ತುಳಸಿ ಗಿಡದ ಹತ್ತಿರ ನಿಂತು ಈ ಒಂದು ಮಂತ್ರವನ್ನ ಹೇಳಿ ಸಾಕು ನಿಮ್ಮ ಜೀವನದಲ್ಲಿ ಹಣವೊ ಹಣ… ಸಿಕ್ಕಾಪಟ್ಟೆ ಆರ್ಥಿಕವಾಗಿ ಬಲಗೊಳ್ಳುತೀರಾ…. ಅಷ್ಟಕ್ಕೂ ಆ ಮಂತ್ರ ಯಾವುದು…

ನಮಸ್ಕಾರಗಳು ಪ್ರಿಯ ಓದುಗರೇ ಗುತ್ತಿನ ಮಾಹಿತಿಯಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರವಾಗಿ ಈ ಯಾವ ಪರಿಹಾರವನ್ನು ಮಾಡಬಹುದು ಮತ್ತು ಈ ಪರಿಹಾರವನ್ನು ಯಾವ ದಿನದಂದು ಮಾಡಿದರೆ ಉತ್ತಮ ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ ಹೌದು ಸ್ನೇಹಿತರೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕು ಅಂದರೆ ಈ ಪರಿಹಾರವನ್ನು ನೀವು ಶುಕ್ರವಾರದ ದಿನದಂದು ಮಾಡಬೇಕಿರುತ್ತದೆ ಈ ಪರಿಹಾರವನ್ನು ಮಾಡುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತವೆ ಇದೇ ರೀತಿ ಇದೇ ವಿಧಾನದಲ್ಲಿ ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ತಾಯಿಯ ಅನುಗ್ರಹದೊಂದಿಗೆ ನಿಮ್ಮ ಆರ್ಥಿಕ ಸಂಕಷ್ಟಗಳು ಸಮಸ್ಯೆಗಳು ಪರಿಹಾರವಾಗುತ್ತದೆ.

ಹೌದು ಕೆಲವೊಂದು ಸಮಯದಲ್ಲಿ ಸಮಸ್ಯೆಗಳು ಎದುರಾದಾಗ ಯಾವ ಪರಿಹಾರವನ್ನು ಮಾಡಬೇಕು ಎಂಬುದೇ ತಿಳಿಯವುದಿಲ್ಲ ನೋಡಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳಿಂದ ಕೆಲವೊಂದು ಸಂಕಷ್ಟಗಳು ಎದುರಾಗಿ ಹೋಗುತ್ತದೆ ಆಗ ಕೂಡ ಅಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ನಾವು ತಿಳಿಸುವ ಈ ಪರಿಹಾರ ಉತ್ತಮವಾಗಿದೆ ಹಾಗಾದರೆ ಪರಿಹಾರವೇನು ಗೊತ್ತೆ ತುಳಸಿ ಮಾತೆಯ ಅನುಗ್ರಹದಿಂದ ನೀವು ಈ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಹೌದು ತುಳಸಿ ಮಾತೆ ಲಕ್ಷ್ಮೀದೇವಿಯ ಸ್ವರೂಪವೇ ಆಗಿರುತ್ತದೆ ಆದ್ದರಿಂದ ಲಕ್ಷ್ಮೀದೇವಿಯ ಈ ಪರಿಹಾರವನ್ನು ನೀವು ಶುಕ್ರವಾರದ ದಿನದಂದು ಮಾಡಬೇಕಿರುತ್ತದೆ ಶುಕ್ರವಾರದ ಸಮಯದಂದು ಬೆಳಿಗ್ಗೆ ಸಮಯದಲ್ಲಿ ಸೂರ್ಯೋದಯವಾಗುವಾಗ ನೀವು ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿ ಸ್ನಾನಾದಿಗಳನ್ನು ಮುಗಿಸಿ ಪೂಜೆಯನ್ನು ಮಾಡಬೇಕು ಬಳಿಕ ತುಳಸಿ ಗಿಡದ ಬಳಿ ಹೋಗಿ ತುಳಸಿ ಗಿಡದ ಮಧ್ಯಭಾಗದಿಂದ ಒಂದು ಹಿಡಿ ಮಣ್ಣನ್ನು ತೆಗೆದುಕೊಳ್ಳಬೇಕು.

ಈ ಹಿಡಿಯಷ್ಟು ಮಣ್ಣನ್ನು ಕೆಂಪು ವಸ್ತ್ರದಲ್ಲಿ ಕಟ್ಟಬೇಕು ಬಳಿಕ ಇದನ್ನು ಮನೆಯ ಮಧ್ಯಭಾಗದಲ್ಲಿ ಕಟ್ಟಬೇಕು ಈ ಪರಿಹಾರವನ್ನು ನೀವು ಮೊದಲ ಶುಕ್ರವಾರದಂದು ಮಾಡಿದರೆ ಹದಿನಾರು ಶುಕ್ರವಾರ ಗಳ ಕಾಲ ಆ ಕೆಂಪು ವಸ್ತ್ರದಲ್ಲಿ ಕಟ್ಟಿದ್ದ ಆ ಮಣ್ಣು ಹಾಗೆಯೇ ಮನೆಯ ಮಧ್ಯಭಾಗದಲ್ಲಿ ಹಾಗೆಯೇ ಕಟ್ಟಿರಬೇಕು. ಈ ರೀತಿ ಪರಿಹರವನ್ನು ಮಾಡಿಕೊಳ್ಳುವುದರಿಂದ ನಿಮಗೆ ಲಕ್ಷ್ಮೀದೇವಿಯ ಅನುಗ್ರಹವಾಗುತ್ತದೆ ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಹಾಗೆ ತುಳಸೀ ದೇವಿ ಆರಾಧನೆ ಮಾಡುವಾಗ ಯಾವ ಮಂತ್ರವನ್ನು ಪಠಿಸಬೇಕು ಎಂಬುದನ್ನು ಕೂಡ ತಿಳಿಸುತ್ತೇವೆ. ಈ ಮಂತ್ರವನ್ನು ನೀವು ಕೂಡ ಪಠಣೆ ಮಾಡುವುದರಿಂದ ಖಂಡಿತ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ತುಳಸೀ ದೇವಿ ಆರಾಧನೆ ಮಾಡುವಾಗ ಈ ಮಂತ್ರವನ್ನು ನೀವು ಕೂಡ ಪಠಿಸುತ್ತಾ ಬನ್ನಿ ಖಂಡಿತವಾಗಿಯೂ ತಾಯಿಯ ಅನುಗ್ರಹದಿಂದ ಮನೆಗೆ ಯಾವ ಕೆಟ್ಟ ಶಕ್ತಿಯ ಪ್ರವೇಶವು ಆಗುವುದಿಲ್ಲ ಯಾರಿಗೆ ಕಂಕಣಭಾಗ್ಯ ಕೂಡಿ ಬರುತ್ತೆ ಇರುವುದಿಲ್ಲ ಅಂಥವರು ಪ್ರತಿದಿನ ತುಳಸಿ ದೇವಿ ಆರಾಧನೆ ಮಾಡಬೇಕು ಬೆಳಿಗ್ಗೆ ಮತ್ತು ಸಂಜೆ ತುಳಸಿ ದೇವಿಗೆ ಪೂಜೆಯನ್ನು ಮಾಡಬೇಕು ಸೂರ್ಯೋದಯದ ಸಮಯದಲ್ಲಿ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಈ ರೀತಿ ಮಾಡುವುದರಿಂದ ಖಂಡಿತಾ ಸಮಸ್ಯೆಗಳು ಪರಿಹಾರವಾಗುತ್ತವೆ ಆದಷ್ಟು ಬೇಗ ಕಂಕಣಭಾಗ್ಯ ಕೂಡಿ ಬರುತ್ತದೆ.

“ಓಂ ತುಳಸಿ ಆಯೇ ವಿದ್ಮಹೇ ತ್ರಿಪುರಾಯ ಧೀಮಹಿ ತನ್ನೋ ದಂತ ಪ್ರಚೋದಯಾತ್” ಈ ಮಂತ್ರವನ್ನು ಪಠಣ ಮಾಡುತ್ತಾ ತಾಯಿಯ ಆರಾಧನೆ ಮಾಡಬೇಕಿರುತ್ತದೆ. ಹೌದು ಈ ಮಂತ್ರವನ್ನು ಭಜನೆ ಮಾಡುತ್ತಲೇ ಪ್ರತಿದಿನ ತುಳಸಿ ಮಾತೆಗೆ ನೀರನ್ನು ಅರ್ಪಿಸಿ ಹಾಗೂ ಪ್ರತಿ ಶುಕ್ರವಾರ ನಾವು ಹೇಳಿದ ಈ ಪರಿಹಾರವನ್ನು ಮಾಡುತ್ತಾ ಬನ್ನಿ ಖಂಡಿತವಾಗಿಯೂ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೆ ಅಲ್ಲಾ ಹಲವರಿಗೆ ಕೆಲವೊಂದು ಪರಿಹಾರ ಮಾಡುವಾಗ ನಂಬಿಕೆ ಇರುವುದಿಲ್ಲ ಆದರೆ ನಂಬಿಕೆ ಇಟ್ಟು ಪರಿಹಾರವನ್ನ ಮಾಡಿ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಖಂಡಿತ ಪರಿಹಾರ ಎಂಬುದು ಸಿಗುತ್ತದೆ. ಶ್ರದ್ಧೆಯಿಂದ ಭಕ್ತಿಯಿಂದ ನಾವು ದೇವರನ್ನು ಪ್ರಾರ್ಥಿಸಿದರೆ ಸಾಕು ನಮ್ಮ ಅರ್ಧದಷ್ಟು ಸಮಸ್ಯೆಗಳಿಗೆ ದೇವರೆ ಪರಿಹಾರವನ್ನು ನೀಡಿರುತ್ತಾನೆ. ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡು ನಮ್ಮ ಇನ್ನಷ್ಟು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.