ತುಂಬಾ ನೊಂದಿದೀನಿ ಮತ್ತೆ ಮತ್ತೆ ನೋವು ಕೊಡ್ಬೇಡಿ ಅಂತ ಕಣ್ಣಿರು ಹಾಕಿದ ಅಶ್ವಿನಿ ಪುನೀತ್.. ಅಷ್ಟಕ್ಕೂ ಯಾಕೆ ಗೊತ್ತ …

ಇನ್ನು ಪುನೀತ್ ರಾಜ್ ಕುಮಾರ್ ಅವರು ನೆನಪು ಮಾತ್ರ ಅನ್ನುವವರು ಇಲ್ಲಿ ಕೇಳಲೇಬೇಕು, ಹೌದು ನಮ್ಮ ಅಪ್ಪು ಅವರು ಮಣ್ಣಲ್ಲಿ ಮಣ್ಣಾಗಿ ಗಾಳಿಯಲ್ಲಿ ವಿಲೀನ ಆಗಿರಬಹುದು, ಪವರ್ ಸ್ಟಾರ್ ನಮ್ಮ ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ನಮ್ಮನ್ನ ಅಗಲಿದ್ದಾರೆ ಅಷ್ಟೇ ಸ್ನೇಹಿತರ ಆದರೆ ಮಾನಸಿಕವಾಗಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅಪ್ಪು ಸರ್ ಸದಾ ಇದ್ದೇ ಇರುತ್ತಾರೆ. ಅಷ್ಟೆ ಅಲ್ಲದೆ ಹೇಳ್ತಾರಾ ಜೊತೆಗಿರದ ಜೀ’ವ ಎಂದಿಗೂ ಜೀ’ವಂ’ತ ಅಂತಾ. ಇನ್ನು ಈ ಸಾಲು ನಮ್ಮ ಅಪ್ಪು ಸರ್ ಅವರ ವಿಚಾರದಲ್ಲಿ ನೂರಕ್ಕೆ ನೂರು ಪ್ರತಿಶತದಷ್ಟು ಸತ್ಯ ಅಂತ ಹೇಳಬಹುದು. ಆ ರೀತಿ ಅಪ್ಪು ಅವರನ್ನ ಕರೆದುಕೊಂಡು ಹೋಗಿತ್ತು ಈ ನೋವು ನಮ್ಮನ್ನೆಲ್ಲಾ ಎಂದೆಂದಿಗೂ ಸದಾ ಕಾಡುತ್ತಲೇ ಇರುತ್ತದೆ ಇನ್ನೂ ನಮಗೆ ಇಂತಹ ಸಂದರ್ಭ ಬಂದಿದೆ ಅಂದರೆ ಅಪ್ಪು ಅವರ ಅಗಲಿಕೆಯಿಂದ ಅವರ ಕುಟುಂಬ ಕ್ಕೆ ಇದು ಖಂಡಿತವಾಗಿಯೂ ಮರೆಯಲಾಗದ ನೋವು ಸಹಿಸಲಾಗದ ಕಷ್ಟ ಅಂತ ಹೇಳಿದರೆ ತಪ್ಪಾಗದು.

ಆದರೂ ಈ ಮಧ್ಯೆ ಪುನಿತ್ ರಾಜಕುಮಾರ್ ಅವರ ಹೆಂಡತಿ ಅಶ್ವಿನಿ ತಮ್ಮ ಕರ್ತವ್ಯವನ್ನು ಮರೆಯದೆ ನಿಭಾಯಿಸಿದ್ದಾರೆ ಹೌದು ಸರ್ಕಾರದ ಸಕಲ ನೆರವಿಗೆ ಧನ್ಯವಾದವನ್ನು ಹೇಳಿ ಅಶ್ವಿನಿಯವರು ಪತ್ರ ಬರೆದಿದ್ದಾರೆ. ಇದೇ ಸಮಯದಲ್ಲಿ ಅಶ್ವಿನಿ ಅವರು ಈ ರೀತಿ ಹೇಳಿಕೊಂಡಿದ್ದಾರೆ. “ಈಗಾಗಲೇ ನೋವಲ್ಲಿದ್ದೇನೆ ದಯವಿಟ್ಟು ಮತ್ತಷ್ಟು ನೋ’ವು ಕೊಡಬೇಡಿ ಅಂದಿದ್ದಾರೆ” ಹಾಗಾದರೆ ಪುನೀತ್ ಸರ್ ಅವರ ಪತ್ನಿ ಅಶ್ವಿನಿ ಯಾಕೆ ಹೀಗೆ ಹೇಳಿದ್ರು? ಅಂತ ನೀವು ಕೇಳಬಹುದು.

ಅಶ್ವಿನಿ ಅವರು ಕೂಡ ಈ ರೀತಿ ಹೇಳಿಕೆ ನೀಡಲು ಕಾರಣ ಇದೆ ಅದೇನು ಅಂದರೆ ಪುನೀತ್ ಏಕಾಏಕಿ ಸಾವನ್ನಪ್ಪಿರುವ ಕಾರಣ ಆ ನೋವನ್ನು ಯಾರಿಂದಲೂ ಸಹ ಅರಗಿಸಿಕೊಳ್ಳಲು ಆಗುತ್ತಿಲ್ಲ. ತನ್ನ ಸರಳತೆ ವಿನಯವಂತಿಕೆ ಇಂದ ನಗು ಮೊಗದಿಂದಾ ಕೋಟ್ಯಂತರ ಅಭಿಮಾನಿಗಳನ್ನು ಅಪ್ಪು ಅವರು ಹೊಂದಿದ್ದರು ಇವರು ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹೀಗೆ ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ಆ ಭಾಷೆಯ ಕಲಾವಿದರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು ಪುನೀತ್ ಸರ್ ಇವರ ಅಗಲಿಕೆಯಿಂದ ಬೇರೆ ಭಾಷೆಯ ಸೆಲೆಬ್ರಿಟಿಗಳು ಮತ್ತು ಜನರು ಸಹ ಕಣ್ಣೀರಿಟ್ಟಿದ್ದರು ಮತ್ತು ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಅಪ್ಪು ಅವ ರು ಇನ್ನಿಲ್ಲ ಎಂಬ ವಿಚಾರ ಕೇಳಿದ ಪರಿಶ್ರಮ ಅದರಿಂದ ಪ್ರಾಣ ಕಳೆದುಕೊಂಡಿದ್ದಾರೆ ಇನ್ನು ಕೆಲವರು ಪುನೀತ್ ಅವರ ಸಮಾಧಿ ಬಳಿ ಬಂದು ಅವರ ಆಶೀರ್ವಾದ ಪಡೆದು ಹೋಗಿದ್ದಾರೆ ಇನ್ನೂ ಕೆಲವರು ಪುನೀತ್ ಸರ್ ಅವರ ಸಮಾಧಿಯ ಮುಂದೆ ತಾವು ಮದುವೆ ಆಗ್ತೇವೆ ಎಂದು ಬಂದಿರುವ ಜನರು ಕೂಡ ಬಹಳಷ್ಟು ಮಂದಿ ಇದ್ದಾರೆ. ಹೀಗೆ ಇದನ್ನೆಲ್ಲ ಕಂಡು ಅಶ್ವಿನಿ ಅವರು ಅಭಿಮಾನಿಗಳ ಬಳಿ ವಿನಂತಿ ಮಾಡಿಕೊಂಡಿದ್ದಾರೆ ಏನೆಂದರೆ ದಯವಿಟ್ಟು ಯಾರು ಸಾ’ಯು’ವ ನಿರ್ಧಾರ ಮಾಡಬೇಡಿ. ಈಗಾಗಲೇ ಪುನಿತ್ ಅಕಾಲಿಕ ನಿ’ಧ’ನದಿಂದ ನಾವು ನೊಂದಿದ್ದೇವೆ ದಯವಿಟ್ಟು ಮತ್ತಷ್ಟು ನೋವು ಕೊಡಬೇಡಿ ಎಂದು ಅಭಿಮಾನಿಗಳ ಬಳಿ ವಿನಂತಿಸಿಕೊಂಡಿದ್ದಾರೆ ಅಪ್ಪು ಅವರ ಪತ್ನಿ ಅಶ್ವಿನಿ.

ನಿಮ್ಮನ್ನು ನಂಬಿ ನಿಮ್ಮ ಮನೆಯವರು ಬದುಕುತ್ತಿರುತ್ತಾರೆ. ಅವರ ನಂಬಿಕೆಗೆ ಮೋಸ ಮಾಡಬೇಡಿ. ನಿಮ್ಮ ತಂದೆ ತಾಯಿಗೆ ನೋವು ಕೊಡಬೇಡಿ ಅಂತ ಅಶ್ವಿನಿ ಮನವಿ ಮಾಡಿಕೊಂಡಿದ್ದಾರೆ.. ಅಶ್ವಿನಿ ಅವರ ಈ ಮನವಿ ನಿಜಕ್ಕೂ ಒಪ್ಪುವಂತದ್ದು ಅಭಿಮಾನಿಗಳು ದುಡುಕಿ ಯಾವುದೇ ನಿರ್ಧಾರ ಅನ್ನೋ ತೆಗೆದುಕೊಳ್ಳಬೇಡಿ ಏನೋ ಈ ಮಧ್ಯೆ ರಾಘಣ್ಣ ಅವರು ಸಹ ಮಾನವೀಯತೆ ಮರೆದಿದ್ದಾರೆ. ತಮ್ಮ ಮನೆಯಲ್ಲಿ ನೋವು ಆವರಿಸಿದ್ದರು, ಅಪ್ಪು ಸಾವಿನ ಸುದ್ದಿ ಕೇಳಿ ಪ್ರಾಣ ಕಳೆದುಕೊಂಡಿರುವವರ ಮನೆಯವರಿಗೆ ಸಾಂತ್ವನವನ್ನು ಸಹ ಹೇಳುವ ಪ್ರಯತ್ನ ಮಾಡಿದ್ದಾರೆ. ರಾಮನಗರದ ಚೆನ್ನಪಟ್ಟಣದಲ್ಲಿ ಜೀ’ವ ಕ’ಳೆ’ದುಕೊಂಡಿದ್ದ.

ಪುನೀತ್ ಅವರ ಅಭಿಮಾನಿ ವೆಂಕಟೇಶ್ ಎಂಬುವವರ ಮನೆಗೆ ತೆರಳಿ ಧೈರ್ಯ ತುಂಬಿ ಅರ್ಧ ಗಂಟೆಗೂ ಹೆಚ್ಚು ಸಮಯ ಅವರ ಮನೆಯಲ್ಲಿ ಇದ್ದು ಸಾಂತ್ವಾನ ಹೇಳಿ ಜನರ ಬಳಿ ಈ ರೀತಿ ಯಾರೂ ಸಹ ಮಾಡಬೇಡಿ ಎಂದು ಕೇಳಿಕೊಂಡು ಬಂದಿದ್ದ ರಾಘಣ್ಣ. ಆದ್ದರಿಂದ ಮೊದಲೇ ಅಪ್ಪು ಅವರ ಕುಟುಂಬದವರು ನೋವಿನಲ್ಲೇ ತಾರೆಯರೂ ಕೂಡ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಅಪ್ಪು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅವರಂತೆ ಬದುಕೋಣ ಆಗ ಅವರ ಆತ್ಮಕ್ಕೂ ಸಹ ಖುಷಿಯಾಗುತ್ತದೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.