ನಮಸ್ಕಾರ ಸ್ನೇಹಿತರೆ ಸಿನಿಮಾದಲ್ಲಿ ಮಿಂಚುವುದಕ್ಕೆ ನಾವು ತೆಗೆದುಕೊಂಡಂತಹ ಅಂಕಪಟ್ಟಿಗಳು ಯಾವುದೇ ಕಾರಣಕ್ಕೂ ಲೆಕ್ಕಕ್ಕೆ ಬರುವುದಿಲ್ಲ ನಾವು ಅಲ್ಲಿ ಯಾವ ರೀತಿಯಾಗಿ ಶ್ರಮಿಸುತ್ತೇವೆ ಹಾಗೂ ಅಲ್ಲಿ ಯಾವ ರೀತಿಯಾಗಿ ಕೆಲಸವನ್ನು ಮಾಡುತ್ತೇವೆ ಹಾಗೂ ಜನರನ್ನು ಯಾವ ರೀತಿಯಾಗಿ ಜನರನ್ನು ರಂಜಿಸುತ್ತಿವೆ ಎನ್ನುವುದು ಲೆಕ್ಕಕ್ಕೆ ಬರುತ್ತದೆ.ಸ್ನೇಹಿತರೆ ಈ ಮಾತನ್ನು ನಾನು ಯಾವ ನಟನ ವಿಚಾರಕ್ಕೆ ಹೇಳಲು ಹೊರಟಿದ್ದೇವೆ ಅಂದರೆ ತುಂಬಾ ಬಡತನದಲ್ಲಿ ಹುಟ್ಟಿ ದೊಡ್ಡದಾದ ಹೆಸರನ್ನು ಮಾಡಿ ಇವತ್ತಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಇವರ ಹೆಸರನ್ನು ಕೇಳಿದರೆ ಇವತ್ತಿಗೂ ಕೂಡ ನಗುತ್ತಾರೆ ಹಾಗೂ ಅವರ ಬಗ್ಗೆ ದೊಡ್ಡದಾದ ಅಂತಹ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ.
ಹಾಗಾದ್ರೆ ಆಗಿರುವಂತಹ ಪ್ರಶ್ನೆಗೆ ಉತ್ತರ ಅವರು ನವರಸನಾಯಕ ಆಗಿರುವಂತಹ ನಮ್ಮ ಜಗ್ಗೇಶ್ ಅವರು. ಸ್ನೇಹಿತರೆ ಇವರು ಮೂಲತಹ ಒಂದು ಸಣ್ಣ ಕುಟುಂಬದಲ್ಲಿ ಹುಟ್ಟಿಬೆಳೆದ ಅಂತಹ ನಟ. ತನ್ನ ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ನಾನು ನಟನಾಗಬೇಕು ಎನ್ನುವಂತಹ ಹುಚ್ಚಿನಿಂದ ಸಿನಿಮಾ ರಂಗಕ್ಕೆ ಬಂದು ಸಣ್ಣಪುಟ್ಟಪಾತ್ರಗಳನ್ನು ಮಾಡುತ್ತಾ ಹೆಚ್ಚು ಅವಮಾನಗಳನ್ನು ಪಡುತ್ತಾ ಆದರೂ ಎದೆಗುಂದದೆ ಕೊನೆಗೆ ಸಿನಿಮಾರಂಗದಲ್ಲಿ ಹೀರೋ ಆಗಿ ಮೆರೆದಂತ ಹಟ ಇವರು.
ನವರಸ ನಾಯಕ ಜಗ್ಗೇಶ್ ಅವರು ಯಾವಾಗಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹೋಗಿರುತ್ತಾರೆ.ಇವರು ಹೇಳುವ ಪ್ರಕಾರ ಇವರು ತಮ್ಮ ಶಾಲಾ ಕಾಲೇಜಿನ ಸಮಯದಲ್ಲಿ ಅಷ್ಟೊಂದು ಚುರುಕಾಗಿ ಇರಲಿಲ್ಲವಂತೆ ಅವರು ತುಂಬಾ ಬಡತನ ಕುಟುಂಬದಲ್ಲಿ ಹುಟ್ಟಿದಂತಹ ಹುಡುಗ ಆಗಿದ್ದರು.ಸದ್ಯಕ್ಕೆ ಇವರು ಮಾಡಿದಂತಹ ಒಂದು ಪೋಸ್ಟು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯನ್ನು ಮಾಡುತ್ತಿದೆ . ಹಾಗಾದ್ರೆ ಅವರು ಏನನ್ನ ಪೋಸ್ಟನ್ನು ಮಾಡಿದ್ದಾರೆ ಎನ್ನುವುದರ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ.
ಜಗ್ಗೇಶ್ ಅವರು ತಾವು 10ನೇ ತರಗತಿಯಲ್ಲಿ ಇರುವಂತಹ ಸಂದರ್ಭದಲ್ಲಿ ತಮಗೆ ಬಂದಂತಹ ಅಂಕಪಟ್ಟಿಯನ್ನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ. ಇವರಿಗೆ ಸಂಪೂರ್ಣವಾಗಿ 600 ಅಂಕಗಳಿಗೆ 342 ಅಂಕವನ್ನು ಪಡೆದುಕೊಂಡಿದ್ದಾರೆ ಅದರಲ್ಲಿ ಕನ್ನಡದಲ್ಲಿ ಇವರಿಗೆ 150ಕ್ಕೆ 101 ಅಂಕ ಪಡೆದರೂ ಇಂಗ್ಲಿಷ್ನಲ್ಲಿ 154 ಹಾಗೂ ಹಿಂದಿಯಲ್ಲಿ ಐವತ್ತಕ್ಕೆ 20 ಗಣಿತದಲ್ಲಿ 57 ಹಾಗೂ ವಿಜ್ಞಾನದಲ್ಲಿ 52 ಹಾಗೂ ಸಮಾಜದಲ್ಲಿ 58 ಅಂಕಗಳನ್ನು ಪಡೆದಿದ್ದರು. ಹೀಗೆ ಫಸ್ಟ್ ಕ್ಲಾಸ್ ಪಾಸ್ ಕೂಡ ಆಗಿದ್ದರು.
ಇವರು ತಾವು ಬೆಳಗ್ಗೆ ಬಂದಂತಹ ಆ ದಿನವನ್ನ ನೆನಪಿಸಿಕೊಂಡು ಒಂದು ಮಾತನ್ನು ಹೇಳುತ್ತಾರೆ ಆ ಸಂದರ್ಭದಲ್ಲಿ ನನಗೆ ಎಲ್ಲರಿಗಿಂತ ತುಂಬಾ ಕಡಿಮೆ ಅಂಕ ಬಂದಿತ್ತು ನನಗೆ ತುಂಬಾ ಅವಮಾನ ಕೂಡ ಆಗಿತ್ತು.ಆ ಸಂದರ್ಭದಲ್ಲಿ ನಾನು ಏನಾದರೂ ಮಾಡಿಕೊಳ್ಳುವಂತಹ ಆಲೋಚನೆಯನ್ನು ಕೂಡ ನಾನು ಮಾಡಿದೆ ಎನ್ನುವ ಮಾತನ್ನು ಈಶ್ವರ ಅಲಿಯಾಸ್ ಜಗ್ಗೇಶ್ ಅವರು ಹೇಳಿದ್ದಾರೆ.ಇವರಿಗೆ ತಮ್ಮ ಬಾಲ್ಯದಿಂದಲೇ ಭಾಷೆಯ ಮೇಲೆ ಅಪಾರವಾದಂತಹ ಅಭಿಮಾನ ಇತ್ತು ಆ ಸಂದರ್ಭದಲ್ಲಿ ಇವರಿಗೆ ಕನ್ನಡದಲ್ಲಿ ಒಳ್ಳೆಯ ಮಾತನ್ನು ಕೂಡಾ ಪಡೆದಿದ್ದರು.
ಇವರು ಇನ್ನೊಂದು ಮಾತನ್ನು ಕೂಡ ಹೇಳಿದ್ದಾರೆ ತಾನು ಪಡೆದಂತಹ ಅಂಕವನ್ನು ತಮ್ಮ ಅಪ್ಪನಿಗೆ ತೋರಿಸುತ್ತಾರೆ ಹೀಗೆ ನೋಡಿದಂತಹ ಇವರ ಅಪ್ಪ ಅವರ ಆಗನಿಂದಲೂ ಕೂಡ ಪಡೆದಿದ್ದಾರೆ ಇದರಿಂದಾಗಿ ತುಂಬಾ ಮನನೊಂದು ಏನಾದರೂ ಮಾಡಿಕೊಳ್ಳಬೇಕು ಎನ್ನುವಂತಹ ಮನಸ್ಥಿತಿಗೂ ಕೂಡ ಜಗ್ಗೇಶ್ ಅವರು ಹೋಗಿದ್ದಾರಂತೆ. ಆದರೆ ತಮ್ಮ ಒಳಮನಸ್ಸು ನಾನೇನಾದರೂ ಸಾಧನೆಯನ್ನು ಮಾಡಬೇಕು ಎನ್ನುವಂತಹ ಹುಚ್ಚು ಹಠವನ್ನು ಹುಟ್ಟುಹಾಕುತ್ತದೆ. ಇದರಿಂದಾಗಿ ಇವತ್ತು ಇವರು ದೊಡ್ಡ ನಟನಾಗಿ ಹೊರಹೊಮ್ಮಿದ್ದಾರೆ.
ಸ್ನೇಹಿತರೆ ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಲು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.