ಅರೋಗ್ಯ

ದಿನಕ್ಕೆ ಒಂದರ ಹಾಗೆ ಈ ಒಂದು ಹಣ್ಣನ್ನ ನೀರಿನಲ್ಲಿ ಅದ್ದಿ ತಿನ್ನುತ್ತಾ ಬಂದ್ರೆ ಸಾಕು ಕೇವಲ ಏಳು ದಿನಗಳಲ್ಲಿ ನಿಮ್ಮ ದೇಹದಲ್ಲಿ ಬಾರಿ ಬೆಳವಣಿಗೆ ಆಗುತ್ತದೆ…

ಪ್ರತಿದಿನ ಅಂಜೂರ ತಿನ್ನೋದ್ರಿಂದ ಆಗುವುದೇನು ಗೊತ್ತಾ ಹೌದು ನೀವು ಅಂದುಕೊಂಡಿರುವುದಿಲ್ಲ ಅಂತಹ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಈ ಅಂಜೂರದ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ.ನಿಮಗೆ ಗೊತ್ತಾ! ಅಂಜೂರವನ್ನು ಹೇಗೆ ಸೇವಿಸಬೇಕೆಂದು ಹೌದು ಫ್ರೆಂಡ್ಸ್ ಅಂಜೂರವನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿನ್ನುತ್ತ ಬರುವುದರಿಂದ ಇನ್ನೂ ಅಧಿಕ ಆರೋಗ್ಯಕರ ಲಾಭವನ್ನು ನೀವು ಪಡೆದುಕೊಳ್ಳಬಹುದು.

ಹಾಗಾಗಿ ಇಂದಿನ ಲೇಖನದಲ್ಲಿ ಅಂಜೂರವನ್ನು ತಿನ್ನೋದ್ರಿಂದ ಹಾಗೂ ಆರೋಗ್ಯಕರ ಲಾಭಗಳ ಕುರಿತು ಮಾತನಾಡುವಾಗ ಗರ್ಭಿಣಿಯರು ಈ ಅಂಜೂರವನ್ನು ತಿನ್ನಬೇಕು ಇದರಿಂದ ಮಕ್ಕಳು ಆರೋಗ್ಯಕರವಾಗಿ ಹುಟ್ಟುತ್ತಾರೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.ಈ ಅಂಜೂರವನ್ನು ಸೇವನೆ ಮಾಡುವುದರಿಂದ ಆಗುವ ಮತ್ತೊಂದು ಲಾಭವೇನು ಅಂದರೆ ಮೂಳೆಗಳು ಬಲಗೊಳ್ಳುತ್ತವೆ ಈ ಅಂಜೂರದ ವಿಟಮಿನ್ ಎ ವಿಟಮಿನ್ ಇ ವಿಟಮಿನ್ ಡಿ ಮತ್ತು ವಿಟಮಿನ್ ಕೆ ಜೀವಸತ್ವ ಇರುವುದರಿಂದ ಅಧಿಕ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಹಾಗೂ ಮುಖ್ಯವಾಗಿ ಬೇಕಾಗಿರುವಂತಹ ಈ ಜೀವಸತ್ವವು ನಮ್ಮ ಆರೋಗ್ಯಕ್ಕೂ ಸಹ ಅವಶ್ಯಕವಾಗಿದ್ದು ಅಂಜೂರವನ್ನು ಪ್ರತಿಯೊಬ್ಬರು ಸೇವಿಸಿ.

ಅಂಜೂರವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ಕೂಡಾ ನೀವು ತಿಳಿದಿರಬೇಕಾಗುತ್ತದೆ, ಪ್ರತಿದಿನ ಕೇವಲ ಎರಡರಷ್ಟು ಪ್ರಮಾಣದಲ್ಲಿ ಈ ಅಂಜೂರವನ್ನು ತಿನ್ನುತ್ತಾ ಬರುವುದರಿಂದ ನಾವು ಆರೋಗ್ಯಕರ ವಾಗಿರಬಹುದು ಮತ್ತು ಅಂಜೂರ ಹಣ್ಣಿನಲ್ಲಿ ಪೊಟಾಷಿಯಂ ಅಧಿಕವಾಗಿರುತ್ತದೆ ಮತ್ತು ಈ ಪೊಟ್ಯಾಶಿಯಂ ನಮ್ಮ ಆರೋಗ್ಯಕ್ಕೆ ಉತ್ತಮವಾಗಿದ್ದು ಬಿಪಿ ಸಮಸ್ಯೆ ನ ನಿಯಂತ್ರಿಸುತ್ತದೆ ಹಾಗೂಅಂಜೂರವನ್ನು ನೆನೆಸಿತ್ತು ತಿನ್ನುತ್ತ ಬರುವುದರಿಂದ ಲೋ ಬಿಪಿ ಐಜಿಪಿ ಸಮಸ್ಯೆಯಿಂದ ಬಳಲುವವರಿಗೆ ಸುಮ್ಮನೆ ಉತ್ತಮವಾದ ಆರೋಗ್ಯವನ್ನು ನೀಡುತ್ತದೆ.

ಅಂಜೂರವನ್ನು ತಿನ್ನುತ್ತಾ ಬರುವುದರಿಂದ ಆಗುವ ಮತ್ತೊಂದು ಲಾಭ ಏನು ಅಂದರೆ ಇದರಲ್ಲಿ ವಿಟಮಿನ್ ಎ ಜೀವಸತ್ವ ಇರುವುದರಿಂದ ನಿಮ್ಮ ತ್ವಚೆ ಶೈನ್ ಬರುತ್ತದೆ ಹೌದು ನೀವು ಕೂಡ ಒಮ್ಮೆ ಟ್ರೈ ಮಾಡಿ ಕೇವಲ ಹದಿನೈದು ದಿನಗಳಲ್ಲಿ ಇದರ ಫಲಿತಾಂಶವನ್ನ ನೋಡ್ತೀರಿಹಾಗಾಗಿ ಅಂಜೂರ ಸೇವನೆ ಮಾಡುವುದರಿಂದ ಆರೋಗ್ಯಕರವಾದ ತ್ವಚೆಯನ್ನು ಪಡೆದುಕೊಳ್ಳಬಹುದು ರಕ್ತಶುದ್ಧಿ ಮಾಡಿಕೊಳ್ಳಬಹುದು ಹಾಗೆ ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿ ಯಾಗಿರುವ ಅಂಜೂರ

ನಿಮ್ಮ ಡಯಟ್ ನಲ್ಲಿ ಈ ಅಂಜೂರದ ಸ್ವಲ್ಪ ಪ್ರಮಾಣವನ್ನು ಸೇರಿಸಿಕೊಂಡು ಬಂದು ಇದರ ಸೇವನೆ ಮಾಡುತ್ತ ಬಂದದ್ದೇ ಆದಲ್ಲಿ ಅಂಜೂರವು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಅಂಜೂರದಲ್ಲಿರುವ ಫೈಬರ್ ಅಂಶ ಕೊಲೆಸ್ಟ್ರಾಲ್ ತಗ್ಗಿಸಿ ನೀವು ತೂಕ ಕಳೆದುಕೊಳ್ಳಲು ಸಹಕಾರಿ ಆಗಿರುತ್ತದೆ ಈ ಅಂಜೂರ.ಹಾಗಾಗಿ ಈ ಅಂಜೂರವನ್ನು ಪ್ರತಿಯೊಬ್ಬರು ಕೂಡ ಸೇವಿಸಬಹುದಾಗಿದ್ದು ಮಕ್ಕಳಿಗೂ ಕೂಡ ಈ ಅಂಜೂರವನ್ನು ನೆನೆಸಿಟ್ಟು ನೀಡುತ್ತ ಬಂದರೆ ಮಕ್ಕಳ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಮೂಳೆಗಳು ಬಲಗೊಳ್ಳುತ್ತವೆ.

ಹಾಗಾಗಿ ಮಕ್ಕಳಿಗೂ ಕೂಡ ಅಂಜೂರವನ್ನು ತಿನ್ನಲು ನೀಡಿ, ಈ ಅಂಜೂರವು ನಿಮ್ಮ ಆರೋಗ್ಯ ವೃದ್ಧಿಯಾಗಲು ಮುಖ್ಯವಾಗಿ ಮಕ್ಕಳ ಆರೋಗ್ಯ ವೃದ್ಧಿಯಾಗಲು ಸಹಕಾರಿಯಾಗಿದೆ.ಹೃದಯದ ಆರೋಗ್ಯ ವೃದ್ಧಿಯಾಗಲು ಸಹಕಾರಿಯಾಗಿದೆ ಅಂಜೂರ, ಅಂಜೂರವನ್ನು ನೆನೆಸಿಟ್ಟು ಪ್ರತಿದಿನ ತಿನ್ನುತ್ತ ಬಂದದ್ದೇ ಆದಲ್ಲಿ, ಹೃದಯದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಮತ್ತು ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆ ಎದುರಾಗುವುದಿಲ್ಲ.ಈ ಅಂಜೂರವನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಆಗಲೇ ಆರೋಗ್ಯಕ್ಕೆ ಪುಷ್ಟಿ ದೊರೆಯುತ್ತದೆ, ಈ ಅಂಜೂರವು ಅಧಿಕವಾದರೆ ಅದೂ ಕೂಡ ನಿಮ್ಮ ಆರೋಗ್ಯಕ್ಕೆ ಕೆಲವೊಂದು ಸಮಸ್ಯೆಯನ್ನುಂಟು ಮಾಡಬಹುದು ಹಾಗಾಗಿ ಸ್ವಲ್ಪ ಪ್ರಮಾಣದ ಅಂಜೂರ ನೆನೆಸಿಟ್ಟು ತಿನ್ನಿ ನಿಮ್ಮ ಆರೋಗ್ಯ ವೃದ್ಧಿಸಿಕೊಳ್ಳಿ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

1 day ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.