ನಟಿ ಐಶ್ವರ್ಯ ಅರ್ಜುನ್ ಸರ್ಜಾ ಅವರ ಮಗಳು ಮಾಡಿದ ಈ ಒಂದು ಡಾನ್ಸ್ ಸದ್ಯಕ್ಕೆ ಬಾರಿ ಟ್ರೆಂಡ್ ಆಗಿದೆ ಹಾಗು ಸೋಷಿಯಲ್ ಮೀಡಿಯಾ ವನ್ನೇ ಗಡ ಗಡ ಅಲ್ಲಾಡಿಸುತ್ತಾ ಇದೆ… ಅಷ್ಟಕ್ಕೂ ಆ ಮಸ್ತ ಡಾನ್ಸ್ ಹೇಗಿತ್ತು ನೋಡಿ..

349

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ಗಂಡ ಹೆಂಡತಿಯ ಜೀವನದ ಕಥೆಯನ್ನು ಹೇಳಲು ಹೊರಟಿದ್ದೇವೆ. ಹೌದು ಈ ದಂಪತಿಗಳು ಸುಖವಾಗಿ ಏರಿದ್ದರು ಆದರೆ ಹೆಂಡತಿ ಅ”ನೈತಿಕ ಸಂಬಂಧದಿಂದಾಗಿ ಇವರ ಸಂಸಾರ ಯಾವ ಸ್ಥಿತಿಗೆ ಬಂತು ಅಂತ ಗೊತ್ತಾ ಇದರಿಂದ ಹೆಂಡತಿಯ ಕತೆ ಕೊನೆಗೆ ಏನಾಯ್ತು ತಪ್ಪು ಮಾಡಿದ ಹೆಂಡತಿ ಗೆ ಯಾವ ಶಿಕ್ಷೆ ಸಿಕ್ಕಿತ್ತು ಹೊಸ ತಿರುವನ್ನ ಸಂಪೂರ್ಣವಾಗಿ ತಿಳಿಯಿರಿ ನೀವು ಊಹೆ ಕೂಡ ಮಾಡಿರುವುದಿಲ್ಲ ಇಂತಹದೊಂದು ಘಟನೆ ನಡೆದಿರುತ್ತದೆ ಅಂತ ಹೌದು ಸಾಮಾನ್ಯವಾಗಿ ನಾವು ಅನೈತಿಕ ಸಂಬಂಧಗಳ ಕುರಿತು ಸಿನೆಮಾಗಳಲ್ಲಿ ಕೂಡ ನೋಡಿರುತ್ತೇವೆ ಮತ್ತು ಅದನ್ನು ಈ ಸಮಾಜದ ನಡುವೆ ಯಲ್ಲಿಯೂ ಕೂಡ ನೋಡಿರುತ್ತೇವೆ ಕೇಳಿರುತ್ತೇವೆ.

ಹೀಗಿರುವಾಗ ಇಲ್ಲೊಬ್ಬ ಹೆಂಡತಿ ತನ್ನ ಪತಿರಾಯ ಒಳ್ಳೆಯವನೇ ಇದ್ದರು ತನಗಾಗಿ ದುಡಿಯುತ್ತಿದ್ದಾನೆ ಎಂಬ ವಿಚಾರ ಗೊತ್ತಿದ್ದರೂ ಸಹ ಆಕೆ ಮಾಡಿದ್ದೇನು ಗೊತ್ತಾ? ಮತ್ತೊಬ್ಬನ ಸಂಬಂಧವನ್ನು ಹೊಂದಿದ್ದು. ಹೌದು ಸ್ನೇಹಿತರೆ ಏಕೆ ಮಾಡಿದ್ದು ಎಷ್ಟು ಸರಿ ಎಷ್ಟು ತಪ್ಪು ಅಂತ ಗೊತ್ತಿಲ್ಲ ಆಕೆಗೆ ಅದೇನೋ ಅನಿಸಿತ್ತು ಅಂತಾನೂ ತಿಳಿಯಲಿಲ್ಲ ಆದರೆ ಈಕೆ ತನ್ನ ಗಂಡನನ್ನು ಬಿಟ್ಟು ಮತ್ತೊಬ್ಬನ ಸ್ನೇಹ ಮಾಡ್ತಾಳೆ ಅದು ಆಕೆಯ ಪತಿರಾಯನ ಗೆಳೆಯನಾಗಿರುತ್ತಾನೆ ತನ್ನ ಸ್ನೇಹಿತನ ಹೆಂಡತಿ ಅಂತ ಗೊತ್ತಿದ್ದರೂ ಸಹ ಆ ಆತ ಸಹ ಆ ನಿಯತ್ತನ್ನು ಹೊಂದದೆ ತನ್ನ ಸ್ನೇಹಿತನ ಪತ್ನಿಯ ಜತೆ ಗೆ ಮಾಡದಿರುವ ತಪ್ಪನ್ನ ಮಾಡಿಬಿಟ್ಟ ಅವಳ ಜೊತೆಯೇ ಕೆಟ್ಟ ಸಂಬಂಧವನ್ನು ಕೂಡ ಹೊಂದಿದ ಬಳಿಕ ಇವರ ಈ ಸಂಬಂಧ ಎಷ್ಟು ದಿನ ದ ವರೆಗೂ ಹಾಗೆಯೇ ಯಾರಿಗೂ ತಿಳಿಯದ ಹಾಗೆ ಇರುತ್ತದೆ ಹೇಳಿ.

ಒಮ್ಮೆ ಇವರ ಈ ಅನೈತಿಕ ಸಂಬಂಧದ ವಿಚಾರ ಎಲ್ಲರಿಗೂ ತಿಳಿದೆ ಹೋಯ್ತು ಆದರೆ ಪಾಪ ಮುಗ್ದ ಗಂಡನಿಗೆ ಈ ವಿಚಾರವೇ ತಿಳಿಯದೇ ಹೋಯಿತು ಆದರೆ ಗೆಳೆಯರಿಂದ ಈ ವಿಚಾರ ಮತ್ತು ಅವನ ಹೆಂಡತಿ ತಪ್ಪು ದಾರಿ ಹಿಡಿಯುತ್ತಿದ್ದಾನೆ ಎಂಬ ವಿಚಾರ ಪತಿರಾಯನಿಗೆ ಗೊತ್ತಾಗಿಹೋಯ್ತು ಈ ವಿಚಾರವನ್ನ ಅರಗಿಸಿಕೊಳ್ಳುವುದಕ್ಕೆ ಆತ ಸಮಯ ತೆಗೆದುಕೊಂಡರೂ ಆತನಿಗೆ ಆ ಕಹಿ ಸತ್ಯವನ್ನ ನಂಬಲೇ ಬೇಕಾಗುವ ಪರಿಸ್ಥಿತಿ ಎದುರಾಗಿ ಹೋಯ್ತು ಬಳಿಕ ಆತ ನಂಬಲಾರದೆ ಈ ಸತ್ಯವನ್ನು ಅರಗಿಸಿಕೊಂಡು ಕೊನೆಗೆ ತನ್ನ ಹೆಂಡತಿ ಮಾಡುತ್ತಿರುವ ತಪ್ಪನ್ನು ತಾನು ಕಣ್ಣಾರೆ ನೋಡಬೇಕು ಆಗಲೇ ಅದನ್ನು ನಾನು ನಂಬೋದು ಅಂತ ತನ್ನ ಹೆಂಡತಿ ನನ್ನ ಸ್ನೇಹಿತನ ಜೊತೆ ಇರುವಾಗ ಅವರನ್ನು ಒಂದೇ ಕೋಣೆಯಲ್ಲಿ ಲಾಕ್ ಮಾಡಿ ಆಗಲೇ ನಾನು ನಂಬುತ್ತೇನೆ ಅಂತ ಸ್ನೇಹಿತರಿಗೆ ಹೇಳಿ ಹೋಗಿದ್ದ ಆ ದಿನ ಆ ಸಮಯ ಬಂದೇ ಬಿಡ್ತು ನೋಡಿ ಹೌದು ಆ ದಿನ ನೀರು ಕುಡಿಯುವ ನೆಪದಲ್ಲಿ ಕಳ್ಳ ಸಂಬಂಧವನ್ನು ಹೊಂದಿದ್ದ ವ್ಯಕ್ತಿ ತನ್ನ ಸ್ನೇಹಿತನ ಮನೆಯ ಒಳಗೆ ಹೋಗ್ತಾನೆ ಆಗ ಇದೇ ಸರಿಯಾದ ಸಮಯವೆಂದು ತಿಳಿದು ಆ ಪತಿರಾಯನ ಸ್ನೇಹಿತರು ಆ ಮನೆಯನ್ನ ಲಾಕ್ ಮಾಡ್ತಾರೆ ಕೊನೆಗೆ ಮನೆಯೊಳಗೆ ಇಬ್ಬರು ಸಹ ಲಾಕ್ ಆಗ್ತಾರೆ. ಆದರೆ ಆ ವಿಚಾರ ಅವರಿಗೆ ತಿಳಿದಿರುವುದಿಲ್ಲ.

ಸ್ನೇಹಿತರು ಈ ವಿಚಾರವನ್ನ ತಿಳಿಸಿದ್ದೆನು ತಿಳಿಸುತ್ತಾರೆ ಮನೆಗೆ ಧಾವಿಸಿದ ಪತಿರಾಯ ತನ್ನ ಹೆಂಡತಿಯ ಸ್ಥಿತಿಯನ್ನ ಕಂಡು ಬೆರಗಾಗಿ ಹೋಗ್ತಾನೆ ಕೊನೆಗೆ ಅವರಿಬ್ಬರನ್ನು ಕಂಬಕ್ಕೆ ಕಟ್ಟಿ ತನ್ನ ಹೆಂಡತಿಯ ಜೊತೆ ಅ”ನೈತಿಕ ಸಂಬಂಧವನ್ನು ಹೊಂದಿದ ವ್ಯಕ್ತಿಯ ವಸ್ತ್ರವನ್ನು ನಿರ್ವಸ್ತ್ರ ಮಾಡಿ ಅವನನ್ನು ಸಾ ಯುವ ಹಾಗೆ ಹೊಡೆದಿದ್ದಾನೆ ತನ್ನ ಹೆಂಡತಿಯನ್ನು ಸುಮ್ಮನೆ ಬಿಟ್ಟಿಲ್ಲ ಅವಳಿಗೂ ಕೂಡ ತಪ್ಪು ಅರಿವಾದ ಆಗುವವರೆಗೂ ಹೊಡೆದಿದ್ದಾನೆ.ಈ ವಿಚಾರ ಪೊಲೀಸರಿಗೆ ತಿಳಿದು ಪೊಲೀಸರು ಇವರುಗಳು ತಮ್ಮ ವಶಕ್ಕೆ ಪಡೆದು ಇವರ ವಿಚಾರವನ್ನ ತನಿಖೆ ನಡೆಸಿ ನ್ಯಾಯ ಒದಗಿಸಿಕೊಟ್ಟಿದ್ದಾರೆ ನೋಡಿದ್ರಲ್ಲ ನಮ್ಮನ್ನು ಅತಿಯಾಗಿ ಪ್ರೀತಿಸುವ ವರನ ನಾವು ಪ್ರೀತಿಸುವುದಿಲ್ಲ ಆದರೆ ಪ್ರೀತಿ ಇಲ್ಲದಿರುವಾಗ ಆ ಪ್ರೀತಿ ಸಿಕ್ಕಿಲ್ಲ ಎಂದು ವ್ಯಥೆಪಡುತ್ತೇವೆ ಇದೆ ಅನ್ಸತ್ತೆ ಕಲಿಯುಗ…