ನಮ್ಮ ಮುದ್ದಿನ ಅಪ್ಪು ಸಿನಿಮಾ ರಂಗಕ್ಕೆ ಬರುವ ಮೊದಲು ಮಾಡುತ್ತಿದ್ದ ಬಿಸಿನೆಸ್ ಯಾವುದು..ಅಲ್ಲಿ ಆಗಿದ್ದೆ ಬೇರೆ ನೋಡಿ ಸತ್ಯ

ಹೌದು ಅಪ್ಪು ಬಾಲನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರಾ ಭಾಗ್ಯವಂತರು ಚಲಿಸುವ ಮೋಡ ಬೆಟ್ಟದ ಹೂವು ಭಕ್ತ ಪ್ರಹ್ಲಾದ ಎರಡು ನಕ್ಷತ್ರಗಳು ಬಹಳಷ್ಟು ಸಿನಿಮಾಗಳಲ್ಲಿ ಅಪ್ಪು ಅವರು ಬಾಲನಟರಾಗಿ ಅಭಿನಯಿಸಿ ಅಂದೆ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ಬಳಿಕ ಇವರು ಚಂದನವನಕ್ಕೆ ಎಂಟ್ರಿ ಕೊಟ್ಟದ್ದು ಅಪ್ಪು ಸಿನಿಮಾ ಮೂಲಕ. ಹೌದು ಸಿನೆಮಾದ ಮೂಲಕ ಪೂರ್ಣ ನಟನಾಗಿ ತೆರೆ ಮೇಲೆ ಅಪ್ಪು ಅವರು ಅಭಿನಯಿಸಿದ್ದು ಅಂದರೆ ಮೊದಲ ಸಿನಿಮಾದಿಂದಲೇ ಜನರ ಮನಗೆಲ್ಲುವಲ್ಲಿ ಯಶಸ್ವಿ ನಟರಾದರು. ಅಪ್ಪು ಇವರು ನಟರಾಗಿ ಮಾತ್ರವಲ್ಲ ಒಬ್ಬ ಆದರ್ಶ ವ್ಯಕ್ತಿಯಾಗಿ ಒಬ್ಬ ಉತ್ತಮ ವ್ಯಕ್ತಿಯಾಗಿ ಜನರಿಗೆ ನಟನೆಗಿಂತ ಇಷ್ಟ ಅಂತ ಹೇಳಬಹುದು, ಹಾಗಾಗಿಯೇ ಅಲ್ವಾ ಯಾರ ಅಗಲಿಕೆಯು ನಮಗೆ ಎಷ್ಟು ನೋವು ನೀಡಿರಲಿಲ್ಲ ಅಪ್ಪು ಅವರ ಅಗಲಿಕೆ ಬಹಳ ನೋವು ನೀಡಿದ್ದು, ಅವರು ನಮ್ಮ ಜೊತೆ ಇಲ್ಲವಾಗಿ 6 ತಿಂಗಳುಗಳು ಕಳೆಯುತ್ತಾ ಬಂತು ಆದರೂ ಅವರ ಅಗಲಿಕೆಯ ನೋವು ಮಾತ್ರ ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ.

ಇದೆಲ್ಲದರ ನಡುವೆ ಅಪ್ಪು ಅವರ ಅಗಲಿಕೆಯ ಬಳಿಕ ಬಹಳಷ್ಟು ವಿಚಾರಗಳು ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಹೌದು ಯಾಕೆ ಅಂದರೆ ಅವರು ಅಂತಹ ದೀನದಯಾಳು ದಾನ ಧರ್ಮದಲ್ಲಿ ಎತ್ತಿದ ಕೈ ಅವರು ಮಾಡಿದ ಕೆಲಸ ನಾವು ಮರೆಯಲು ಸಾಧ್ಯವಿಲ್ಲ ಹಾಗಾಗಿಯೇ ಅವರು ಎಷ್ಟೋ ಜನರಿಗೆ ಬಂದು ಅಲ್ಲದಿದ್ದರೂ ಸ್ನೇಹಿತ ಅಲ್ಲದಿದ್ದರೂ ಅವರನ್ನ ಹತ್ತಿರದಿಂದ ನೋಡದೆ ಇದ್ದರೂ ಅವರ ಅಂತಿಮ ದರ್ಶನ ಕ್ಕೆ ಇಪ್ಪತ್ತೈದು ಲಕ್ಷ ಮಂದಿ ಸೇರಿದ್ದರು.

ಹೌದು ಈಗ ಮಾಹಿತಿಗೆ ಬರುವುದಾದರೆ ಅಪ್ಪು ಅವರು ನಟನೆಗೆ ಬರುವ ಮುನ್ನ ಏನು ಮಾಡುತ್ತಿದ್ದರು ಮತ್ತು ಅಪ್ಪು ಅಭಿನಯ ಮಾಡುವುದಕ್ಕಿಂತ ಮುಂಚೆ ಮಾಡಿದ ಬಿಸ್ ನೆಸ್ ಅನ್ನು ಯಾಕೆ ಅರ್ಧಕ್ಕೇ ಕೈಬಿಟ್ಟಿದ್ದರು ಎಂಬುದರ ಕುರಿತು ಈಗ ತಿಳಿಯೋಣ ಬನ್ನಿ ಹೌದು ಈ ವಿಚಾರವೂ ಕೂಡ ಅದೊಂದು ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು ಹಾಗೆ ಅಪ್ಪು ಅವರು ಉತ್ತಮ ನಟನೆಗೂ ಮುನ್ನ ಗ್ರಾನೆಟ್ ಬಿಸಿನೆಸ್ ಮಾಡೋದಕ್ಕೆ ಮುಂದಾಗಿದ್ದರು ಇದೇ ವೇಳೆ ಅಪ್ಪು ಅವರ ಆಪ್ತರು ಅವರನ್ನು ತಲೆಕೆಡಿಸಿ ನಿಮ್ಮ ಮತ್ತು ನಿಮ್ಮ ತಂದೆಯ ಹೆಸರನ್ನು ಎಲ್ಲಿಯೂ ಹೇಳುವುದಿಲ್ಲ,

ನೀವು ಬ್ಯುಸಿನೆಸ್ ಪಾರ್ಟರ್ ಆದರೆ ಸಾಕು ಅಂತ ಅವರನ್ನ ನಂಬಿಸಿದ್ದರು ಹಾಗೆ ಬ್ಯುಸಿನೆಸ್ ಪಾರ್ಟ್ ನರ್ಸ್ ಗಳು ಅಪ್ಪು ಅವರನ್ನು ಬಿಸಿನೆಸ್ ಪಾರ್ಟ್ನರ್ ಮಾಡಿಕೊಂಡ ಬಳಿಕ ತಮ್ಮ ವ್ಯವಹಾರವನ್ನು ಇಲ್ಲೀಗಲ್ ಮಾಡಲು ಶುರು ಮಾಡಿದರು ರಾಜ್ ಕುಮಾರ್ ಅವರ ಹೆಸರನ್ನು ಹೇಳಿದರೆ ಯಾರೂ ಕೂಡ ಏನೂ ಕೇಳುವುದಿಲ್ಲ ಅನ್ನುವ ಕಾರಣಕ್ಕೆ ಅಂದು ರಾಜಣ್ಣವರ ಹೆಸರನ್ನ ಹೇಳಿಕೊಂಡು ವ್ಯವಹಾರ ಮಾಡುತ್ತಿದ್ದು, ಈ ವಿಚಾರ ಅಪ್ಪು ಅವರ ಹಿತೈಷಿಯೊಬ್ಬರು ಅವರಿಗೆ ಎಲ್ಲವನ್ನೂ ತಿಳಿಸಿ ಹೇಳಿದ್ದರು. ನಿಮ್ಮ ಮತ್ತು ನಿಮ್ಮ ತಂದೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಆದ್ದರಿಂದ ಈ ವ್ಯವಹಾರವನ್ನು ಅರ್ಧಕ್ಕೆ ಕೈ ಬಿಡಿ ಎಂದು ಅಪಾರ ಹಿತೈಷಿಗಳು ತಿಳಿಸಿದ್ದರು.

ಅಪ್ಪು ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದರು ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಅಂತಿದ್ದರು ಆದರೆ ಅವರ ತಂದೆಗೆ ಅವರೊಬ್ಬರು ಕಲಾವಿದರಾಗಬೇಕು ಅಂತ ಆಸೆ ಇತ್ತು ಬಳಿಕ ನೀವು ಮಾಡುತ್ತಿರುವ ವ್ಯವಹಾರವನ್ನು ಬಿಟ್ಟುಬಿಡಿ ಎಂದು ಅವರ ತಂದೆ ಸಹ ಹೇಳಿದ ಮೇಲೆ ಆ ವ್ಯವಹಾರವನ್ನು ಕೈಬಿಟ್ಟ ಅಪ್ಪು ನಂತರ ಪೂರ್ಣ ನಟರಾಗಿ ಒಬ್ಬ ಕಲಾವಿದರಾಗಿ ಚಂದನವನಕ್ಕೆ ಬರ್ತಾರ ಬಳಿಕ ಚಂದನವನದಲ್ಲಿ ಧೂಳೆಬ್ಬಿಸಿದ ಅಪ್ಪು ಸುಮಾರು ಇಪ್ಪತೈದು ಸಿನಿಮಾಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ. ಅವರು ಸದಾ ನಮ್ಮ ಜೊತೆ ಇರ್ತಾರೆ ಅಪ್ಪು ಅಜರಾಮರ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

14 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

14 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

15 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

15 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.