ಅರೋಗ್ಯ

ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏನಾದರು ಏರು ಪೆರು ಆದರೆ ಈ ಒಂದು ಎಲೆಯಿಂದ ಹೀಗೆ ಮಾಡಿ ಸಾಕು ಅರೋಗ್ಯ ತಕ್ಷಣಕ್ಕೆ ವೃದ್ಧಿಗೊಳ್ಳುತ್ತದೆ…

ಮಕ್ಕಳ ಆರೋಗ್ಯ ವೃದ್ಧಿಗಾಗಿ ಹೀಗೆ ಮಾಡಿ ಈ ಪರಿಹಾರವನ್ನು ಆಗ ಮಾಡಬೇಕು ಈಗ ಮಾಡಬೇಕು ಅಂತ ಏನೂ ಇಲ್ಲ ಮಕ್ಕಳಿಗೆ 6ತಿಂಗಳು ಮುಗಿಯುತ್ತಿದ್ದ ಹಾಗೆ ಈ ಪರಿಹಾರವನ್ನು ಮಾಡಬಹುದು ತಿಂಗಳಿಗೊಮ್ಮೆ ಈ ಪರಿಹಾರವನ್ನು ಮಾಡಿದರೆ ಸಾಕು ಮಕ್ಕಳ ಆರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆಹಳ್ಳಿ ಕಡೆ ಹಿರಿಯರು ಹಿಂದೆ ಈ ಪರಿಹಾರಗಳನ್ನು ಮಾಡುತ್ತಿದ್ದರು ಹಾಗಾಗಿಯೇ ಅಂದಿನ ಕಾಲದ ಮಕ್ಕಳ ಆರೋಗ್ಯ ಅಷ್ಟು ಚೆನ್ನಾಗಿರುತ್ತಿತ್ತು ಪದೇ ಪದೇ ಆಸ್ಪತ್ರೆಗೆ ಹೋಗುವ ಪ್ರಮೇಯ ಬರುತ್ತಿರಲಿಲ್ಲ ಯಾಕೆಂದರೆ ಮನೆಯಲ್ಲಿ ಹಿರಿಯರು ಆ ರೀತಿಯಾಗಿ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಪೋಷಣೆ ಮಾಡುತ್ತಿದ್ದರು.

ಹೌದು ಅಂದಿನ ಕಾಲದಲ್ಲಿ ಆಸ್ಪತ್ರೆಗಳು ಇರುತ್ತಿರಲಿಲ್ಲ ಮತ್ತು ಬಾಣಂತಿಯರಿಗೆ ಅಂದು ಬಹಳಷ್ಟು ತೊಂದರೆಗಳು ಎದುರಾಗುತ್ತಿದ್ದಂತೆ ಸರಿಯಾದ ಚಿಕಿತ್ಸೆ ದೊರೆಯದೆ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಬರುತ್ತಿತ್ತು ಆದರೆ ಇವತ್ತಿನ ದಿನಗಳಲ್ಲಿ ಆಗಿಲ್ಲ ಆದರೂ ಕೂಡ ಮಕ್ಕಳಾದ ಮೇಲೆ ಪೋಷಕರು ಜೊತೆಗೆ ಮಕ್ಕಳು ಇಬ್ಬರೂ ಸಹ ಆಗಾಗ ಆಸ್ಪತ್ರೆಗೆ ಓಡುಕ್ತಾ ಇರ್ತಾರೆ.

ಇಲ್ಲಿ ನಾವು ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವ ತಹ ಉತ್ತಮ ಮನೆಮದ್ದಿನ ಬಗ್ಗೆ ತಿಳಿಸಿಕೊಡಲಿದ್ದೇವೆ ಇದನ್ನು 3ವರುಷ ಮಕ್ಕಳವರೆಗೂ ಮಾಡಬಹುದು. ಇದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ ಆಗಾಗ ಕಾಡುವ ಕೆಲವೊಂದು ಆರೋಗ್ಯ ಸಮಸ್ಯೆಗಳು ಅಂದರೆ ಮಕ್ಕಳಿಗೆ ಹೊಟ್ಟೆ ಉಬ್ಬರಿಸಿದಂತಾಗುವುದು ಹೊಟ್ಟೆ ನೋವು ಬರುವುದು ಅಥವಾ ಕಾಲುಧೂಳು ಆಗುವುದು ದೃಷ್ಟಿ ತಗುಲಿ ಮಕ್ಕಳಿಗೆ ಹೊಟ್ಟೆ ನೋವು ಬರುವುದು ಹೀಗೆಲ್ಲ ಸಮಸ್ಯೆಗಳು ಹಾಗೂ ತರುತ್ತದೆ ಇನ್ನು ಮಕ್ಕಳ ದೇಹದ ಉಷ್ಣಾಂಶ ವಿಪರೀತವಾಗಿ ಆಗ ಕೂಡ ಮಕ್ಕಳಿಗೆ ಹೊಟ್ಟೆ ನೋವು ಬರುವುದು ಇನ್ನೂ ಕೆಲವೊಂದು ಸಮಸ್ಯೆಗಳು ಆಗುತ್ತಾ ಇರುತ್ತದೆ.

ಆದರೆ ಈ ಪರಿಹಾರವನ್ನು ಮಾಡುವುದರಿಂದ ಮಕ್ಕಳಿಗೆ ಈ ರೀತಿ ಆಗುವ ತೊಂದರೆಗಳು ಆಗುವುದಿಲ್ಲ ಜೊತೆಗೆ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ಆ ಮಾಡುವ ವಿಧಾನ ಹೇಗೆಂದರೆ ಇದಕ್ಕಾಗಿ ಬೇಕಾಗಿರುವುದು ವಿಳ್ಳೇದೆಲೆ ಮತ್ತು ಹರಳೆಣ್ಣೆ.ಮಕ್ಕಳಿಗೆ ಹರಳೆಣ್ಣೆ ಆಗಿ ಬರುವುದಿಲ್ಲ ಆದರೆ ಈ ಹರಳೆಣ್ಣೆ ಬದಲು ಕೊಬ್ಬರಿ ಎಣ್ಣೆ ಅಲ್ಲಿಯೇ ಪರಿಹಾರ ಮಾಡಿ ಹೌದು ಕೆಲ ಮಕ್ಕಳ ಶರೀರ ತುಂಬ ತಂಪಾಗಿರುತ್ತದೆ ಅವರಿಗೆ ಹರಳೆಣ್ಣೆ ಆಗಿಬರುವುದಿಲ್ಲ.

ಸ್ನಾನಕ್ಕೂ ಮೊದಲು ಈ ಪರಿಹಾರವನ್ನು ಮಾಡಿ ವೀಳ್ಯದೆಲೆಗೆ ಸ್ವಲ್ಪ ಹರಳೆಣ್ಣೆಯನ್ನು ಲೇಪ ಮಾಡಿ ಅದನ್ನು ದೀಪದ ಬಿಸಿಯಲ್ಲಿ ವೀಳ್ಯದೆಲೆಯನ್ನು ಬಿಸಿ ಮಾಡಿಕೊಳ್ಳಬೇಕು, ಸ್ವಲ್ಪವೇ ಸ್ವಲ್ಪ ಬಿಸಿ ಮಾಡಿಕೊಂಡು ಅಂದರೆ ಉಗುರು ಬೆಚ್ಚಗೆ ಬಿಸಿ ಮಾಡಿಕೊಂಡು ಆ ಎಣ್ಣೆಯನ್ನು ಮಕ್ಕಳ ತಲೆಗೆ ಅಂದರೆ ಈ ನೆತ್ತಿ ಭಾಗಕ್ಕೆ ನಿದಾನವಾಗಿ ಹಚ್ಚಬೇಕು.ಈ ವಿಧಾನದಿಂದ ಮಕ್ಕಳಿಗೆ ತಲೆಭಾರ ಆಗುವುದು ಹೊಟ್ಟೆಭಾರ ಆಗುವುದು ಹೊಟ್ಟೆ ನೋವು ಬರುವುದು ಇಂತಹ ತೊಂದರೆಗಳು ಬರುವುದಿಲ್ಲ ಮತ್ತು ಆಗಾಗ ಕಾಡುವ ಕೆಲವೊಂದು ಕಾರಣಕ್ಕೆ ಬರುವ ಶೀತ ಕೆಮ್ಮು ಜ್ವರ ಈ ಸಮಸ್ಯೆಗಳು ಕೂಡ ಬರುವುದಿಲ್ಲ.

ಈ ದಿನ ನಾವು ತಿಳಿಸಿದಂತಹ ಈ ಸರಳ ಪರಿಹಾರವನ್ನು 6ತಿಂಗಳುಗಳು ಮೇಲ್ಪಟ್ಟಂತಹ ಮಕ್ಕಳಿಗೆ ಪರಿಹಾರವನ್ನ ಮಾಡಿ ಜೊತೆಗೆ ಯಾವುದಾದರೂ ಸೈಡ್ ಎಫೆಕ್ಟ್ ಕಂಡು ಬಂದರೆ ಅದನ್ನು ಅಂದೇ ಬಿಟ್ಟು ವೈದ್ಯರ ಬಳಿ ಒಮ್ಮೆ ಕೇಳಿ ಬಳಿಕ ಇಂತಹ ಮನೆಮದ್ದನ್ನು ಪಾಲಿಸಿಕೊಂಡು ಬನ್ನಿ.

ಮಕ್ಕಳ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡುವುದು ಸರಿ ಆಗುವುದಿಲ್ಲ ಹಾಗಾಗಿ ಒಮ್ಮೆ ಈ ಮನೆಮದ್ದನ್ನು ಮಾಡುವ ಮುನ್ನ ವೈದ್ಯರ ಬಳಿ ಕೇಳಿ ಮಗುವಿನ ಶರೀರಕ್ಕೆ ಹರಳೆಣ್ಣೆ ಆಗಿ ಬರುತ್ತದೆಯೋ ಇಲ್ಲವೋ ಎಂದು ತಿಳಿದು, ಬಳಿಕ ಈ ಮನೆಮದ್ದು ಮಾಡಿ ಇದರಿಂದ ಈ ಮೊದಲೇ ತಿಳಿಸಿದಂತೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲಾ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

2 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

2 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

2 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

2 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

4 days ago

This website uses cookies.