ಈಶ್ವರಿ ಬಳಿ ಈ ಈಶ್ವರೀ ಬಳ್ಳಿಯ ಪ್ರಯೋಜನದ ಬಗ್ಗೆ ನಿಮಗೆ ಗೊತ್ತಿಲ್ಲ ಆರಿಸಬಹುದು ಆದರೆ ಈ ಒಳ್ಳೆಯ ಹೆಸರಿನ ಪರಿಚಯ ನಿಮಗೆ ಇದೇ ಅನಿಸಬಹುದು ಆದರೆ ಇವತ್ತಿನ ಲೇಖನಿಯಲ್ಲಿ ಈಶ್ವರೀ ಬಳ್ಳಿಯ ಕುರಿತು ಮಾತನಾಡುತ್ತಿದ್ದು, ಬನ್ನಿ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಇದರ ಪ್ರಯೋಜನಗಳನ್ನು ಇದರ ಆರೋಗ್ಯಕರ ಲಾಭಗಳ ವಿವರ ಪಡೆದುಕೊಳ್ಳಿ.
ಹಾಗಾದರೆ ಈ ಬಳ್ಳಿ ಅನ್ನು ಹೇಗೆ ಬಳಸಬೇಕು ಇದರ ಆರೋಗ್ಯಕರ ಲಾಭಗಳನ್ನು ಹೇಗೆ ಪಡೆದುಕೊಳ್ಳಬೇಕು ಎಲ್ಲವನ್ನು ತಿಳಿಯೋಣ ಇಂದಿನ ಲೇಖನದಲ್ಲಿ.ಹೌದು ಈ ಮೊದಲೇ ಹೇಳಿದಂತೆ ಹಲವರಿಗೆ ಈಶ್ವರೀ ಬಳ್ಳಿಯ ಹೆಸರಿನ ಪರಿಚಯ ಇರುತ್ತದೆ ಆದರೆ ಈ ಬಳ್ಳಿ ಆರೋಗ್ಯಕಾರಿ ಲಾಭಗಳ ಬಗ್ಗೆ ತಿಳಿದಿರುವುದಿಲ್ಲ ಈಶ್ವರಿ ಒಳ್ಳೆ ಇದೊಂದು ವಿಧದ ಬಳ್ಳಿಯಾಗಿದ್ದು ಇದು ಸಾಕಷ್ಟು ಆರೋಗ್ಯಕರ ಲಾಭಗಳನ್ನು ಹೊಂದಿದ ಈ ಬಳ್ಳಿಯು ಸಾಮಾನ್ಯವಾಗಿ ಶೀತ ಕೆಮ್ಮಿನಂತಹ ತೊಂದರೆಗಳಿಗೆ ಬಹಳಷ್ಟು ಬೇಗನೆ ಪರಿಹಾರವನ್ನ ಕೊಡುತ್ತದೆ.
ಅಷ್ಟೇ ಅಲ್ಲ ಬಹಳಷ್ಟು ಸೋಂಕುಗಳಿಗೆ ಜ್ವರ ಸನ್ನಿ ಜ್ವರ ಇಂತಹ ಸಮಸ್ಯೆಗಳಿಗೆ ಬಹುಬೇಗ ನಿವಾರಣೆ ನೀಡುವ ಈಶ್ವರೀ ಬಳ್ಳಿಯ ಎಲೆ ಇದರ ಚೂರ್ಣ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿಯಾಗಿದೆ ಆದರೆ ಈ ಬಳ್ಳಿಯ ಚೂರ್ಣದ ಪ್ರಯೋಜನವನ್ನು ನೀವು ಪಡೆದುಕೊಳ್ಳುವುದಕ್ಕಿಂತ ಮುನ್ನ ಆಯುರ್ವೇದ ತಜ್ಞರ ಸಲಹೆ ಪಡೆದು, ನಿಮ್ಮ ದೇಹ ಪ್ರಕೃತಿಗೆ ಈ ಬಳ್ಳಿಯ ಚೂರ್ಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ನೀವು ತಿಳಿಯಬೇಕು.
ಹೌದು ಇಂದಿನ ಮಾಹಿತಿಯಲ್ಲಿ ಈಶ್ವರೀ ಬಳ್ಳಿಯ ಆರೋಗ್ಯಕರ ಲಾಭಗಳ ಬಗ್ಗೆ ಕುರಿತು ಸಹ ಮಾತನಾಡುತ್ತಿದ್ದು ಆದರೆ ಯಾವ ದೇಹಪ್ರಕೃತಿ ಅವರಿಗೆ ಯಾವ ರೀತಿಯಲ್ಲಿ ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂಬುದನ್ನು ನೀವು ತಜ್ಞರ ಬಳಿ ಒಮ್ಮೆ ವಿಚಾರಿಸಿ
ಆ ಬಳಿಕ ನಿಮ್ಮ ದೇಹ ಪ್ರಕೃತಿಗೆ ತಕ್ಕ ಹಾಗೆ ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಂಡು ಬನ್ನಿ. ಸಾಮಾನ್ಯವಾಗಿ ಶೀತ ಕೆಮ್ಮಿನಂತಹ ತೊಂದರೆ ಅನುಭವಿಸುತ್ತಲೇ ಇರುತ್ತೇವೆ ಹಾಗಾಗಿ ಕೂಡಲೇ ನೀವು ಈ ಬಳ್ಳಿಯ ಚೂರ್ಣದ ಪ್ರಯೋಜನವನ್ನು ಪಡೆದುಕೊಂಡರೆ ಶೀತ ಕೆಮ್ಮಿನಂತಹ ಸಮಸ್ಯೆ ಇಂದ ಪರಿಹಾರ ಪಡೆದುಕೊಳ್ಳಬಹುದು.
ಕೆಲವರಿಗೆ ಸನ್ನಿ ಜ್ವರ ಆಗಿರುತ್ತದೆ ಅದರಲ್ಲೂ ಹೆಣ್ಣುಮಕ್ಕಳಿಗೆ ಇಂತಹ ಜನ ಕಾಡಿರುತ್ತದೆ ಅಂಥವರು ಈ ಬಳ್ಳಿಯ ಜೋಳದ ಪ್ರಯೋಜನವನ್ನ ಪಡೆದುಕೊಳ್ಳುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದುಚೇಳು ಹಾವು ಕಚ್ಚಿದ ಭಾಗದಲ್ಲಿ ಉರಿ ಇದ್ದರೆ ಮತ್ತು ಆ ವಿಷ ಏರಬಾರದು ಅಂದರೆ ಕಡಿದಿರುವ ಭಾಗಕ್ಕೆ ಅಂದರೆ ವಿಷಜಂತು ಕಡಿದಿರುವ ಭಾಗಕ್ಕೆ ಈ ಎಲೆಯ ಚೂರ್ಣದ ಪೇಸ್ಟ್ ಲೇಪನ ಮಾಡಬೇಕು, ಇದರಿಂದ ವಿ… ಷ ಏರುವುದಿಲ್ಲ ಮತ್ತು ಉರಿ ಕೂಡ ಕಡಿಮೆಯಾಗುತ್ತದೆ.
ಸಾಮಾನ್ಯ ಜ್ವರ ನಿವಾರಣೆಗೂ ಕೂಡ ಈ ಈಶ್ವರೀ ಬಳ್ಳಿಯ ಚೂರ್ಣವನ್ನು ಪ್ರಯೋಜನ ಪಡೆದುಕೊಳ್ಳಬಹುದಾಗಿತ್ತು ಒಟ್ಟಾರೆಯಾಗಿ ಉತ್ತಮ ಆರೋಗ್ಯ ನೀಡುವ ಹಾಗೂ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಈ ಶೂಲದ ಪ್ರಯೋಜನ ಬಹೂಪಯುಕ್ತಕಾರಿಆದರೆ ಈ ಬಳ್ಳಿಯ ಚೂರ್ಣದ ಪ್ರಯೋಜನ ಪಡೆದುಕೊಳ್ಳುವುದಕ್ಕಿಂತ ಮೊದಲು ನೀವು ಒಮ್ಮೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಯಾಕೆಂದರೆ ಒಬ್ಬೊಬ್ಬರು ದೇಹದ ಪ್ರಕೃತಿ ಒಂದೊಂದು ವಿಧಾನದಲ್ಲಿ ಇರುವುದರಿಂದ ಅವರವರ ಶರೀರಕ್ಕೆ ತಕ್ಕಂತೆಯೇ ಈ ಚೂರ್ಣದ ಪ್ರಯೋಜನವನ್ನು ಪಡೆದುಕೊಂಡು ಬರಬೇಕಾಗುತ್ತದೆ ಮುಖ್ಯವಾಗಿ ಈ ಎಲೆಯ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಹಲವು ಅನಾರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತವೆ.ಚರ್ಮ ಸಂಬಂಧಿ ತೊಂದರೆಗಳಿದ್ದರೆ ಈ ಎಲೆಯ ಚೋಳರೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಆ ಭಾಗಕ್ಕೆ ಲೇಪ ಮಾಡುವುದರಿಂದ ಸಹ ಗಾಯ ಬೇಗ ನಿವಾರಣೆಯಾಗುತ್ತದೆ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.