಮಸ್ಸೆ ಬರಲ್ಲ…

ಗರ್ಭಾಶಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಕಾಡುತ್ತಾ ಇದ್ದಲ್ಲಿ ಅಂಥವರು ಈ ಪದಾರ್ಥದಿಂದ ಪರಿಹಾರವನ್ನ ಮಾಡಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ. ಹಾಗಾದರೆ ಹೆಣ್ಣುಮಕ್ಕಳು ಗರ್ಭಾಶಯದ ಸಮಸ್ಯೆಗಳಿಂದ ಅಂದರೆ ಕೆಲವರಿಗೆ ಗರ್ಭಾಶಯದಲ್ಲಿ ಗುಳ್ಳೆಯಾಗುವುದು ನೀರು ತುಂಬಿರುವುದು ಇಂತಹ ಕೆಲವೊಂದು ಸಮಸ್ಯೆಗಳು ಆಗ ಅಂಥ ಸಮಸ್ಯೆ ಮುಂದೆ ಹೆಣ್ಣುಮಕ್ಕಳಿಗೆ ಮುಟ್ಟಿನ ವಿಚಾರದಲ್ಲಿ ಆಗಲಿ ಮಕ್ಕಳು ಹಾಕುವ ವಿಚಾರದಲ್ಲಿ ಕೆಲವೊಂದು ತೊಂದರೆಗಳು ಎದುರಾಗುತ್ತವೆ

ಹೌದು ಇಂತಹ ವಿಚಾರಗಳನ್ನ ಹೆಣ್ಣುಮಕ್ಕಳು ತಿಳಿದಿರಬೇಕಾಗುತ್ತದೆ ಹಾಗಾಗಿಯೇ ಈ ಹಾರ್ಮೋನ್ ಇಂಬ್ಯಾಲೆನ್ಸ್ ಆದಾಗ ಪಿ ಸಿ ಒ ಡಿ ಪಿಸಿಒಎಸ್ ಆಗಲಿ ಇಂತಹ ಸಮಸ್ಯೆಗಳು ಕಾಡುತ್ತಿದ್ದಲ್ಲಿ, ಅಂಥವರು ಈ ಪರಿಹಾರವನ್ನು ಪಾಲಿಸಬಹುದಾಗಿದೆಹೌದು ಹೆಣ್ಣು ಮಕ್ಕಳಿಗೆ ಕೆಲವೊಂದು ವಿಚಾರಗಳು ಬೇಗನೆ ತಿಳಿಯುವುದಿಲ್ಲ ಹಾಗೆಯೇ ಕೆಲವೊಂದು ವಿಚಾರಗಳಲ್ಲಿ ಅಂದರೆ ಹೆಣ್ಣು ಮಕ್ಕಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಕೆಲವೊಂದು ಬಾರಿ ಅದು ಭವಿಷ್ಯದಲ್ಲಿ ಬಹಳ ತೊಂದರೆ ಮಾಡಿ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರಿ ಮುಂದೊಂದು ದಿನ ಇಂತಹ ಸ್ಥಿತಿ ಬಂದೊದಗುತ್ತದೆ ಎಂದರೆ ಅದು ಈ ಗರ್ಭಾಶಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸಹ ಆಗಿರಬಹುದು

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳುತ್ತಿರುವಂತಹ ಪರಿಹಾರವನ್ನು ಹೆಣ್ಣುಮಕ್ಕಳು ಇಂತಹ ಯಾವುದೇ ಸಮಸ್ಯೆ ಇರಲಿ ಇದನ್ನು ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ ಮತ್ತು ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯಂತಹ ತೊಂದರೆಗಳಿಂದ ಪರಿಹಾರವನ್ನು ಪಡೆದುಕೊಳ್ಳಿಹೌದು ನೀವು ಪರಿಹಾರವನ್ನು ಯಾವುದರಿಂದ ಮಾಡಬೇಕಾಗಿರುತ್ತದೆ ಗೊತ್ತಾ ಅದೇ ಅಲೋವೆರಾ ಜೆಲ್ ಇದನ್ನ ನೀವು ಅಂಗಡಿಯಲ್ಲಿ ಸಿಗುವ ತಾಜಾ ಅಲೋವೆರಾ ಜೆಲ್ ಎಂದ ಪಾಲಿಸಲು ಸಾಧ್ಯವಿಲ್ಲ ಆದರೆ ನೈಸರ್ಗಿಕವಾಗಿ ದೊರೆಯುವ ಈ ಅಲೋವೆರಾ ಜೆಲ್ ಅಂದರೆ ಲೋಳೆರಸದಿಂದ ಪರಿಹಾರ ಮಾಡಿಕೊಳ್ಳಬೇಕಾಗಿರುತ್ತದೆ.

ಹೌದು ಸಾಮಾನ್ಯವಾಗಿ ಇಷ್ಟು ದಿನದ ಪರಿಹಾರದಲ್ಲಿ ನಮೂ ಲೋಳೆ ರಸವನ್ನು ಮುಖದ ಸಂಬಂಧಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಬೆಳೆಸಬಹುದಾಗಿದೆ ಎಂಬುದನ್ನು ತಿಳಿಸಿ ಕೊಟ್ಟಿದ್ದೆವುಆದರೆ ನಿಮಗಿದು ಗೊತ್ತಾ ನಿಮ್ಮ ಆರೋಗ್ಯ ವೃದ್ಧಿ ಯಲ್ಲಿಯೂ ಸಹ ಈ ಲೋಳೆ ರಸ ಬಹಳ ಪ್ರಯೋಜನಕಾರಿಯಾಗಿದೆ ಉತ್ತಮವಾಗಿದೆ ಇದರ ಬಗ್ಗೆ ಎಷ್ಟು ಹೇಳಿದರೂ ಸಾಧ್ಯವಾಗುವುದಿಲ್ಲ ಯಾಕೆಂದರೆ ಅಂತಹ ಔಷಧೀಯ ಗುಣವನ್ನು ಈ ಲೋಳೆರಸ ಹೊಂದಿದೆ.

ಈ ಲೋಳೆ ರಸವನ್ನು ಉಪ್ಪಿನಕಾಯಿ ಮಾಡಿ ಸಹ ಕೆಲವೊಂದು ಕಡೆ ತಿಂತಾರ ಮತ್ತು ಈರುಳ್ಳಿ ರಸವನ್ನು ನೀವು ಮನೆಯಲ್ಲಿ ಬೆಳೆಸುವಾಗ ಅದರಲ್ಲಿ ಬರುವ ಆ ಹಳದಿ ಅಂಶವನ್ನು ಪೂರ್ಣವಾಗಿ ತೆಗೆದು ಹಾಕಬೇಕು ಹೇಗೆ ಅಂದರೆ, ಲೋಳೆರಸವನ್ನು ಕಿತ್ತು ತಂದಾಗ ಅದರಿಂದ ಬರುವ ಅಂಶವನ್ನು ತೆಗೆದು ಹಾಕಲು ಸ್ವಲ್ಪ ಸಮಯ ಹಾಗೆಯೇ ಅದನ್ನು ನಿಲ್ಲಿಸಿ ಇಡಿ ಪಾತ್ರೆಯೊಂದರ ಮೇಲೆ ಅದನ್ನ ಹಾಗೆ ನಿಲ್ಲಿಸಿ ಇಡಬೇಕು

ಆ ರೀತಿ ಲೋಳೆರಸವನ್ನು ನಿಲ್ಲಿಸಿದಾಗ ಅದರಲ್ಲಿರುವ ಬೇಡದಿರುವ ಅಂಶ ಪಾತ್ರೆಗೆ ಇಳಿದುಕೊಳ್ಳುತ್ತದೆ ಅದರಿಂದ ಯಾವುದೇ ತರಹದ ಪ್ರಯೋಜನವಿಲ್ಲ ಅದರ ಬಿಸಾಡಬಹುದು.ಈಗ ನೀವು ಮಾಡಬೇಕಾಗಿರುವುದೇನೆಂದರೆ ಆ ಲೋಳೆ ರಸವನ್ನು ನೀರಿಗೆ ಮಿಶ್ರಣ ಮಾಡಿ ಕುಡಿಯಬಹುದು ಅಥವಾ ಜ್ಯೂಸ್ ಮಾಡಿ ಕುಡಿಯಬಹುದು ಹಾಗೂ ಕೆಲವರು ಹಾಗೆ ಖಾಲಿ ಹೊಟ್ಟೆಗೆ ಇದರಿಂದ ಗರ್ಭಾಶಯದಲ್ಲಿ ಇರುವಂತಹ ತೊಂದರೆಗಳು ಪರಿಹಾರವಾಗುತ್ತದೆ ಫ್ರೆಂಡ್ಸ್

ಇದರ ಜತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳಿವೆ ಅದೇನೆಂದರೆ ಸಕ್ಕರೆ ಕಾಯಿಲೆ ಬರುವುದಿಲ್ಲ ಬ್ಲಡ್ ಪ್ರೆಶರ್ ಸಮಸ್ಯೆ ಬರುವುದಿಲ್ಲ ಮತ್ತು ರಕ್ತಕ್ಕೆ ಸಂಬಂಧಪಟ್ಟ ತೊಂದರೆಗಳು ಬರುವುದಿಲ್ಲ ಮುಖ್ಯವಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಕ್ಯಾನ್ಸರ್ ನಂತಹ ಕಾಯಿಲೆ ಬರುವುದಿಲ್ಲ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

9 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.