ಚರ್ಮಕ್ಕೆ ಸಂಬಂಧಪಟ್ಟ ಗಜಕರ್ಣ , ಕಜ್ಜಿ , ತುರಿಕೆ , ಹಾಗು ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ರೋಗಕ್ಕೂ ಈ ಒಂದು ಮನೆ ಮದ್ದು ಮಾಡಿ ಸಾಕು … 2 ರಿಂದ 3 ದಿನದಲ್ಲಿ ಎಲ್ಲ ಗುಣ ಆಗುತ್ತೆ…

ಗಜಕರ್ಣ ಕಜ್ಜಿ ತುರಿಕೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅದನ್ನು 3 ದಿನಗಳಲ್ಲಿ ಪರಿಹಾರ ಮಾಡಿಕೊಳ್ಳುವುದಕ್ಕೆ ಈ ವಿಧಾನ ಬಳಸಿ…ನಮಸ್ಕಾರಗಳು ಓದುಗರೆ, ಕೆಲವರಿಗಂತೂ ಈ ಚರ್ಮ ಸಂಬಂಧಿ ಸಮಸ್ಯೆಗಳು ಅದೆಷ್ಟು ಕಾಡುತ್ತಾ ಇರುತ್ತದೆ ಅಂದರೆ ಪದೇಪದೆ ಕಜ್ಜಿ ತುರಿಕೆ ಇಂತಹ ಸಮಸ್ಯೆಗಳು ಬರುತ್ತಲೇ ಇರುತ್ತದೆ ಅದರಲ್ಲಿಯೂ ಬೇಸಿಗೆಯಲ್ಲಿ ಮಾತ್ರ ಇಂತಹ ಸಮಸ್ಯೆ ಬಹಳ ಜೋರಾಗಿಯೇ ಇರುತ್ತದೆ.

ಹಾಗಾಗಿಯೇ ಈ ಚರ್ಮ ಸಂಬಂಧಿ ಸಮಸ್ಯೆಗಳನ್ನು ಬಹಳ ಬೇಗ ಪರಿಹಾರ ಮಾಡಿಕೊಳ್ಳಬೇಕು ಅಂದರೆ ಈ ವಿಧಾನವನ್ನು ಬಳಸಿ ಹೌದು ಚರ್ಮ ಸಂಬಂಧಿ ಸಮಸ್ಯೆಗಳು ಮುಖ್ಯವಾಗಿ ಗಜಕರ್ಣದಂಥ ಸಮಸ್ಯೆ ಮನೆಮಂದಿಗೆಲ್ಲ ಬಹಳ ಬೇಗ ಹರಡುವುದರಿಂದ, ಈ ಸಮಸ್ಯೆ ಬಂದರೆ ಮನೆಮಂದಿಯವರ ಕೂಡ ಹೆದರುತ್ತಾರೆ, ಏಲ್ಲಿ ನಮಗೂ ಕೂಡ ಈ ಸಮಸ್ಯೆ ಅಂಟಿಕೊಳ್ಳುತ್ತೊ ಅಂತ. ಹಾಗಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತ ಇದೆ ಅಂದಾಗಲೇ, ಈ ಪರಿಹಾರವನ್ನ ಮಾಡಿದರೆ ಖಂಡಿತವಾಗಿಯೂ ಈ ಚರ್ಮಕ್ಕೆ ಸಂಬಂಧಿಸಿದ ಕಜ್ಜಿ ಗಜಕರ್ಣ ದಂತಹ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು.

ಈ ದಿನದ ಲೇಖನಿಯಲ್ಲಿ ಈ ಚರ್ಮ ಸಂಬಂಧಿ ಸಮಸ್ಯೆಗಳಿಗೆ 2 ವಿಧಾನದಲ್ಲಿ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಅಂತ ತಿಳಿಸಿಕೊಡುತ್ತೇವೆ, ನಿಮಗೆ ಯಾವ ವಸ್ತು ಅಗತ್ಯವಿದೆ ಅದನ್ನು ಬಳಕೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ನಿಮಗೆ ಪದೇ ಪದೇ ಚರ್ಮ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅಂದಾಗ ಮೊದಲು ನಿಮ್ಮ ಶರೀರದ ಬಗ್ಗೆಯೂ ಕೂಡ ಯೋಚಿಸಬೇಕಾಗುತ್ತದೆ ಮತ್ತು ಪ್ರತಿ ದಿನ ಅಂಥವರು ಸ್ನಾನ ಮಾಡಬೇಕು ಹಾಗೂ ಸ್ನಾನ ಮಾಡುವಾಗ ಸ್ನಾನದ ನೀರಿಗೆ ಕಲ್ಲುಪ್ಪು ಮಿಶ್ರಣ ಮಾಡಿ, ಜತೆಗೆ ಚಿಟಿಕೆ ಅರಿಶಿಣವನ್ನು ಮಿಶ್ರ ಮಾಡಿ ಅದರಿಂದ ಸ್ನಾನವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಚರ್ಮ ಸದಾ ಶುದ್ಧವಾಗಿರುತ್ತದೆ ಸ್ವಚ್ಛವಾಗಿರುತ್ತದೆ ಹಾಗೆ ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ ಆಗುತ್ತದೆ.

ಅಷ್ಟೇ ಅಲ್ಲ ನಿಮ್ಮ ಬಟ್ಟೆಗಳನ್ನು ಸದಾ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮತ್ತು ನೀವು ಸೇವಿಸುವ ಆಹಾರ ಪದ್ಧತಿಯ ಬಗ್ಗೆಯೂ ಯೋಚಿಸಬೇಕು ಹೆಚ್ಚಾಗಿ ಹುಳಿ ಅಂಶವಿರುವ ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಪರಿಹಾರಕ್ಕೆ ಬರುವುದಾದರೆ ಮೊದಲನೆಯ ವಿಧಾನದಲ್ಲಿ ನೀವು ಮಾಡಿಕೊಳ್ಳುವ ಈ ಪರಿಹಾರಕ್ಕೆ ಬೇಕಾಗಿರುವುದು ಗ್ರೀನ್ ಟೀ ಪುಡಿ. ಹೌದು ಸಾಚೆಟ್ ನಲ್ಲಿ ಸಾಮಾನ್ಯವಾಗಿ ಗ್ರೀನ್ ಟೀ ಬರುತ್ತದೆ ಜೊತೆಗೆ ನಿಮಗೆ ಅಂಗಡಿಗಳಲ್ಲಿ ಗ್ರೀನ್ ಟೀ ಪುಡಿ ಕೂಡ ದೊರೆಯುತ್ತದೆ. ಅದನ್ನು ತಂದು 2 ಲೋಟ ನೀರಿಗೆ ಒಂದು ಚಮಚ ಗ್ರೀನ್ ಟೀ ಪುಡಿಯನ್ನು ಹಾಕಿ ಇದನ್ನು ಅರ್ಧದಷ್ಟು ಕುದಿಸಬೇಕು. ಬಳಿಕ ಆ ನೀರನ್ನು ಶೋಧಿಸಿಕೊಂಡು, ಅದಕ್ಕೆ ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ಕಜ್ಜಿ ಅಥವ ತುರಿಕೆ ಅಥವಾ ಚರ್ಮ ಸಂಬಂಧಿ ಸಮಸ್ಯೆಗಳು ಇರುವ ಭಾಗಕ್ಕೆ ಲೇಪನ ಮಾಡಬೇಕು.

ಎರಡನೆಯ ವಿಧಾನ ಆಪಲ್ ಸೈಡರ್ ವಿನೆಗರ್ ಇದ್ದರೆ ಆಪಲ್ ಸೈಡರ್ ವಿನೆಗರ್ ಅನ್ನು ನೇರವಾಗಿ ಹತ್ತಿಯ ಸಹಾಯದಿಂದ ಹಚ್ಚಿ ಎಚ್ಚರಿಕೆ ಆಗಿರುವ ಪಾಕಕ್ಕೆ ಲೇಪ ಮಾಡಿ ತರಬೇಕು ದಿನದಲ್ಲಿ ಐದಾರು ಬಾರಿ ಈ ಆಪಲ್ ಸೈಡರ್ ವಿನೆಗರ್ ನಿಂದ ಚರ್ಮದ ಮೇಲೆ ಆಗಿರುವ ಕಜ್ಜಿ ಅಥವಾ ಗಾಯ ತುರಿಕೆ ಮೇಲೆ ಹಚ್ಚುವುದರಿಂದ ಬಹಳ ಬೇಗ ಈ ತುರಿಕೆಯಂತಹ ಸಮಸ್ಯೆ ನಿವಾರಣೆ ಆಗುತ್ತದೆ.ಕಜ್ಜಿ ತುರಿಕೆಯಂತಹ ಸಮಸ್ಯೆ ಕಾಣಿಸಿಕೊಂಡಾಗ ಅದಷ್ಟು ಬಿಸಿ ನೀರಿನಿಂದ ಅದನ್ನ ಸ್ವಚ್ಛ ಮಾಡಿ ಮತ್ತು ಬೇರೆ ಸೋಪುಗಳನ್ನು ಹಾಗೂ ಕಜ್ಜಿಯನ್ನು ಸ್ವಚ್ಛಮಾಡುವುದಕ್ಕೆ ಡೆಟಾಲ್ ಬಳಸಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.