ನಮ್ಮ ಬೆಂಗಳೂರಿನಲ್ಲಿ ಇದೆಯಂತೆ ಪವಾಡವನ್ನ ಮಾಡುವಂತಹ ಶಕ್ತಿ ಶಾಲಿ ಹನುಮಂತನ ದೇವಾಲಯ … ಇಲ್ಲಿ ನಿಮಗೆ ಇರುವ ಎಂತೆ ಕಠಿಣ ಸಮಸ್ಸೆ ಇದ್ದರು ಸಹ ಇಲ್ಲಿಗೆ ಹೋಗಿ ಬೇಡಿಕೊಂಡರೆ ಸಮಸ್ಸೆಗಳು ನಿವಾರಣೆ ಆಗುತ್ತವೆ ಅಂತೇ… ಅಷ್ಟಕ್ಕೂ ಬೆಂಗಳೂರಿನಲ್ಲಿ ಎಲ್ಲಿದೆ ಈ ದೇವಸ್ಥಾನ ಗೊತ್ತ …

ರಾಜಧಾನಿಯಲ್ಲಿದೆ ವಿಶೇಷವಾದ ಆಂಜನೇಯ ಸ್ವಾಮಿಯ ದೇವಾಲಯ. ಬೆಂಗಳೂರಿನ ಈ ಆಂಜನೇಯನ ದೇವಾಲಯವು ಅಪಾರ ಮಹಿಮೆ ಹೊಂದಿದೆ. ಈ ದೇವಾಲಯದ ಕುರಿತು ಇವತ್ತಿನ ಮಾಹಿತಿಯಲ್ಲಿ ನಿಮಗೆ ಒಂದಿಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ ಈ ದೇವಾಲಯವು ನಮ್ಮ ರಾಜಧಾನಿಯಲ್ಲಿ ಇದು ಜಯನಗರ ಒಂಭತ್ತನೆಯ ಬ್ಲಾಕ್ನಲ್ಲಿ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಾಲಯ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಈ ದೇವಾಲಯವನ್ನು ನೀವು ಇನ್ನೂ ನೋಡಿಲ್ಲ.

ಅಂದ ಕೂಡಲೇ ಈ ದೇವಾಲಯಕ್ಕೆ ಭೇಟಿ ನೀಡಿ ಹಾಗೆಯೇ ನಿಮಗೆ ಸಂಶಯ ಬರಬಹುದು ಈ ಸ್ಥಳಕ್ಕೆ ಯಾಕೆ ರಾಗಿಗುಡ್ಡ ಎಂಬ ಹೆಸರು ಬಂತು ಅಂತ. ಹೌದು ಫ್ರೆಂಡ್ಸ್ ಇದಕ್ಕೂ ಕೂಡ ವಿಶೇಷವಾದ ಕಥೆಯಿದೆ ಅದೇನೆಂದರೆ ಸುಮಾರು ಐದೂವರೆ ಎಕರೆ ಭೂ ಪ್ರದೇಶದಲ್ಲಿರುವ 58 ಅಡಿಗಳ ಎತ್ತರ ಇರುವ ಹೆಬ್ಬಂಡೆ ರಾಗಿ ಗುಡ್ಡ ಆಗಿದೆ. ಇದಕ್ಕೆ ಈ ಹೆಸರು ಬರಲು ಕಾರಣ ಏನು ಅಂದರೆ ಹಿಂದೆ ಈ ಪ್ರದೇಶ ಪಾಳೇಗಾರರ ಆಡಳಿತದಲ್ಲಿತು. ಆಗಿನ ಕಾಲದಲ್ಲಿ ರಾಘವ ರಾಗಿ ಎತ್ತೆಚ್ಚವಾಗಿ ಬೆಳೆದು ಬೆಟ್ಟದಷ್ಟು ಎತ್ತರಕ್ಕೆ ಸಂಗ್ರಹ ಆಗಿತ್ತು.

ಸಂಪ್ರದಾಯದಂತೆ ಪಾಳೇಗಾರರ ಸೊಸೆ ಸಮೃದ್ಧವಾಗಿ ಬೆಳೆದ ರಾಗಿಯನ್ನು ಊರ ಜನರಿಗೆ ದಾನವಾಗಿ ನೀಡುತ್ತಾ ಇದ್ದರು ಅದೇ ಸಮಯದಲ್ಲಿ ಮೂವರು ದಾಸರು ಪ್ರತ್ಯಕ್ಷರಾಗಿ ತಮಗೂ ಸಹ ರಾಗಿಯನ್ನು ಭಿಕ್ಷೆ ನೀಡು ವುದಾಗಿ ಕೇಳಿಕೊಳ್ಳುತ್ತಾರೆ ಆಗ ಸೊಸೆಯು 3ಮೊರದ ತುಂಬ ಅನ್ನು ತಂದು ದಾನ ಮಾಡಲು ಮುಂದಾದಳು ಆದರೆ ಅದನ್ನು ನಿರಾಕರಿಸಿದ ಆಕೆಯ ಅತ್ತೆ ದಾಸರಿಗೆ ರಾಗಿ ದಾನ ಮಾಡಲು ಅಡ್ಡಿ ಮಾಡಿದಳು. ಇದರಿಂದ ಬೇಸತ್ತ ಸೊಸೆ ದಾನಕ್ಕೆ ದೊರಕದ ರಾಗಿ ಇದ್ದರೆಷ್ಟು ಹೋದರೆ ಎಷ್ಟು ಎಂದು ಗುಡ್ಡದಷ್ಟು ಇರುವ ಈ ರಾಗಿ ಕಲ್ಲಾಗಿ ಹೋಗಲಿ ಎಂದು ಶಾಪ ಇಟ್ಟಳು, ಕೂಡಲೇ ಅದು ರಾಗಿ ಗುಡ್ಡ ಆಯಿತು ದಾನ ಬೇಡಲು ಬಂದ ತ್ರಿಮೂರ್ತಿಗಳು ಕೂಡ ಹೊಂಬಣ್ಣ ರೂಪದಲ್ಲಿ ಶಿಲೆ ಆದರಂತೆ

ಇಂದು ಈ ದೇವಾಲಯದ ಪ್ರದೇಶದಲ್ಲಿ ಹೊರಭಾಗದಲ್ಲಿ ಬಿಡಿಯಾದ ಬಂಡೆ ಅನ್ನು ನೀವು ಕಾಣಬಹುದು. ಅಲ್ಲಿ 3 ಮಾನವ ಆಕೃತಿಯ ಶಿಲೆಗಳು ಕಾಣುತ್ತವೆ. ಈಗ ಈ ಶಿಲೆಗಳನ್ನು ತ್ರಿಮೂರ್ತಿಗಳ ಮೂರ್ತಿಯಾಗಿ ಪರಿವರ್ತಿಸಲಾಗಿದೆ. ಇನ್ನೂ ಇಲ್ಲಿ 1968 ರಲ್ಲಿ ಈ ಗುಡ್ಡದ ಮೇಲೆ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಸಹ ಪ್ರತಿಷ್ಠಾಪನೆ ಮಾಡಿದರು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.