ನರಗಳ ಸೆಳೆತ , ಸುಸ್ತು ,ಜೋಮು ಹಿಡಿಯುವುದು ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು … ಅಷ್ಟಕ್ಕೂ ಹೇಗೆ ಮಾಡೋದು ಗೊತ್ತ ..

ನರಗಳ ದೌರ್ಬಲ್ಯತೆ ಅಥವಾ ನರಗಳಲ್ಲಿ ಜೋಮು ಹಿಡಿಯುತ್ತೆ ಅಥವಾ ನರಗಳು ಆಗಾಗ ನೋವಾಗುತ್ತದೆ ಹಿಡಿಯುತ್ತದೆ ಅನ್ನುವುದಾದರೆ ಅದಕ್ಕಾಗಿ ಸರಳ ಮನೆಮದ್ದು ಇದೆ ಅದನ್ನೇ ಆಲಿಸೆ ಸಾಕು ಯಾವುದೇ ಮಾತ್ರೆಗಳಿಲ್ಲದೆ ಯಾವುದೇ ಚಿಕಿತ್ಸೆಗಳಿಂದ ಈ ನರದ ವೀಕ್ನೆಸ್ ಅನ್ನು ಪರಿಹಾರ ಮಾಡಿಕೊಳ್ಳಬಹುದು ಹಾಗಾದರೆ ಆ ಮನೆಮದ್ದು ಯಾವುದು ನೀವು ಕೂಡ ತಿಳಿಬೇಕ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ.

ಸಾಮಾನ್ಯವಾಗಿ ದೇಹದಲ್ಲಿ ವಾಯು ಹೆಚ್ಚಾದಾಗ ಸಂಧಿವಾತ ಅಂದರೆ ಜಾಯಿಂಟ್ ಬಡಿ ಹಿಡಿಯುವುದು ಹಾಗೆ ಆಗುತ್ತಾ ಇರುತ್ತದೆ ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಹಾಗೆ ಆಗೋದು ಆದರೆ ಸಮಯಕ್ಕೆ ಸರಿಯಾಗಿ ಊಟ ಮಾಡುತ್ತೇವೆ ಹೊಟ್ಟೆ ತುಂಬ ಆದರೂ ಕೂಡ ಯಾಕೆ ನಮಗೆ ಹೀಗೆ ಆಗುತ್ತಿದೆ ಅಂದರೆ ಹೌದು ಆಗಾಗ ನರಗಳು ಜೋಮು ಹಿಡಿಯುವುದು ಅಥವಾ ಹಾಗಾಗೇ ಹಿಡಿದುಕೊಳ್ಳುವುದು ಹೀಗೆ ಆಗುತ್ತಿದ್ದರೆ ನರದ ವೀಕ್ ನೆಸ್ ಇರುತ್ತದೆ ಹೌದು ಕೆಲವರು ಒಳ್ಳೆಯ ಆಹಾರ ಪದ್ದತಿ ಪಾಲಿಸದೆ ಹೊಟ್ಟೆತುಂಬ ಯಾವುದೋ ಆಹಾರವನ್ನು ಸೇವಿಸಿ ಸುಮ್ಮನಾದರೆ ಶರೀರಕ್ಕೆ ಸಿಗಬೇಕಾದ ಪೋಷಕಾಂಶಗಳು ಸಿಗಬೇಕಲ್ವಾ.

ಯಾವಾಗ ಕೆಲವೊಂದು ಪೋಷಕಾಂಶಗಳ ಕೊರತೆ ಆಗುತ್ತದೆ ಆಗ ನರಗಳ ವೀಕ್ನೆಸ್ ಉಂಟಾಗುತ್ತದೆ ಅದನ್ನು ನಾವು ನಿರ್ಲಕ್ಷ್ಯ ಮಾಡದೆ ಕೆಲವೊಂದು ಪರಿಹಾರಗಳನ್ನು ಕೆಲವೊಂದು ಮನೆಮದ್ದನ್ನು ಮಾಡಿಕೊಳ್ಳಬೇಕಾಗಿರುತ್ತದೆ.

ಅದಕ್ಕಾಗಿ ಹಿಂದಿನ ಲೇಖನಿಯಲ್ಲಿ ಈ ನರದ ವೀಕ್ ನೆಸ್ ಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ತರಹದ ನೋವು ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಇಲ್ಲಿದೆ ನೋಡಿ ತುಂಬ ಸುಲಭ ಪರಿಹಾರ ಇದನ್ನು ಮಾಡಿಕೊಳ್ಳುವ ವಿಧಾನವು ಹೇಗೆ ಅಂದರೆ ರಾತ್ರಿ ಮಲಗುವಾಗ 5ಬಾದಾಮಿಯನ್ನು ನೆನೆಸಿಡಿ. ಬಳಿಕ ನೀವು ಬೆಳಿಗ್ಗೆ ಎದ್ದು ಈ ಬಾದಾಮಿಯನ್ನು ಹೇಗೆ ಸಂಚರಿಸಬೇಕು ಅಂದರೆ ನರದ ವೀಕ್ನೆಸ್ ಇರುವವರು ಕೇವಲ ಹದಿನೈದು ದಿನಗಳ ಕಾಲ ಈ ಮನೆಮದ್ದನ್ನು ಸತತವಾಗಿ ಮಾಡಿಕೊಳ್ಳುತ್ತಾ ಬನ್ನಿ,

ಈ ಬಾದಾಮಿಯನ್ನು ಸೇವಿಸುವುದಕ್ಕೂ ಮುಂಚೆ ನೀವು ಈ ಸಣ್ಣ ಗುಡಿಯೊಂದನ್ನು ತಯಾರಿಸಿ ಇಟ್ಟುಕೊಂಡಿರಬೇಕು ಸಮಪ್ರಮಾಣದಲ್ಲಿ ಸ್ವಲ್ಪಸ್ವಲ್ಪವೇ ಆಗಲಿ ಚಕ್ಕೆ ಮತ್ತು ಶುಂಠಿಯನ್ನು ಸ್ವಲ್ಪ ಹುರಿದು ಅದನ್ನು ಪುಡಿ ಮಾಡಿ ಇಟ್ಟುಕೊಂಡು ಬಳಿಕ ಬೆಳಿಗ್ಗೆ ಹಾಲಿಗೆ ಈ ಪುಡಿಯನ್ನು ಮಿಶ್ರ ಮಾಡಬೇಕು ಹಾಗೆ ನೆನೆಸಿಟ್ಟುಕೊಂಡ ಬಾದಾಮಿಯನ್ನು ಜಜ್ಜಿ ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ಸಹ ಹಾಲಿಗೆ ಮಿಶ್ರಣ ಮಾಡಿ ಕುಡಿಯಬೇಕು ಈ ರೀತಿ ನೀವು ಹಾಲಿಗೆ ಈ ಕೆಲವೊಂದು ಪದಾರ್ಥಗಳನ್ನು ಬೆರೆಸಿ ಕುಡಿಯುತ್ತಾ ಬಂದರೆ.

ನರದ ವೀಕ್ನೆಸ್ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ ಹೌದು ಈ ಪರಿಹಾರ ಮಾಡುತ್ತಿದ್ದ ಹಾಗೆ ಫಲಿತಾಂಶ ಸಿಗುತ್ತದೆ ಅಂತ ಅಲ್ಲ ಯಾವುದೇ ಪರಿಹಾರ ಆಗಲಿ ಅದರಲ್ಲಿಯೂ ಕೆಲವೊಂದು ಮನೆ ಮದ್ದುಗಳು ಬಹಳ ನಿಧಾನವಾಗಿ ಕೆಲಸ ಮಾಡಿದರೂ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ. ಹಾಗಾಗಿ ನೀವು ಸಹ ತಪ್ಪದೆ ನಾವು ತಿಳಿಸಿದಂತಹ ಈ ಸರಳ ಮನೆಮದ್ದನ್ನು ಪಾಲಿಸಿ ಇದರಲ್ಲಿ ನಾವು ಬಳಕೆ ಮಾಡಿರುವುದು ಬಾದಾಮಿ ಇದು ನರಗಳಿಗೆ ಶಕ್ತಿ ನೀಡುತ್ತದೆ ಮತ್ತು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡಿ ಶರೀರ ವನ್ನೂ ಸ್ಟ್ರಾಂಗ್ ಮಾಡುತ್ತದೆ.

ಬಳಿಕ ಈ ಮನೆ ಮದ್ದಿನಲ್ಲಿ ಬಳಸಿರುವುದು ಚಕ್ಕೆ ಹಾಗೂ ಶುಂಠಿ ಚಕ್ಕೆ ಮತ್ತು ಒಣ ಶುಂಠಿ ನರದೌರ್ಬಲ್ಯವನ್ನು ನಿವಾರಣೆ ಮಾಡಲು ಪ್ರಯೋಜನಕಾರಿಯಾಗಿದ್ದು, ವಾಯು ಸಮಸ್ಯೆಗೂ ಕೂಡ ಈ ಪದಾರ್ಥ ಉತ್ತಮವಾಗಿದೆ. ಹಾಗಾಗಿ ನೀವು ಕೂಡ ಈ ಸರಳ ಪರಿಹಾರವನ್ನು ಪಾಲಿಸಿ ನೆರೆದ ವೀಕ್ ನೆಸ್ ಗೆ ಪರಿಹಾರವನ್ನು ಕಂಡುಕೊಳ್ಳಿ ಯಾವುದೇ ಆಸ್ಪತ್ರೆಗೆ ಹೋಗದೆ ಧನ್ಯವಾದ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.