ಅರೋಗ್ಯ

ದಿನ ಬೆಳಿಗ್ಗೆ ಸರಿಯಾಗಿ ಹಾಗು ಸಲೀಸಾಗಿ ತಿಂದಿದ್ದು ಟಾಲೆಟ್ ನಲ್ಲಿ ಬರುತ್ತಾ ಇಲ್ಲ ಅಂದ್ರೆ ಈ ಪಾನೀಯವನ್ನ ಕುಡಿಯಿರಿ ಸಾಕು .. ಕೆಳಗೆ ಇಳಿಯೋದು ನಿಮಗೆ ಗೊತ್ತೇ ಆಗೋಲ್ಲ..ಮಲಬದ್ದತೆಗೆ ಒಳ್ಳೆ ನೀರು ಇದು …

ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಇದೊಂದು ಮಾರ್ಗವನ್ನ ನೀವು ಪಾಲಿಸಬಹುದು ಹೌದು ದೇಹದಲ್ಲಿ ಇರುವಂತಹ ಈ ಬೇಡದಿರುವ ಅಂಶ ಅಂದರೆ ಈ ತ್ಯಾಜ್ಯ ಪದಾರ್ಥ ಅಂತ ಏನು ಹೇಳ್ತಾರೆ ಅದನ್ನು ಆಡು ಭಾಷೆಯಲ್ಲಿ ಬಲ ಅಂತ ಹೇಳ್ತಾರ ಇದೇನಾದರೂ ನಮ್ಮ ದೇಹದಿಂದ ವಿಸರ್ಜನೆ ಆಗದೇ ಹೋದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತದೆ.

ಹಾಗಾಗಿ ನೀವು ಕೂಡ ಮಲ ವಿಸರ್ಜನೆ ವಿಚಾರದಲ್ಲಿ ಕೆಲವೊಂದು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಮಲಬದ್ಧತೆ ಅನ್ನುವ ತೊಂದರೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಅದನ್ನು ನಿರ್ಲಕ್ಷ್ಯ ಮಾಡದೆ ನಾವು ಹೇಳುವಂತಹ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಮಲಬದ್ಧತೆಗೆ ತಕ್ಕ ಪರಿಹಾರ ಮಾಡಿಕೊಳ್ಳಿ ಇಲ್ಲವಾದಲ್ಲಿ ಈ ಚಿಕ್ಕ ಸಮಸ್ಯೆ ದೊಡ್ಡದಾಗಿ ಮುಂದೊಂದು ದಿನಗಳಲ್ಲಿ ಬಹಳಷ್ಟು ತೊಂದರೆಗಳನ್ನು ಹಾಗೂ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು

ಹೌದು ಮಲಬದ್ಧತೆ ಅಂದರೆ ಈ ಮೊದಲೇ ಹೇಳಿದಂತೆ ಪ್ರತಿ ದಿನ ನಾವು ತಿಂದ ಆಹಾರ ಅದರಿಂದ ಉಂಟಾದ ತ್ಯಾಜ್ಯವು ಹೊರ ಹೋಗದೆ ಇದ್ದಾಗ ಈ ರೀತಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಇದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಚಿಕಿತ್ಸೆ ಇದೆ ಅದು ಮನೆಯಲ್ಲಿಯೇ ಮಾಡಬಹುದು ಹೌದು ಚಿಕಿತ್ಸೆ ಅಂದ ಕೂಡಲೇ ವೈದ್ಯರ ಬಳಿ ಹೋಗುವ ಅವಶ್ಯಕತೆ ಇಲ್ಲ ಆ ಚಿಕಿತ್ಸೆಯನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಹೇಗೆಂದು ನಾವು ಹೇಳಿಕೊಡುತ್ತೇವೆ

ನಾವು ಹೇಳಿಕೊಟ್ಟ ವಿಧಾನದಲ್ಲಿ ನೀವು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿಯೂ ಮಲಬದ್ಧತೆ ಎಂಬ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.ಹೌದು ನಾವು ಮನೆಮದ್ದನ್ನು ಈ ದಿನದ ಮಾಹಿತಿಯಲ್ಲಿ ಹೇಳಿಕೊಡ್ತೇನೆ ಇದಕ್ಕಾಗಿ ಬೇಕಾಗಿರುವುದು ಅಜ್ವಾನ ಜೊತೆಗೆ ತ್ರಿಫಲಚೂರ್ಣ ಹೌದು ಈ ಪರಿಹಾರವನ್ನು ನೀವು ಖಾಲಿ ಹೊಟ್ಟೆ ಅಲಿ ಮಾಡಬೇಕಿರುತ್ತದೆ ಮಾಡುವ ವಿಧಾನ ತುಂಬ ಸುಲಭ ಯಾರನ್ನು ಕಾಯಬೇಕಿಲ್ಲ ನೀವೇ ಈ ಪರಿಹಾರವನ್ನು ಮಾಡಿಕೊಳ್ಳಬಹುದು

ನಮ್ಮ ಆರೋಗ್ಯದ ಬಗ್ಗೆ ನಾವು ಪ್ರತಿದಿನ ಕೇವಲ ಕಾಲು ಗಂಟೆಯಾದರೂ ಸಮಯವನ್ನು ಕೊಡಲು ಸಾಧ್ಯವಾಗುವುದಿಲ್ಲವ ಹೇಳಿ.ಹಾಗಾಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಿ ಅಲ್ಲೇ ಪಾತ್ರೆಯೊಂದಕ್ಕೆ 1 ಗ್ಲಾಸ್ ನೀರನ್ನು ಹಾಕಿ ಆ ನೀರು ಕುದಿಯುವಾಗ ಅದಕ್ಕೆ ಕೇವಲ ಅರ್ಧ ಚಮಚದಷ್ಟು ಅಧ್ವಾನವನ ಹಾಕಿ ಅರ್ಧ ಚಮಚದಷ್ಟು ತ್ರಿಫಲ ಚೂರ್ಣವನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ನೀರು ಮುಕ್ಕಾಲು ಲೋಟ ಆದಮೇಲೆ ಅದನ್ನು ಶೋಧಿಸಿಕೊಂಡು ಸ್ವಲ್ಪ ತಣ್ಣಗಾದ ಮೇಲೆ ಆ ನೀರನ್ನು ಕುಡಿಯುತ್ತ ಬನ್ನಿ

ಮೊದಲ ದಿನದಲ್ಲಿಯೇ ನೀವು ಕಾಣಬಹುದು ವ್ಯತ್ಯಾಸವನ್ನು ಹೌದು ಕೇವಲ ಒಂದೇ ದಿನದಲ್ಲಿ ನೀವು ಪಡೆದುಕೊಳ್ಳಬಹುದಾದ ಫಲಿತಾಂಶ ಇದಾಗಿದೆ ನಿಮ್ಮ ಮಲಬದ್ಧತೆಯಂತಹ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಹತ್ತಿರ ಜೊತೆಗೆ ನಿಮ್ಮ ಬೆಳಗ್ಗಿನ ಸಮಯ ತುಂಬ ಸುಸೂತ್ರವಾಗಿ ನಡೆಯುತ್ತೆ ನಿತ್ಯಕರ್ಮಗಳನ್ನು ಸುಲಭವಾಗಿ ಮುಗಿಸಬಹುದು

ಹಾಗಾಗೇ ಮಲಬದ್ಧತೆಯಂತಹ ಸಮಸ್ಯೆಗೆ ಯಾವುದೋ ಪರಿಹಾರಗಳನ್ನು ನೀವು ಮಾಡಿಕೊಳ್ಳುವುದಕ್ಕಿಂತ ನಾವು ಹೇಳಿದಂತಹ ಈ ಸರಳ ಮನೆಮದ್ದು ಪಾಲಿಸಿ ಜೊತೆಗೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ಈ ಮನೆಮದ್ದನ್ನು ನೀವು ಪಾಲಿಸಿಕೊಂಡು ಬಂದರೆ ಸರಿಯಾದ ಸಮಯಕ್ಕೆ ಹಸಿವಾಗುತ್ತದೆ ಹೌದು ಕೆಲವರಿಗೆ ಹಸಿವು ಆಗದಿರುವ ತೊಂದರೆ ಕಾಡುತ್ತಿರುತ್ತದೆ ಅಂಥವರು ಕೂಡ ಪಾಲಿಸಬಹುದಾದ ಒಂದೊಳ್ಳೆ ಮನೆ ಮದ್ದು ಇದಾಗಿದೆಮಲಬದ್ಧತೆ ಅನ್ನುವ ತೊಂದರೆಯನ್ನ ನಿರ್ಲಕ್ಷ್ಯ ಮಾಡದೆ ಅದಕ್ಕೆ ತಕ್ಕ ಪರಿಹಾರ ಮಾಡಿಕೊಳ್ಳಿ ತುಂಬ ಸುಲಭವಾಗಿ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

9 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.