ಕಜ್ಜಿ ತುರಿಕೆ ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ವ್ಯಾಧಿ ಕಾಡುತ್ತಿದ್ದರೆ ಆ ಸಮಸ್ಯೆಯಿಂದ ಪರಿಹಾರ ಮಾಡಿಕೊಳ್ಳುವುದಕ್ಕೆ ಮಾಡಿ ಈ ಸರಳ ಉಪಾಯ, ಇದಕ್ಕೆ ಹೆಚ್ಚು ಖರ್ಚು ಮಾಡಬೇಕಿಲ್ಲ ಹೆಚ್ಚು ಕಷ್ಟ ಕೂಡ ಇಲ್ಲನಮಸ್ಕಾರಗಳು ಕಜ್ಜಿ ತುರಿಕೆ ಅಥವಾ ಚರ್ಮದ ಮೇಲೆ ನಾವೇ ಉಂಟಾಗುತ್ತಿದೆ ಅಂದರೆ ಆ ಸಮಸ್ಯೆ ಕೆಲವೊಂದು ಕಾರಣದಿಂದ ಬಂದಿರುತ್ತದೆ ಅದು ನಾವು ಯಾವುದಾದರೂ ಆಹಾರ ಪದಾರ್ಥ ತಿಂದಾಗ ಅಲರ್ಜಿ ಉಂಟಾಗಿ ಇಂತಹ ಸಮಸ್ಯೆ ಬಂದಿರಬಹುದು ಅಥವಾ ಬಟ್ಟೆ ಸರಿಯಾಗಿ ಸ್ವಚ್ಚ ಮಾಡದೆ ಹೋದರೆ ಇನ್ನೂ ಕೆಲವೊಂದು ಹುಳ ಮುಟ್ಟಿದರೂ ಕೂಡ ಈ ರೀತಿ ಗಂಧೆ ಅಥವಾ ಧಕ್ಕೆಯಾದಂತೆ ಆಗಿರುತ್ತದೆ ಆದರೆ ಈ ಸಮಸ್ಯೆಗೆ ಮಾಡಬೇಕಿರುವ ಪರಿಹಾರವೇನು
ಹೌದು ಅದಕ್ಕಾಗಿ ಇಲ್ಲಿದೆ ಪರಿಹಾರ ನಾವು ಈ ಜನ ತಿಳಿಸುವಂತಹ ಈ ಪರಿಹಾರವನ್ನು ಪಾಲಿಸಿದರೆ ಇಂತಹ ಕಜ್ಜಿ ತುರಿಕೆ ಅಥವಾ ಚರ್ಮದ ಮೇಲೆ ಉಂಟಾಗುವ ನವೆ ಚರ್ಮ ಸಂಬಂಧಿ ಅಲರ್ಜಿಗಳು ಯಾವುದೇ ಇರಲಿ ಅದು ಆಹಾರದಿಂದ ಉಂಟಾಗುವ ಅಲರ್ಜಿಯೆ ಆಗಿರಲಿ ಅದನ್ನು ನಿವಾರಣೆ ಮಾಡೋದಕ್ಕೆ ನಾವು ತಿಳಿಸುವಂತಹ ಈ ಮನೆಮದ್ದನ್ನು ಇದರಿಂದ ಚರ್ಮ ಸಂಬಂಧಿ ಯಾವುದೇ ತೊಂದರೆಗಳಿದ್ದರೂ ಅದು ನಿವಾರಣೆಯಾಗುತ್ತದೆ.
ಹಾಗಾದರೆ ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡುವ ಮನೆ ಮದ್ದು ಕುರಿತು ಮೊದಲು ತಿಳಿದುಕೊಳ್ಳೋಣ ಬನ್ನಿ ಹೌದು ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವ ಪದಾರ್ಥಗಳು ಹೀಗಿದೆಮೊದಲನೆಯದಾಗಿ ಬೇವಿನ ಎಲೆ ಹೌದು ಬೇವಿನ ಎಲೆ ಯಾವುದೇ ಚರ್ಮ ಸಂಬಂಧಿ ತೊಂದರೆಗಳನ್ನು ನಿವಾರಣೆ ಮಾಡುವುದಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಮತ್ತು ಎರಡನೆಯದಾಗಿ ಬೇಕಾಗಿರುವುದು ಅರಿಶಿಣಪುಡಿ ಈ ಅರಿಶಿಣ ಪುಡಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಆ್ಯಂಟಿಬ್ಯಾಕ್ಟೀರಿಯಲ್ ಅಂಶ ಇರುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ಮಾಡುವುದಕ್ಕೆ ಪ್ರಯೋಜನಕಾರಿಯಾಗಿದೆ.
ಮೂರನೆಯದಾಗಿ ಬೇಕಾಗಿರೋದು ಕಲ್ಲುಪ್ಪು ನಾಲ್ಕನೆಯದಾಗಿ ಅಲೋವೆರಾ ಜೆಲ್ ಹೌದು ಇದಿಷ್ಟು ಪದಾರ್ಥಗಳು ಈ ಮನೆ ಮತ್ತು ಮಾಡುವುದಕ್ಕೆ ಬೇಕಾಗಿರುತ್ತದೆ.ಮೊದಲಿಗೆ ಬೇವಿನ ಎಲೆಗಳನ್ನು ಸ್ವಚ್ಛ ಮಾಡಿ ಅದನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು ಇದಕ್ಕೆ ಅಲೋವೆರಾ ಅರಿಶಿಣ ಮತ್ತು ಕಲ್ಲುಪ್ಪನ್ನು ಹಾಕಿ ಮತ್ತೊಮ್ಮೆ ಮಿಶ್ರ ಮಾಡಿ ಗಾಯವಾಗಿರುವ ಬಗ್ಗೆ ಅಥವಾ ಕಜ್ಜಿ ತುರಿಕೆ ಅಥವಾ ಚರ್ಮದ ಬಣ್ಣವೇ ಆಗಿರುವ ಭಾಗಕ್ಕೆ ಈ ಪೇಸ್ಟನ್ನು ದಪ್ಪದಾಗಿ ಲೇಪ ಮಾಡಬೇಕು.
ಈ ರೀತಿಯಾಗಿ ಈ ಪರಿಹಾರವನ್ನು ಪಾಲಿಸಿಕೊಂಡು ಬಂದ ತೆರದಲಿ ಚರ್ಮ ಸಂಬಂಧಿ ತೊಂದರೆಗಳು ಏನೇ ಇರಲಿ ಅದು ನಿವಾರಣೆಯಾಗುತ್ತದೆ ಹಲವರಿಗೆ ಕಜ್ಜಿ ಅಥವ ತುರಿಕೆ ಅಥವಾ ಗಜಕರ್ಣದಂಥ ಸಮಸ್ಯೆ ಉಂಟಾದಾಗ ಅದನ್ನೂ ಪರಿಹರಿಸುವುದಕ್ಕೆ ಬಹಳಷ್ಟು ಪರಿಹಾರಗಳನ್ನು ಪ್ರಯತ್ನಗಳನ್ನು ಮಾಡಿ ಬಿಟ್ಟಿರುತ್ತಾರೆ ಆದರೆ ಈ ಮನೆ ಮದ್ದು ಅದರಲ್ಲಿಯೂ ಬೇವಿನ ಎಲೆಗಳು ಚರ್ಮ ಸಂಬಂಧಿ ತೊಂದರೆಗಳನ್ನು ನಿವಾರಣೆ ಮಾಡಲು ತುಂಬಾ ಸಹಕಾರಿಯಾಗಿದ್ದು ಪ್ರಭಾವಶಾಲಿಯಾಗಿದ್ದು ಈ ಮನೆ ಮದ್ದನ್ನು ಪಾಲಿಸುವುದರಿಂದ ಕೇವಲ ಮೂರೇ ದಿನಗಳಲ್ಲಿ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.
ಈ ಸರಳ ಮನೆಮದ್ದು ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಹೆಚ್ಚು ಖರ್ಚು ಇಲ್ಲದೆ ಗಜಕರ್ಣದಂಥ ತೊಂದರೆಗೆ ಪರಿಹಾರವನ್ನು ನೀಡುತ್ತದೆ ಮತ್ತು ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರು ಬೇಕಾದರೂ ಈ ಪರಿಹಾರವನ್ನು ಮಾಡಬಹುದಾಗಿದ್ದು, ಈ ಮನೆ ಮದ್ದು ಬೇರೆಯವರಿಗೂ ಕೂಡ ಉಪಯೋಗವಾಗಬಹುದು ಅವರಿಗೂ ಸಹ ತಿಳಿಸಿಕೊಡಿ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.