ರಸ್ತೆ ಪ್ರೀತಿಯ ಓದುಗರೇ ಹೌದು ನಮ್ಮ ಸಮಾಜದಲ್ಲಿ ಪ್ರತಿದಿನ ಏನಾದರೂ ವಿಚಾರಗಳು ನಡೆಯುತ್ತಲೇ ಇರುತ್ತದೆ ಹೌದು ನಾವು ನಮ್ಮ ಸುತ್ತಮುತ್ತ ಗಮನಿಸಿದರೆ ಸಾಕು ನಮಗೆ ಹಲವು ವಿಚಾರಗಳು ಕಣ್ಮುಂದೆ ಬರುತ್ತದೆ ಹಾಗೂ ನೋಡಿ ತಿಳಿಯುವಂತಹ ಹಲವು ವಿಚಾರಗಳು ಸಹ ನಮ್ಮ ಜೀವನಕ್ಕೆ ಒಳ್ಳೆಯವಳೇ ಅನುಭವಗಳು ಸಹ ನೀಡುತ್ತದೆ. ಇನ್ನು ಈ ದಿನದ ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಈ ಕಥೆ ಕೇಳಿದರೆ ಎಂಥವರಿಗೂ ಆಗಲಿ ಸ್ಫೂರ್ತಿ ಸಿಗುತ್ತದೆ ಹೌದು ಇಂದಿನ ದಿವಸಗಳಲ್ಲಿ ಸಾಮಾನ್ಯ ಜನರು ಬಡವರು ತಮ್ಮ ಯಾವುದೇ ಮನೆ ಅಥವಾ ಜಮೀನಿನ ದಾಖಲೆಯನ್ನು ಸರ್ಕಾರಿ ಅಧಿಕಾರಿಗಳಿಂದ ರುಜು,
ಮಾಡಿಸುವುದಕ್ಕಾಗಿ ಹಲವು ದಿವಸಗಳು ಅಲೆದಾಡುತ್ತಾರೆ ಅರ್ಹತೆ ಕಥೆಯೊಂದು ಇಲ್ಲಿ ನಡೆದಿತ್ತು ಈ ಕಥೆ ಕೇಳಿದರೆ ಯಾರಿಗಾದರೂ ಸ್ಫೂರ್ತಿ ಹುಟ್ಟುತ್ತದೆ. ನಿಜಕ್ಕೂ ಇಲ್ಲಿ ತಿಳಿಸಲು ಹೊರಟಿಸುವ ಕಥೆ ಕೇಳಿದ್ರೆ ಎಂತವರಿಗೂ ಸ್ಪೂರ್ತಿ ಸಿಗುತ್ತದೆ. ಹೌದು ಇಂತಹ ಪರಿಸ್ಥಿತಿಯ ಅನ್ನೋ ನಮ್ಮ ಮನೆಯಲ್ಲಿ ಅಥವಾ ನಮ್ಮ ಅಕ್ಕಪಕ್ಕದ ಮನೆಗಳಲ್ಲಿ ನಡೆದಿರುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ ಹಾಗೂ ಇದೇ ರೀತಿ ಒಬ್ಬ ರೈತ ತನ್ನ ಯಾವುದೇ ದಾಖಲಾತಿಗಳನ್ನು ಬೇಗನೆ ಪಡೆಯಲು ಬೇಕಾಗುವಂತಹ ರುಜು ಗಳನ್ನು ಮಾಡಿಸಬೇಕು ಅಂದರೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು ಹಣಕೊಟ್ಟು ಬೇಗನೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಸ್ಥಿತಿ ಇವರಿಗೂ ಸಹ ಬಂದಿರುತ್ತದೆ.
ಹೀಗೆ ಒಬ್ಬ ಸಾಮಾನ್ಯ ರೈತ ತನ್ನ ದಾಖಲಾತಿಗಳನ್ನು ಪಡೆಯಬೇಕೆಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಹಾಗೂ ಇದನ್ನೆಲ್ಲ ಕಂಡ ಆ ರೈತನ ಮಗಳು ಏನು ಮಾಡಿದಳು ಗೊತ್ತಾ!? ಮುಂದೆ ಓದಿ. ಹೌದು ಸಾಮಾನ್ಯ ರೈತನ ಮಗಳು ಮಗಳು ತನ್ನ ಜೀವನದಲ್ಲಿ ಸಾಧನೆ ಮಾಡಿರುವಂತ ಸ್ಪೂರ್ತಿದಾಯಕ ನೈಜ ಘಟನೆ ಇದಾಗಿದೆ ಆತನ ತಂದೆ ತಮ್ಮ ಹೊಲದ ದಾಖಲೆ ಅನ್ನೋ ಸಹಿ ಮಾಡಿಸಲು ಡಿಸಿ ಆಫೀಸ್ ಗೆ ಪ್ರತಿದಿನ ಅಲೆದಾಡುವುದನ್ನು ಕಂಡ ಮಗಳು ತಂದೆಯನ್ನು ಕೇಳುತ್ತಾಳೆ, ಪ್ರತಿದಿವಸ ಯಾಕಪ್ಪ ಹೀಗೆ ಅಲೆದಾಡುತ್ತ ಇದ್ದೀಯಾ ಎಂದು. ಅದಕ್ಕೆ ತಂದೆ ಹೇಳುತ್ತಾರೆ ಹೀಗೆ ಹೊಲದ ದಾಖಲೆಗೆ ಸಹಿ ಮಾಡಿಸಬೇಕು, ಆದರೆ ದಾಖಲೆಗಳಿಗೆ ಋಜು ಮಾಡಿಸಲು ಆಗುತ್ತಿಲ್ಲ ಪ್ರತಿದಿನ ಅಲೆದಾಡಿಸುತ್ತಿದ್ದಾರೆ ಎಂದು ತನ್ನ ಚಿಕ್ಕ ಮಗಳ ಬಳಿ ಹೇಳಿಕೊಳ್ಳುತ್ತಾರೆ ಹಾಗೂ ತಂದೆಯ ಮಾತು ಕೇಳಿ ಚಿಕ್ಕ ಮಗಳು ತಾನು ಕೂಡ ಕಲೆಕ್ಟರ್ ಆಗಿ ಬಡಜನರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳುತ್ತಾಳೆ ಅಂದು ರೈತನ ಚಿಕ್ಕಮಗಳು ಆಗಿರುವ ಮಗಳು ರೋಹಿಣಿ ಒಂಭತ್ತನೆ ತರಗತಿಯಲ್ಲಿ ಓದುತ್ತಾ ಇದ್ದಳು.
ಹೀಗೆ ಕಾಲಕಳೆದಂತೆ ತಾನು ಅಂದು ಕೊಂಡ ಕನಸನ್ನು ನೆರೆವಾರಿಸಿಕೊಳ್ಳಬೇಕು ಅನ್ನುವ ಛಲದಿಂದ ಹಂಬಲದಿಂದ ಇಂದು ಐಎಎಸ್ ಅಧಿಕಾರಿಯಾಗಿ ಬಡ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೌದು ಮಹಾರಾಷ್ಟ್ರ ಮೂಲದ ಒಬ್ಬ ಸಾಮಾನ್ಯ ರೈತನ ಮಗಳು ತಂದೆಯನ್ನು ನೋಡಿ, ಬಡ ಜನರಿಗಾಗಿ ತಮ್ಮ ಸೇವೆಯನ್ನು ನೀಡಲು ಐಎಎಸ್ ಅಧಿಕಾರಿಯಾಗಿ ಈಗ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಅವರು ಸೇಲಂ ಜಿಲ್ಲೆಯ ಅಲ್ಲಿ 17೦ ಪುರುಷ ಅಧಿಕಾರಿಗಳ ನಂತರ ಪ್ರಥಮ ಮಹಿಳ ಐಎಎಸ್ ಅಧಿಕಾರಿಯಾಗಿ ಬಂದರು.
ಇವರ ಕಾರ್ಯ ವೈಖರಿಗೆ ಮೆಚ್ಚಿ ಸೇಲಂ ಜಿಲ್ಲಾ ಜನತೆಗೆ ಮೆಚ್ಚಿಗೆಯಾಗಿದ್ದರೆ. ಯಾವಾಗಲು ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಈ ಅಧಿಕಾರಿಣಿ ಬಡವರಿಗೆ ಅನುಕೂಲವಾಗುವಂತಹ ಸೇವೆಯನ್ನು ನೀಡುತ್ತಾ ಇದ್ದರೆ ಹಾಗೂ ಅದೇನೇ ಇರಲಿ ಈ ರೀತಿಯ ಪ್ರಗತಿಪರ ಸೇವೆಯನ್ನು ಮಾಡುವ ಅಧಿಕಾರಿಗಳು ಇವತ್ತಿನ ನಮ್ಮ ಸಮಾಜದಲ್ಲಿ ಅವಶ್ಯಕವಾಗಿ ಇದ್ದಾರೆ ಹಾಗಾದರೆ ರೋಹಿಣಿ ಅವರ ಈ ಸಾಧನೆಯ ಕುರಿತು ನೀವು ಕೂಡಾ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ನೀವು ಕೂಡ ಸರ್ಕಾರ ದ ಅಡಿಯಲ್ಲಿ ದೊರೆಯುವ ಯೋಜನೆಯಡಿ ಆಗಲಿ ಅಥವಾ ಸರ್ಕಾರದ ವತಿಯಿಂದ ನಿಮ್ಮ ದಾಖಲಾತಿಗೆ ಸಹಿ ಹಾಕಿಸಿ ಕೊಳ್ಳುವುದಕ್ಕಾಗಿ ನೀವು ಕಷ್ಟಪಟ್ಟಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.