ಅರೋಗ್ಯ

ಚರ್ಮದ ಮೇಲೆ ಆಗುವ ಯಾವುದೇ ತುರಿಕೆ , ಕಜ್ಜಿ , ಅಲರ್ಗಿಗೆ ಈ ಒಂದು ಮನೆಮದ್ದು ಸಕತ್ ರಾಮ ಬಾಣ…ಈ ಎಲೆಯಿಂದ ಹೀಗೆ ಮಾಡಿ ಸಾಕು ಕೆಲವೇ ದಿನಗಳಲ್ಲಿ ವಾಸಿ ಆಗುತ್ತದೆ…

ನಮಸ್ಕಾರಗಳು ಬನ್ನಿ ಇವತ್ತಿನ ಮಾಹಿತಿಯಲ್ಲಿ ಈ ಚರ್ಮಕ್ಕೆ ಸಂಬಂಧಪಟ್ಟಂತಹ ತೊಂದರೆಗಳಾಗಿರುವ ಕಜ್ಜಿ ತುರಿಕೆ ಇಂತಹ ಸಮಸ್ಯೆಗಳಿಗೆ ಪರಿಹಾರ ಏನು ಮಾಡಬಹುದು ಅದಕ್ಕೆ ಮನೆಯಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬಹುದು ಆ ಮನೆ ಮದ್ದು ಪ್ರಭಾವವಾಗಿ ಫಲಿತಾಂಶ ಕೊಡುತ್ತದೆಯೆ? ಎಲ್ಲವನ್ನ ತಿಳಿಯೋಣ ಹೌದು ಸ್ನೇಹಿತರೆ ಈ ಮನೆ ಮತ್ತು ಎಂಬುದು ನನಗೂ ಪ್ರಕೃತಿಯಲ್ಲಿ ದೊರೆಯುವ ಅಥವಾ ಮನೆಯ ಅಡುಗೆಮನೆಯಲ್ಲಿ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಮಾಡುವಂತಹ ಪರಿಹಾರಗಳಾಗಿರುತ್ತವೆ.

ಇದರಿಂದ ಅಡ್ಡ ಪರಿಣಾಮಗಳಂತು ಇರೋದೇ ಇಲ್ಲ ಬಿಡಿ ಇದರ ಜತೆಗೆ ಪ್ರಭಾವವಾಗಿ ಕೆಲಸ ಮಾಡುತ್ತದೆ ಅಂದರೆ ಹೌದು ಖಂಡಿತವಾಗಿಯೂ ಪ್ರಭಾವವಾಗಿ ಕೆಲಸ ಮಾಡುತ್ತದೆ ಅಂದಿನ ಕಾಲದಲ್ಲಿ ಈ ಕಾಲು ಕುಯ್ದರೆ ಅಥವಾ ಮುಳ್ಳು ಚುಚ್ಚಿದರೆ ರಕ್ತ ಬಂದರೆ ಆಗ ಪ್ರಭಾವವಾದ ಪದಾರ್ಥವನ್ನು ಬಳಸುತ್ತಿದ್ದರು ಅದೇ ಅರಿಶಿನ ಹೌದು ಅರಿಶಿನವನ್ನು ರಕ್ತ ಸೋರಿಕೆ ಆಗುತ್ತಿರುವ ಜಾಗಕ್ಕೆ ಹಾಕಿದರೆ ಕೂಡಲೇ ರಕ್ತ ಸೋರಿಕೆ ಕಡಿಮೆಯಾಗುತ್ತಿತ್ತು, ಇಂತಹ ಪರಿಹಾರಗಳು ಇನ್ನೂ ಬೇಕಾದಷ್ಟು ಇದೆ ಅದನ್ನ ತಿಳಿಸುವ ಪ್ರಯತ್ನ ಈ ನಮ್ಮ ಲೇಖನದ್ದು

ಹಾಗಾಗಿ ಬನ್ನಿ ಈ ಕಜ್ಜಿ ತುರಿಕೆ ಅಂತಹ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಯಲ್ಲಿ ಮಾಡಬಹುದಾದ ಪ್ರಭಾವವಾದ ಮನೆಮದ್ದು ಯಾವುದು ಎಂಬುದನ್ನು ತಿಳಿಯೋಣ ಫ್ರೆಂಡ್ಸ್ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಕೇವಲ ಎರಡೇ ಪದಾರ್ಥಗಳ ಅವುಗಳೆಂದರೆ ಬೇವಿನ ಸೊಪ್ಪು ಮತ್ತು ಕರ್ಪೂರ ಹೌದು ಬನ್ನಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ

ಸ್ನೇಹಿತರೆ ಬೇವಿನಸೊಪ್ಪನ್ನು ಕುಟ್ಟಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ಅದಕ್ಕೆ ಕರ್ಪೂರದ ಪುಡಿಯನ್ನು ಮಿಶ್ರಮಾಡಿ ಆ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಕಜ್ಜಿ ಆದಂತಹ ಭಾಗಕ್ಕೆ ದಪ್ಪದಾಗಿ ಲೇಪ ಮಾಡಿ ಇದೇ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಗಾಯ ಬೇಗ ಒಣಗುತ್ತದೆ ಮತ್ತು ತುರಿಕೆ ಅಂತಹ ಸಮಸ್ಯೆ ಬಹಳಷ್ಟು ಬೇಗ ನಿವಾರಣೆ ಆಗುತ್ತದೆ ಈ ವಿಧಾನವನ್ನು ಯಾರು ಬೇಕಾದರೂ ಪಾಲಿಸಬಹುದು ಯಾವುದೇ ಅಡ್ಡ ಪರಿಣಾಮ ಇಲ್ಲ ಮತ್ತು ಪ್ರಭಾವವಾಗಿ ಈ ಮನೆಮದ್ದು ಕೆಲಸ ಮಾಡುತ್ತದೆ

ಈ ಮನೆಮದ್ದನ್ನು ಪಾಲಿಸುವುದರಿಂದ ಕಜ್ಜಿ ತುರಿಕೆ ಮತ್ತು ಚರ್ಮ ಸಂಬಂಧಿ ತೊಂದರೆಗಳು ಇವೆಲ್ಲವೂ ಪರಿಹಾರ ಆಗುತ್ತದೆ ಹಾಗೂ ನೀವೇನಾದರೂ ಈ ಮನೆಮದ್ದನ್ನು ಬಳಸಿದರೆ ಚರ್ಮಕ್ಕೆ ಯಾವುದೇ ತರದ ಅಡ್ಡಪರಿಣಾಮಗಳಿಲ್ಲದೆ ಸಮಸ್ಯೆ ನಿವಾರಣೆಯಾಗುತ್ತದೆ

ಈಗ ಮತ್ತೊಂದು ವಿಧಾನದ ಬಗ್ಗೆ ಹೇಳುವುದಾದರೆ ಪ್ರತ್ಯೇಕವಾಗಿ ತುರಿಕೆ ಗಜಕರ್ಣ ಇಂತಹ ಸಮಸ್ಯೆಗೆ ಮಾಡಬಹುದಾದ ಮನೆಮದ್ದು ಇದು ಇದಕ್ಕೆ ಬೇಕಾಗಿರುವುದು ಸುಣ್ಣ ಇರುವ ಸೋಪು ಹೌದು ಈ ಸುಣ್ಣ ಇರುವಂತಹ ಸೋಪನ ತೆಗೆದುಕೊಂಡು ಅದನ್ನು ಕಲ್ಲಿನ ಮೇಲೆ ನೀರು ಹಾಕಿ ತೇಯಬೇಕು

ನಂತರ ಆ ಸಂಗ್ರಹ ಮಾಡಿಟ್ಟು ಕೊಂಡಂತಹ ಸುಣ್ಣದ ನೀರನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಪುಡಿ ಅನ್ನು ಮಿಶ್ರಮಾಡಿ ಹತ್ತಿಯ ಸಹಾಯದಿಂದ ಗಾಯ ಆಗಿರುವ ಭಾಗಕ್ಕೆ ಲೇಪ ಮಾಡುತ್ತ ಬರಬೇಕು ಮತ್ತು ಬಿಸಿ ನೀರಿನಿಂದ ಸ್ವಚ್ಛವಾಗಿ ಇಡಬೇಕು ಈ ಪರಿಹಾರವನ್ನು ಮಾಡಿಕೊಂಡು ಬರುವುದರಿಂದ ಖಂಡಿತ ನಿಮಗೆ ಗಜಕರ್ಣದಂಥ ತೊಂದರೆಯಿಂದ ಕೂಡ ಪರಿಹಾರ ದೊರೆಯುತ್ತದೆ

ಈ ಸರಳ ಉಪಾಯಗಳ ನಕಾನಿಸಿ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹಾಗೂ ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಬೇಗ ಪರಿಹಾರ ದೊರೆಯುತ್ತದೆ ಅಂದರೆ ಅದು ಕಷ್ಟಸಾಧ್ಯ, ಆದರೆ ಈ ಪರಿಹಾರವನ್ನು ಪಾಲಿಸಿದರೆ ಅಂದರೆ ಮನೆಮದ್ದುಗಳನ್ನು ಮಾಡಿದರೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

4 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

2 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

2 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.