ನಮ್ಮ ಮೆಚ್ಚಿನ ನಟ ದರ್ಶನ್ ಅಪ್ಪು ಮಗಳು ದೃತಿ ಬರ್ತಡೇ ಗೆ ಕೊಟ್ಟ ಉಡುಗೊರೆಯೇ ಬೇರೆ… ನೋಡಿ ಏನದು…

ಹೌದು ಅಪ್ಪು ಅವರು ನಮ್ಮ ಜೊತೆ ಇಲ್ಲವಾಗಿ ಸುಮಾರು 6 ತಿಂಗಳುಗಳೇ ಕಳೆಯುತ್ತಾ ಬಂತು ಆದರೂ ಕೂಡ ಅಪ್ಪು ಅವರು ನಮ್ಮ ಮಧ್ಯೆ ಇದ್ದಾರೆ ಅವರು ನಮ್ಮ ಜೊತೆಯೇ ಇದ್ದಾರೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಅನ್ನುವ ಹಾಗೆ ಆಗುತ್ತದೆ. ಹೌದು ಅಪ್ಪು ಅವರು ಸದಾ ಸಮಾಜದಲ್ಲಿ ಜೀವಂತ ರಾಗಿರುತ್ತಾರೆ ಅವರು ಮಾಡಿರುವ ಒಳ್ಳೆಯ ಕೆಲಸಗಳಿಂದ ಅವರು ಮಾಡಿರುವ ಪಾತ್ರದಿಂದ ಅವರು ಮಾಡಿರುವ ಕಲಾಸೇವೆಯಿಂದ ಹಾಗೂ ಅವರು ಒಬ್ಬರಿಗೆ ಸಹಾಯ ಮಾಡಿದ್ದು ಮತ್ತೊಬ್ಬರಿಗೆ ತಿಳಿಯಬಾರದು ಅನ್ನುವ ಅದೊಂದು ಮುಗ್ಧ ಮನಸ್ಸು ನಿಜಕ್ಕೂ ಅವರು ಸಮಾಜದಲ್ಲಿ ಸದಾ ಜೀವಂತವಾಗಿ ಇಡುವ ಹಾಗೆ ಮಾಡುತ್ತದೆ.

ಬಹಳಷ್ಟು ಮಂದಿ ಈಗಾಗಲೇ ಅಪ್ಪು ಅವರ ಬಗ್ಗೆ ತಿಳಿಯಿತು ಅವರು ಮಾಡುವಂತಹ ಸಮಾಜಮುಖಿ ಕೆಲಸಗಳನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪರ್ಫೆಕ್ಟ್ ಅಭಿಮಾನಿ ಅಂತ ಕೂಡ ನಿರೂಪಿಸುತ್ತಿದ್ದಾರೆ. ಹೌದು ಅಪ್ಪು ಅವರು ಇಲ್ಲವಾದ ಮೇಲೆ ಬಹಳಷ್ಟು ಮಂದಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ ಮತ್ತು ಬಹಳಷ್ಟು ಮಂದಿಗೆ ಅನ್ನದಾನ ಕೂಡ ಮಾಡಿದ್ದಾರೆ ಹೀಗಿರುವಾಗ ನಾವು ಅಪ್ಪು ಅವರನ್ನ ಹೇಗೆ ಮರೆಯಲು ಸಾಧ್ಯ ಅವರು ಸದಾ ಸಮಾಜದಲ್ಲಿ ಜೀವಂತವಾಗಿರುತ್ತಾರೆ ಅವರು ಎಲ್ಲರಿಗೂ ಶಕ್ತಿ ಅವರು ಸಂತಸದ ಸಂಕೇತ.

ಹೀಗಿರುವಾಗ ಕಳೆದ ತಿಂಗಳು ಅಂದರೆ ಏಪ್ರಿಲ್ ತಿಂಗಳಿನಲ್ಲಿ ಅಪ್ಪು ಅವರ ಜನ್ಮ ದಿನವಿತ್ತು, ಇದೇ ವೇಳೆ ಅಪ್ಪು ಅವರ ಮೊದಲ ಮಗಳಾಗಿರುವ ಧೃತಿ ಅವರ ಜನ್ಮದಿನ ಏಪ್ರಿಲ್ 22ನೇ ತಾರೀಕಿನಂದು ಇದ್ದ ಕಾರಣ ಈ ಜನ್ಮ ದಿನ ಧೃತಿ ಅವರ ಜೀವನದಲ್ಲಿ ಅಪ್ಪನಿಲ್ಲದ ಮೊದಲ ಹುಟ್ಟುಹಬ್ಬ ಹಾಕಿತ್ತು ಇದೆವೇಳೆ ತನ್ನ ಜನ್ಮದಿನವನ್ನು ಭಾರತದಲ್ಲಿ ಆಚರಣೆ ಮಾಡಿಕೊಳ್ಳ ಬೇಕು ಅಂತ ಭಾರತಕ್ಕೆ ಬಂದಿದ್ದ ದೃಢತೆ ವಿದೇಶದಿಂದ ಬಂದ ಧೃತಿ ಅವರ ಜನ್ಮದಿನದಂದು ಡಿ ಬಾಸ್ ಅವರಿಂದ ಅಚ್ಚರಿ ಉಡುಗೊರೆ ಬಂದು ತಲುಪಿತು ಹೌದು ಆ ಉಡುಗೊರೆ ಏನು ಅಂತ ತಿಳಿದಾಗ ನೀವು ಕೂಡ ಬಹಳ ಚೆನ್ನಾಗಿದೆ ಉಡುಗೊರೆ ಅಂತೀರಾ. ಹಾಗಾದರೆ ಬನ್ನಿ ಉಡುಗೊರೆ ಏನು ಎಂಬುದನ್ನು ತಿಳಿಯೋಣ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನಿಯನ್ನು ತಿಳಿಯಿರಿ.

ಹೌದು ಅಪ್ಪು ಅವರ ಮಗಳು ಧೃತಿ ಗೆ ತಂದೆ ಇಲ್ಲದ ನಾವು ಈಗಾಗಲೇ ಬಹಳಷ್ಟು ಕಾಡುತ್ತಿದೆ ಹಾಗೆ ಅಪ್ಪನಿಲ್ಲದ ದಿನಗಳನ್ನ ಬಹಳ ನೋವಿನಲ್ಲಿ ಕಳೆಯುತ್ತಿದ್ದಾರೆ ಆದರೆ ಅದನ್ನ ತೋರಿಸಿಕೊಳ್ಳುತ್ತಿಲ್ಲ ಅಷ್ಟೆ ಇದೇ ವೇಳೆ ಅಪ್ಪು ಅವರ ಮಗಳಿಗೆ ದರ್ಶನ್ ಅವರಿಂದ ಉತ್ತಮ ಉಡುಗೊರೆಯೊಂದು ಬಂದಿತು ಅಂದಿನಿಂದಲೂ ದೊಡ್ಮನೆ ಜೊತೆ ದರ್ಶನ್ ಅವರಿಗೆ ಅವಿನಾಭಾವ ಸಂಬಂಧವಿತ್ತು. ಈ ಕಾರಣಕ್ಕಾಗಿಯೇ ಅಪ್ಪು ಅವರನ್ನು ಕೂಡ ದರ್ಶನ್ ಅವರು ಬಹಳ ಇಷ್ಟಪಡುತ್ತಿದ್ದರು ನಟನಾಗಿ ಮಾತ್ರವಲ್ಲ ಅಪ್ಪು ಅವರನ್ನು ತುಂಬಾ ಹತ್ತಿರದಿಂದ ಗೆಳೆಯನ ಹಾಗೆ ದರ್ಶನ್ ಅವರು ಕಾಣುತ್ತಿದ್ದರು ಅವರಿಗೆ ಹೃದಯಾಘಾತವಾಗಿದೆ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಆಸ್ಪತ್ರೆಯ ಬಳಿ ದೌಡಾಯಿಸಿದ್ದರು ದರ್ಶನ್.

ಸತ್ಯ ಬರ್ತಡೇ ದಿನದಂದು ದೇವದಾಸ್ ಅವರು ಬಿಳಿಯ ಬಣ್ಣದ ನಾಯಿಮರಿ ಅನ್ನು ಕಳುಹಿಸಿಕೊಟ್ಟಿದ್ದು, ಈ ನಾಯಿ ಮರಿ ನೋಡಲು ಬಹಳ ಮುದ್ದಾಗಿದೆ ಮತ್ತು ಈ ಉಡುಗೊರೆ ಕಂಡು ಧೃತಿ ಮುಖದಲ್ಲಿಯೂ ಕೂಡ ಸಂತಸ ಮೂಡಿದ್ದು, ದರ್ಶನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾಳೆ. ಹೌದು ದರ್ಶನ್ ಕೊಟ್ಟ ಉಡುಗೊರೆ ನೋಡಿ ದೃಷ್ಟಿ ಬಹಳ ಖುಷಿ ಪಟ್ಟಿತು ತನ್ನ ಜನ್ಮದಿನವನ್ನು ಮುಗಿಸಿಕೊಂಡು ಅಪ್ಪನ ಹುಟ್ಟು ಹಬ್ಬವನ್ನು ಮುಗಿಸಿಕೊಂಡು ಮತ್ತೆ ವಿದೇಶಕ್ಕೆ ಮರಳಿದ್ದಾರೆ ಹಾಗೂ ಬಹಳಷ್ಟು ಚಂದನವನದ ತಾರೆಯರು ವೃತ್ತಿ ಬರ್ತಡೇ ದಿನದಂದು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

12 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

12 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

14 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

14 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

14 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.