ಅರೋಗ್ಯ

ತುಂಬಾ ಜನರಿಗೆ ಗೊತ್ತಿಲ್ಲ ಈ ಬೀಜವನ್ನ ತಿನ್ನೋದ್ರಿಂದ ಆಸ್ಪತ್ರೆಗೆ ದುಡ್ಡು ಸುರಿಯುವ ಪರಿಸ್ಥಿತಿ ಜೀವನದಲ್ಲಿ ಬರೋದಿಲ್ಲ ..

ನಮಸ್ಕಾರಗಳು ಸ್ನೇಹಿತರ ಇವತ್ತಿನ ದಿವಸಗಳಲ್ಲಿ ಜನರು ದುಡ್ಡಿನ ಹಿಂದೆ ಹೇಗೆ ಅದೇ ರೀತಿ ಇದೀಗ ಆರೋಗ್ಯ ಕಾಪಾಡಿಕೊಳ್ಳಲು ಸಹ ಜನರು ಹರಸಾಹಸ ಮಾಡುತ್ತಾ ಇದರ ಹಿಂದಿನ ಕಾಲದಲ್ಲಿ ಪೂರ್ವಜರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ನಮಸ್ಕಾರಗಳು ಸ್ನೇಹಿತರ ಇವತ್ತಿನ ದಿವಸಗಳಲ್ಲಿ ಜನರು ದುಡ್ಡಿನ ಹಿಂದೆ ಹೇಗೆ ಅದೇ ರೀತಿ ಇದೀಗ ಆರೋಗ್ಯ ಕಾಪಾಡಿಕೊಳ್ಳಲು ಸಹ ಜನರು ಹರಸಾಹಸ ಮಾಡುತ್ತಾ ಇದರ ಹಿಂದಿನ ಕಾಲದಲ್ಲಿ ಪೂರ್ವಜರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಉತ್ತಮವಾದ ಆಹಾರ ಪದ್ಧತಿ ಅನು ಪಾಲಿಸುತ್ತಾಯಿದ್ದರು ಹೌದು ಹಿಂದಿನ ಕಾಲದವರ ಆಹಾರ ಪದ್ದತಿ ಅನ್ನೋ ಗಮನಿಸಿದರೆ ಅವರು ಹೆಚ್ಚಾಗಿ ಊಟ ಮಾಡುತ್ತ ಇದ್ದರು ಅಷ್ಟೇ ಕೆಲಸ ಮಾಡುತ್ತ ಹಾಗೆ ತಿಂದ ಅನ್ನವನ್ನು ಬಹಳ ಉತ್ತಮವಾದ ಆಹಾರ ಪದ್ಧತಿ ಅನು ಪಾಲಿಸುತ್ತಾಯಿದ್ದರು.

ಹೌದು ಹಿಂದಿನ ಕಾಲದವರ ಆಹಾರ ಪದ್ದತಿ ಅನ್ನೋ ಗಮನಿಸಿದರೆ ಅವರು ಹೆಚ್ಚಾಗಿ ಊಟ ಮಾಡುತ್ತ ಇದ್ದರು ಅಷ್ಟೇ ಕೆಲಸ ಮಾಡುತ್ತ ಹಾಗೆ ತಿಂದ ಅನ್ನವನ್ನು ಆಹಾರವನ್ನು ಕರಗಿಸುತ್ತ ಇದ್ದರೂ ಇದೆ ಅವರು ಪಾಲಿಸುತ್ತಾ ಇದ್ದಂತಹ ಆಹಾರ ಪದ್ದತಿ ಯಾಕಿರುತ್ತಿತ್ತು ಯಾವತ್ತಿಗೂ ಡಯಟ್ ಅಥವಾ ಊಟ ಬಿಡುವುದು ಅಥವಾ ಇನ್ಯಾವುದೋ ಆಹಾರ ಪದ್ಧತಿಯನ್ನು ಪಾಲಿಸುವುದು ಹೀಗೆ ಮಾಡುತ್ತಿರಲಿಲ್ಲ ಆಹಾರವನ್ನು ಕರಗಿಸುತ್ತ ಇದ್ದರೂ ಇದೆ ಅವರು ಪಾಲಿಸುತ್ತಾ ಇದ್ದಂತಹ ಆಹಾರ ಪದ್ದತಿ ಯಾಕಿರುತ್ತಿತ್ತು ಯಾವತ್ತಿಗೂ ಡಯಟ್ ಅಥವಾ ಊಟ ಬಿಡುವುದು ಅಥವಾ ಇನ್ಯಾವುದೋ ಆಹಾರ ಪದ್ಧತಿಯನ್ನು ಪಾಲಿಸುವುದು ಹೀಗೆ ಮಾಡುತ್ತಿರಲಿಲ್ಲ.

ಇನ್ನು ಆಹಾರ ಪದ್ಧತಿಯಲ್ಲಿ ಯಾವುದೇ ತರಹದ ರುಚಿಕರವಾದ ಪದಾರ್ಥಗಳನ್ನು ಸಹ ಬಳಕೆ ಮಾಡ್ತಾ ಇರಲಿಲ್ಲ ಪ್ರತಿ ದಿನ ಹೊಟ್ಟೆ ತುಂಬಿಸುವುದಕ್ಕಾಗಿ ಊಟ ಮಾಡುತ್ತಾ ಇದ್ದರೂ ತಾವು ಊಟ ಮಾಡಿದಷ್ಟು ಕೆಲಸ ಮಾಡುತ್ತಾ ಇದ್ದರೂ ತಾವು ತಿಂದ ಆಹಾರವನ್ನು ಜೀರ್ಣ ಮಾಡಿಕೊಳ್ಳುತ್ತಿದ್ದರು ಆದರೆ ಇವತ್ತಿನ ಇನ್ನು ಆಹಾರ ಪದ್ಧತಿಯಲ್ಲಿ ಯಾವುದೇ ತರಹದ ರುಚಿಕರವಾದ ಪದಾರ್ಥಗಳನ್ನು ಸಹ ಬಳಕೆ ಮಾಡ್ತಾ ಇರಲಿಲ್ಲ ಪ್ರತಿ ದಿನ ಹೊಟ್ಟೆ ತುಂಬಿಸುವುದಕ್ಕಾಗಿ ಊಟ ಮಾಡುತ್ತಾ ಇದ್ದರೂ ತಾವು ಊಟ ಮಾಡಿದಷ್ಟು ಕೆಲಸ ಮಾಡುತ್ತಾ ಇದ್ದರೂ ತಾವು ತಿಂದ ಆಹಾರವನ್ನು ಜೀರ್ಣ ಮಾಡಿಕೊಳ್ಳುತ್ತಿದ್ದರು ಆದರೆ ಇವತ್ತಿನ ದಿವಸಗಳಲ್ಲಿ ತಿಂದ ಅನ್ನ ದಿವಸಗಳಲ್ಲಿ ತಿಂದ ಅನ್ನ ಜೀರ್ಣಿಸಿಕೊಳ್ಳಲೇ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇರುವಷ್ಟು ಮನುಷ್ಯ ಸಾಧ್ಯವಾಗದೆ ಇರುವಷ್ಟು ಮನುಷ್ಯ ತನ್ನ ಆಹಾರ ಪದ್ದತಿಯನ್ನು ಬದಲಾಯಿಸಿ ಕೊಂಡು ಬಿಟ್ಟಿದ್ದಾನೆ.

ಆದ್ದರಿಂದ ಈ ಜೀರ್ಣಕ್ರಿಯೆ ಸುಲಭವಾಗಿ ಆಗಬೇಕೆಂದರೆ ನೀವು ನಾವು ತಿಳಿಸುವ ಈ ಪದಾರ್ಥವನ್ನು ಸೇವಿಸಿ ಹೌದು ಅದೇ ಅಗಸೆಬೀಜ ಇದನ್ನು ಆಂಗ್ಲ ಭಾಷೆಯಲ್ಲಿ ಫ್ಲಾಕ್ಸ್ ಸೀಡ್ ಅಂತ ಕೂಡ ಕರೆಯುತ್ತಾರೆ ಇದು ಆರೋಗ್ಯಕ್ಕೆ ಅದ್ಭುತವಾದ ವಸ್ತುವಾಗಿದೆ ಆರೋಗ್ಯವನ್ನು ವೃದ್ಧಿಸುವಲ್ಲಿ ಜೀರ್ಣ ಶಕ್ತಿ ಹೆಚ್ಚಿಸುವಲ್ಲಿ ಮತ್ತು ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳ ದೂರಮಾಡುವಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರುವ ಎ ಅಗಸೆ ಬೀಜ ನಿಮಗೆಲ್ಲಾ ಮಾರುಕಟ್ಟೆಗಳಲ್ಲಿಯೂ ದೊರೆಯುತ್ತದೆ ಹಾಗೂ ಇದನ್ನು ನೀವು ಪ್ರತಿದಿವಸ ಕೇವಲ 10ಗ್ರಾಂ ಅಷ್ಟು ಮಾತ್ರ ಸೇವಿಸಬೇಕು ರಾತ್ರಿ ನೆನೆಸಿಟ್ಟು ಬೆಳಗಿನ ಸಮಯದಲ್ಲೇ ಈ ಅಗಸೆಬೀಜದ ನೀರು ಮತ್ತು ಅಗಸೆ ಬೀಜವನ್ನು ಸೇವಿಸಬೇಕು.

ಅಗಸೆ ಬೀಜದಲ್ಲಿ ಎಲ್ಲಾ ತರಹದ ಖನಿಜಾಂಶಗಳು ವಿಟಮಿನ್ ಗಳೂ ಇವೆ ಇದರಿಂದ ಹೃದಯದ ಆರೋಗ್ಯದಿಂದ ಹಿಡಿದು ಮೆದುಳಿನ ಚುರುಕುತನ ಚರ್ಮದ ಸಮಸ್ಯೆ ಕೂದಲಿನ ಸಮಸ್ಯೆ ಹಾಗೂ ಜಾಗದ ಸಮಸ್ಯೆ ಎಲ್ಲವನ್ನೂ ಸಹ ಪರಿಹಾರ ಮಾಡುವಲ್ಲಿ ಅಗಸೆಬೀಜ ಉತ್ತಮವಾಗಿದ್ದು ಹೆಚ್ಚು ನಾರಿನಂಶ ಇರುವುದರಿಂದ ಮಲಬದ್ಧತೆ ಅನ್ನೋ ಸಹ ದೂರಮಾಡುತ್ತದೆ. ಉತ್ತರ ಕರ್ನಾಟಕ ಮಂದಿ ಹೆಚ್ಚಿನದಾಗಿ ತಮ್ಮ ಆಹಾರದಲ್ಲಿ ಬಳಕೆ ಮಾಡುತ್ತಾ ಇದ್ದರೂ ಅದಕ್ಕಾಗಿಯೇ ಅವರ ಆರೋಗ್ಯ ಅಷ್ಟು ಉತ್ತಮವಾಗಿರುತ್ತಿತ್ತು ಇನ್ನು ಮುಂದೆ ನೀವು ಸಹ ತಪ್ಪದೆ ಅಗಸೆ ಬೀಜದ ಸೇವನೆ ಮಾಡಿ ನಾವು ಹೇಳಿದ ಪ್ರಮಾಣದಷ್ಟು ಅಗಸೆ ಬೀಜ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

13 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.