ಅರೋಗ್ಯ

ದೇಹದಲ್ಲಿ ಉಷ್ಣತೆಯಿಂದ ಕೈ ಕಾಲು ಉರಿ , ಬಾಯಲ್ಲೂ ಹುಣ್ಣು , ಪಿತ್ತ ಕಡಿಮೆ ಆಗಬೇಕು ಅಂದರೆ ಮನೆಯಲ್ಲೇ ಹೀಗೆ ಮಾಡಿ ಬಳಸಿ ಸಾಕು …

ಶರೀರದ ಉಷ್ಣ ಕಡಿಮೆ ಮಾಡಲು ಈ ಪರಿಹಾರ ಪಾಲಿಸಿ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹದು ಕೇವಲ ಎರಡೇ ಪದಾರ್ಥ ಆ ಪದಾರ್ಥದಿಂದ ಪಿತ್ತ ದೋಷ ನಿವಾರಣೆ ಆಗುತ್ತದೆ ಸಹ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ.ನಮಸ್ಕಾರಗಳು ದೇಹದ ಉಷ್ಣಾಂಶ ಹೆಚ್ಚಾದಾಗ ಉರಿಮೂತ್ರ ಸಮಸ್ಯೆ ಉಂಟಾಗುತ್ತದೆ ಅಷ್ಟೇ ಅಲ್ಲ ಇನ್ನೂ ಕೆಲವರಿಗೆ ಪಿತ್ತ ಸಮಸ್ಯೆಯಿಂದ ದೇಹದಲ್ಲಿ ಹಲವು ಬದಲಾವಣೆಗಳು ಉಂಟಾಗುತ್ತವೆ, ಕೆಲವರಿಗೆ ಉಷ್ಣತೆ ಹೆಚ್ಚಾದಾಗ ಕೈ ಮತ್ತು ಕಾಲಿನಲ್ಲಿ ಸಿಪ್ಪೆ ಸುಲಿದ ಹಾಗೆ ಆಗುತ್ತದೆ ಇನ್ನು ಕೆಲವರಿಗೆ ಹೊಟ್ಟೆ ವಿಪರೀತ ಉರಿಯುತ್ತಾ ಇರುತ್ತದೆ

ಪಿತ್ತ ದೋಷ ಉಂಟಾದಾಗ ಗ್ಯಾಸ್ಟ್ರಿಕ್ ಸಮಸ್ಯೆ ಸಹ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದೇಹದ ಉಷ್ಣಾಂಶ ಹೆಚ್ಚಾದಾಗ ಅದರ ನಿವಾರಣೆಗಾಗಿ ಈ ಪರಿಹಾರವನ್ನು ಪಾಲಿಸಿದರೆ ಖಂಡಿತವಾಗಿಯೂ ಪಿತ್ತ ದೋಷ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದುಹೌದು ಹೌದು ಆಹಾರದಲ್ಲಿ ಬದಲಾವಣೆ ಉಂಟಾದಾಗ ವಾತಾವರಣದಲ್ಲಿ ವೈಪರೀತ್ಯ ಉಂಟಾದ ದೇಹದ ಉಷ್ಣಾಂಶ ಏರುಪೇರಾಗುವುದು ಸಹಜ ಹಾಗಾಗಿ ನಾವು ನಮ್ಮ ಆಹಾರ ಪದ್ಧತಿಯ ಕಡೆ ಗಮನಕೊಟ್ಟು ವಾತಾವರಣಕ್ಕೆ ತಕ್ಕಂತೆ ನಾವು ಆಹಾರ ಪದಾರ್ಥಗಳನ್ನ ಅಂದರೆ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು.

ನಮ್ಮ ಶರೀರ ರಚನೆಯಾಗಿರುವುದು ವಾತ ಪಿತ್ತ ಕಫದಿಂದ ಹಾಗಾಗಿ ಇವುಗಳು ನಮ್ಮ ದೇಹದಲ್ಲಿ ಸಮ ಪ್ರಮಾಣದಲ್ಲಿ ಇದ್ದರೆ ಉತ್ತಮ ಆರೋಗ್ಯ ಇರುತ್ತದೆ ಹಾಗಾಗಿ ಪಿತ್ತ ಸಮಸ್ಯೆ ಉಂಟಾದಾಗ ಅಂದರೆ ದೇಹದ ಉಷ್ಣಾಂಶ ಹೆಚ್ಚಾದಾಗ ಅದರ ನಿವಾರಣೆಗಾಗಿ ನೈಸರ್ಗಿಕವಾದ ಪರಿಹಾರ ಬಂದಿದೆ ಅದಕ್ಕೆ ನಾವು ಮಾಡಬೇಕಿರುವುದು ಈ ಸರಳ ಮನೆಮದ್ದು

ಈ ಮನೆ ಮದ್ದಿಗಾಗಿ ಬೇಕಾಗಿರುವಂತಹದು ಅಲೋವೆರಾ ಮತ್ತು ಅರಿಶಿಣ ಅಷ್ಟೇ ಹೌದು ಅಲೋವೆರಾ ತುಂಬಾನೇ ಅರೋಗ್ಯಕ್ಕೆ ಪ್ರಯೋಜನಕಾರಿಯಾದ ಗಿಡಮೂಲಿಕೆ ಆಗಿದೆ ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಫೋಲಿಕ್ ಆಮ್ಲ ಇರುತ್ತದೆ ವಿಟಮಿನ್ ಎ ವಿಟಮಿನ್ ಇ ಜೀವಸತ್ವಗಳು ಅಡಗಿರುತ್ತದೆ. ಹಾಗಾಗಿ ಇದು ಉತ್ತಮ ಆರೋಗ್ಯ ನೀಡುವಲ್ಲಿ ತುಂಬಾನೇ ಸಹಕಾರಿಯಾಗಿರುತ್ತದೆಈ ಮನೆ ಮದ್ದು ಮಾಡುವುದು ಹೇಗೆ ಅಂದರೆ ಮೊದಲಿಗೆ ಲೋಳೆರಸವನ್ನು ಕಿತ್ತು ತಂದಾಗ ಅದನ್ನು ಅರ್ಧ ಗಂಟೆಗಳ ಕಾಲ ನೇರವಾಗಿ ನಿಲ್ಲಿಸಿ ಇಡಿ ಇದರಿಂದ ಆ ಹಲವರ ದಲ್ಲಿ ಇರುವ ಕಹಿಯ ಅಂಶ ಹೋಗುತ್ತದೆ

ನಂತರ ಇದನ್ನು ಬಳಕೆ ಮಾಡಿ ಇದರಿಂದ ಒಳಭಾಗದಲ್ಲಿರುವ ಲೋಳೆಯನ್ನು ತೆಗೆದು ಕೊಂಡು ಇದಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿ ಒಮ್ಮೆಲೆ ಗ್ರೈನ್ ಮಾಡಿಕೊಂಡು ಇದನ್ನು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಸೇರಿಸುತ್ತಾ ಬರಬೇಕು ಇದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ ಮತ್ತು ಪಿತ ಸಂಬಂಧಿ ಸಮಸ್ಯೆಗಳು ಬಹುಬೇಗ ನಿವಾರಣೆ ಆಗುತ್ತದೆ

ಈ ಮನೆಮದ್ದು ಮಾಡುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ವಾ ಅಂತ ನೀವು ಯೋಚನೆ ಮಾಡಬಹುದು ಖಂಡಿತವಾಗಿಯೂ ಇಲ್ಲ ಈ ಲೋಳೆರಸ ತುಂಬಾನೇ ಶುದ್ಧವಾದ ಗಿಡಮೂಲಿಕೆಯಾಗಿದೆ ಹಾಗೂ ಇದರಲ್ಲಿರುವ ಲೋಳೆಯ ಅಂಶ ಕಹಿಯ ಅಂಶ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ರಕ್ತ ಸುದ್ದಿ ಮಾಡುತ್ತಾ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುತ್ತದೆ

ಅರಿಶಿಣ ಪಿತ್ತ ಸಮಸ್ಯೆಗೆ ಉಪಶಮನ ಕೊಡುತ್ತದೆ ಜೊತೆಗೆ ಆ್ಯಂಟಿ ಆಕ್ಸಿಡೆಂಟ್ ಆ್ಯಂಟಿಮೈಕ್ರೋಬಿಯಲ್ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವೂ ಹೊಂದಿರುವುದರಿಂದ ಆರೋಗ್ಯವನ್ನು ವೃದ್ಧಿಸುತ್ತದೆ ಈ ಮನೆ ಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

21 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.