ಚಾಲೆಂಜಿಂಗ್*ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅಂದರೆ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ದೇಶದೆಲ್ಲೆಡೆ ಫೇಮಸ್ ಹೌದು ಇವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ ಚಿಕ್ಕಮಕ್ಕಳು ಕೂಡ ಇವರ ಅಭಿನಯಕ್ಕೆ ಇವರ ಸ್ಟೈಲ್ ಗೆ ಫಿದಾ ಆಗಿದ್ದಾರೆ. ಇನ್ನು ದರ್ಶನ್ ಅವರ ಬಗ್ಗೆ ಹೇಳಬೇಕು ಎಂದರೆ ಸಾಕಷ್ಟು ವಿಚಾರಗಳು ಇವೆ. ಇವರ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ವಿಚಾರಗಳೆ ಸಿಗುತ್ತದೆ ಇವತ್ತಿನ ಮಾಹಿತಿಯಲ್ಲಿ ದರ್ಶನ್ ಅವರ ಮತ್ತೊಂದು ಹವ್ಯಾಸದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಹೌದು ಈ ಬಗ್ಗೆ ನಿಮಗೆ ತಿಳಿದಿರದ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಬಹಳ ಇಷ್ಟಪಡುತ್ತಾರೆ ಹಾಗೂ ಮೈಸೂರಿನಲ್ಲಿ ತೋಟದ ಮನೆಯೊಂದನ್ನು ಮಾಡಿ ಅಲ್ಲಿ ಕುದುರೆ ಹಾಗೂ ಹಸುಗಳನ್ನು ಸಾಕುತ್ತಿದ್ದಾರೆ.
ದರ್ಶನ್ ಅವರ ಬಗ್ಗೆ ಹೇಳಬೇಕೆಂದರೆ ಇವರ ಹವ್ಯಾಸ ಇಷ್ಟೇ ಅಲ್ಲ ವರ್ಲ್ಡ್ ಫೋಟೋಗ್ರಫಿ ಅಂದರೆ ವನ್ಯಜೀವಿಗಳ ಫೋಟೋ ತೆಗೆದು ಅದನ್ನು ಮಾರಾಟ ಮಾಡಿ ಅದರಲ್ಲಿ ಬಂದಂತಹ ಹಣವನ್ನು ವನ್ಯಜೀವಿಗಳ ಸಂರಕ್ಷಣೆಗಾಗಿ ನೀಡುತ್ತಾರೆ ಈ ವಿಚಾರ ಸಾಕಷ್ಟು ಜನರಿಗೆ ತಿಳಿದೇ ಇಲ್ಲ ಆದರೆ ಈ ಮಾಹಿತಿ ಮೂಲಕ ತಿಳಿಸಿಕೊಡುತ್ತಿದ್ದೇವೆ, ದರ್ಶನ್ ಅವರು ವನ್ಯಜೀವಿಗಳ ಫೋಟೋಗ್ರಫಿ ಮಾಡಿ ಆ ಫೋಟೋಗ್ರಫಿ ಮಾರಿದ ಹಣವನ್ನು ವನ್ಯಜೀವಿಗಳ ಸಂರಕ್ಷಣೆಗಾಗಿ ನೀಡುತ್ತಾರೆ ಇದೊಂದು ಒಳ್ಳೆಯ ಕೆಲಸವೇ ಹೌದು.
ಇನ್ನೂ ಇದೀಗ ದರ್ಶನ್ ಅವರ ಮೈಸೂರಿನಲ್ಲಿ ಇರುವ ಫಾರ್ಮ್ ಹಸಿವೆ ಮತ್ತೊಂದು ಅತಿಥಿಗಳ ಆಗಮನವಾಗಿದ್ದು ಈ ಅತಿಥಿ ಯಾರು ಎಂದು ತಿಳಿದರೆ ನಿಮಗೂ ಕೂಡ ಖುಷಿ ಆಗುತ್ತದೆ. ಹಾಗಾದರೆ ದರ್ಶನ್ ಅವರಿಗೆ ಉಡುಗೊರೆಯಾಗಿ ಬಂದ ಆ ಜೀವಿ ಯಾವುದು ದರ್ಶನ್ ಅವರ ಫಾರ್ಮ್ ಹೌಸ್ ಗೆ ಬಂದಿರುವ ಹೊಸ ಅತಿಥಿ ಯಾರು ಎಂದು ನೀವು ಕೂಡ ಸಂಪೂರ್ಣವಾಗಿ ತಿಳಿಯಿರಿ. ಹೌದು ಸೆಲೆಬ್ರಿಟಿ ಆದರೂ ಗತ್ತು ಇವರಲ್ಲಿ ಎಲ್ಲ ಚಾಲೆಂಜಿಂಗ್*ದರ್ಶನ್ ಅವರು ಹಿರಿಯರು ಎಂದರೆ ತಲೆ ಬಾಗಿ ನಡೆಯುತ್ತಾರೆ ಅದೇ ರೀತಿ ಮೈಸೂರಿನಲ್ಲಿಯೇ ಇರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ದರ್ಶನ್ ಅವರು ಅಲ್ಲಿ ಸ್ವಾಮಿಗಳ ಆಶೀರ್ವಾದವನ್ನು ಪಡೆದು ಕೊಂಡಿದ್ದರು ಅಲ್ಲಿ ದರ್ಶನ್ ಅವರಿಗೆ ಆಶ್ರಮದಲ್ಲಿ ಗಿಣಿಗಳು ಇರುವುದನ್ನು ಕಂಡು ಅದನ್ನು ನೋಡಿ ಖುಷಿ ಆಗುತ್ತದೆ ಆಗ ಆಶ್ರಮದ ಸ್ವಾಮಿಗಳು ದರ್ಶನ್ ಅವರಿಗೆ ಉಡುಗೊರೆಯಾಗಿ ಗಿಣಿ ರಾಮನನ್ನು ನೀಡಿದ್ದಾರೆ.
ಇದೀಗ ದರ್ಶನ್ ಅವರ ಫಾರ್ಮ್ ಹೌಸ್ ಗೆ ಈ ಗಿಣಿರಾಮ ಹೊಸ ಅತಿಥಿ ಆಗಿದ್ದು, ಈ ವಿಚಾರ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹಾಗೆ ತಮ್ಮ ಫಾರ್ಮ್ ಹೌಸ್ ಗೆ ಬಂದ ಹೊಸ ಅತಿಥಿ ಜೊತೆ ಸಮಯ ಕಳೆಯುವಲ್ಲಿ ದರ್ಶನ್ ಅವರು ಕೂಡ ನಿರತರಾಗಿದ್ದು ಈ ಹೊಸ ಅತಿಥಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ಇಲ್ಲಿಯವರೆಗೂ ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳು ಮಾತ್ರ ಇದ್ದು ಇದೀಗ ಪಕ್ಷಿಯ ಆಗಮನ ಆಗಿದೆ ಮುಂದಿನ ದಿವಸಗಳಲ್ಲಿ ಗಿಣಿರಾಮನಿಗೆ ಜೊತೆಯಾಗಿ ಇನ್ನೂ ಒಂದಿಷ್ಟು ಪಕ್ಷಿಗಳು ಬರುವ ಅಭಿಲಾಷೆ ಕೂಡ ಇದೆ ನಿಮಗೂ ಕೂಡ ದರ್ಶನ್ ಅವರು ಫೇವರೇಟ್ ಹೀರೊ ಅನ್ನುವುದಾದರೆ ಮಾಹಿತಿಗೆ ಲೈಕ್ ಮಾಡೋದನ್ನ ಮರೆಯದಿರಿ ಧನ್ಯವಾದಗಳು.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.