ನಿಮ್ಮನ್ನ ನೂರಾರು ಕಾಲ ಬದುಕುವಂತೆ ಮಾಡುವ ಸಸ್ಯದ ಬಗ್ಗೆ ನಿಮಗೆ ಗೊತ್ತ .. ಇದರ ಕಷಾಯ ಕುಡಿದರೆ ನಿಮ್ಮ ಆಯುಷ್ಯ ಹೆಚ್ಚುತ್ತದೆ..

ಈ ಶಂಕಪುಷ್ಪ ಗಿಡ ಕೇವಲ ಗಿಡ ಮಾತ್ರವಲ್ಲ ಇದರಲ್ಲಿ ಅಗಾಧವಾದ ಔಷಧೀಯ ಗುಣ ಅಡಗಿದೆ ನೀವು ನಂಬಲು ಅಸಾಧ್ಯ ಅಂಥದೊಂದು ವಿಶೇಷ ಈ ಗಿಡದಲ್ಲಿ ಇದೆ ಇದರ ಎಲೆ ಮತ್ತು ಹೂಗಳ ಆರೋಗ್ಯಕ್ಕೆ ಬಹಳ ಉತ್ತಮ ಪ್ರಯೋಜನಗಳನ್ನು ಕೊಡುತ್ತದೆ ಆದ್ದರಿಂದ ಇವತ್ತಿನ ವಿಶೇಷ ಮಾಹಿತಿಯಲ್ಲಿ ಈ ಶಂಕಪುಷ್ಪ ಗಿಡದ ಕುರಿತು ಮಾತನಾಡುತ್ತಿದ್ದೇವೆ ಹಾಗೆ ಹಿಂದು ಸಂಪ್ರದಾಯದಲ್ಲಿ ಶಂಕಪುಷ್ಪ ಗಿಡವನ್ನು ವಿಶೇಷವಾಗಿ ಪರಿಗಣಿಸುತ್ತೇವೆ.

ಹೌದು ಶಂಕಪುಷ್ಪ ಗಿಡವನ್ನ ಯಾಕೆ ವಿಶೇಷವಾಗಿ ನಾವು ಪರಿಗಣಿಸುತ್ತೇವೆ ಆಂದರೆ ಈ ಶಂಕಪುಷ್ಪ ಗಿಡ ದಲ್ಲಿ ಬಿಡುವ ಹೂವು ಲಕ್ಷ್ಮೀ ದೇವಿಗೆ ಪ್ರಿಯವಾದ ಕಾರಣ ಈ ಹೂಗಳು ಲಕ್ಷ್ಮೀ ದೇವಿ ಆರಾಧನೆಯಲ್ಲಿ ಬಹಳ ವಿಶೇಷವಾಗಿರುತ್ತದೆ. ಹಾಗಾಗಿ ಈ ಗಿಡದ ಹೂವು ಈ ಗಿಡ ವಿಶೇಷ ಆಗಿರುತ್ತದೆ.

ಈ ದಿನದ ಲೇಖನಿಯಲ್ಲಿ ನಾವು ಈ ಗಿಡದ ಬಗ್ಗೆ ಮಾತನಾಡುತ್ತಿರುವ ಕಾರಣ ಈ ಎಲೆ ಮತ್ತು ಹೂಗಳ ಕುರಿತು ಕೂಡ ತಿಳಿಯೋಣ ಬನ್ನಿ. ಈ ಮೊದಲೇ ಹೇಳಿದಂತೆ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಲಕ್ಷ್ಮೀದೇವಿಗೆ ಪ್ರಿಯವಾದದ್ದು ಶಂಖಪುಷ್ಪದ ಹೂ ಹಾಗೆ ಆರೋಗ್ಯ ದ ಸಲುವಾಗಿಯೂ ಕೂಡ ಈ ಶಂಖಪುಷ್ಪದ ಹೂಗಳು ಮತ್ತು ಎಲೆಗಳು ಪ್ರಯೋಜನಕಾರಿಯಾಗಿದ್ದು, ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚಿಸಲು ಉಪಯುಕ್ತಕಾರಿ ಶಂಖಪುಷ್ಪದ ಹೂಗಳು ಮತ್ತು ಎಲೆಗಳು.

ಇದರ ಎಲೆಗಳ ಸಹಾಯದಿಂದ ಕಷಾಯ ಮಾಡಿ ಕುಡಿಯಬಹುದು ಹಾಗೂ ಹೂಗಳ ಸಹಾಯದಿಂದ ಕೂಡ ಜ್ಯೂಸ್ ತಯಾರಿಸಿ ಕೊಂಡು ಹುರಿಯಬಹುದು ಜ್ಞಾಪಕ ಶಕ್ತಿ ಮಾತ್ರವಲ್ಲ ಹೆಣ್ಣು ಮಕ್ಕಳಿಗೆ ಕಾಡುವ ಹೊಟ್ಟೆ ನೋವಿಗೂ ಕೂಡ ಎಲೆಗಳ ಕಷಾಯ ಪ್ರಯೋಜನಕಾರಿಯಾಗಿ ಇದೆ. ಆದ್ದರಿಂದ ಈ ಎಲೆಗಳ ಕಷಾಯ ಹೂವುಗಳ ಜ್ಯೂಸ್ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಕಾಡುತ್ತದೆ ಮತ್ತು ಗಾಯವಾಗುವುದು ಆಗಾಗ ಅನಾರೋಗ್ಯ ಸಮಸ್ಯೆಗಳು ಕಾಡುವುದು ಇದೆಲ್ಲವೂ ಮಕ್ಕಳಿಗೆ ಸಹಜ. ಯಾಕೆಂದರೆ ಮಕ್ಕಳು ಇನ್ನೂ ಕೂಡ ಸೂಕ್ಷ್ಮವಾಗಿ ಇರುತ್ತಾರೆ ಹಾಗೂ ಈ ದಿನಗಳಲ್ಲಿ ಅಂತೂ ಹವಾಮಾನ ಯಾವಾಗ ಯಾವ ಸ್ಥಿತಿಯಲ್ಲಿರುತ್ತದೆ ಎಂಬುದು ನಮಗೂ ಕೂಡ ತಿಳಿದಿರುವುದಿಲ್ಲಾ, ದೊಡ್ಡವರಿಗೆ ಆರೋಗ್ಯ ಕೆಡುತ್ತಾ ಇರುತ್ತದೆ ಆದ್ದರಿಂದ ಈ ಹೂಗಳಿಂದ ಮಾಡಿದ ಟೀ ಅಥವಾ ಕಷಾಯವನ್ನು ಮಕ್ಕಳಿಗೆ ಕುಡಿಸುವುದರಿಂದ ಚಿಕ್ಕಪುಟ್ಟ ಸಮಸ್ಯೆಗಳಿಂದ ಬಹಳ ಬೇಗ ಶಮನ ಪಡೆದುಕೊಳ್ಳಬಹುದು.

ದೊಡ್ಡವರು ಈ ಹೂಗಳ ಪ್ರಯೋಜನವನ್ನು ತೆಗೆದುಕೊಳ್ಳುವುದರಿಂದ ಡಿಪ್ರೆಶನ್ ಅಂತಹ ಸಮಸ್ಯೆಯಿಂದ ದೂರ ಉಳಿಯಬಹುದು ಜೊತೆಗೆ ಬ್ಲಡ್ ಪ್ರೆಶರ್ ಅಂತಹ ಸಮಸ್ಯೆ ಬರುವುದಿಲ್ಲ ಜತೆಗೆ ಸಕ್ಕರೆ ಕಾಯಿಲೆ ಕೂಡ ಬರುವುದಿಲ್ಲ.

ನಮ್ಮ ಪ್ರಕೃತಿ ನಮಗೆ ಎಂತಹ ವರವನ್ನು ನೀಡಿದ ನೋಡಿ ಒಂದೊಂದು ಗಿಡದಲ್ಲಿ ಒಂದೂ ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ಮಾಡುವಂತಹ ಶಕ್ತಿಯನ್ನ ಅಡಗಿಸಿರುವ ಪ್ರಕೃತಿ ಮಾತೆಗೆ ನಾವು ನಿಜಕ್ಕೂ ಸದಾ ಆಕೆಯನ್ನು ನಾವು ಆರಾಧಿಸಬೇಕು.

ಈ ಶಂಖಪುಷ್ಪದ ಹೂಗಳನ್ನು ಇದು ಮಾರುಕಟ್ಟೆಯಲ್ಲಿ ಕೂಡ ಮಾರಾಟ ಮಾಡಲಾಗುತ್ತೆ ಹಾಗೆ ಈ ಗಿಡದ ಹೂವಿನ ಪುಡಿಯನ್ನು ನಾವು ಮಾರುಕಟ್ಟೆಯಲ್ಲಿ ಅಥವಾ ಮೆಡಿಕಲ್ ಶಾಪ್ ಗಳಲ್ಲಿ ಮಾರಾಟ ಮಾಡುವುದನ್ನು ನೋಡಬಹುದಾಗಿದೆ ಅಂತಹಾ ಅದ್ಭುತ ಪ್ರಯೋಜನವನ್ನು ಹೊಂದಿರುವ ಈ ಗಿಡದ ಎಲೆ ಮತ್ತು ಹೂಗಳಲ್ಲಿ ಅಧಿಕವಾದ ಔಷಧೀಯ ಗುಣ ಇರುವುದರಿಂದ ಇದರ ಬಳಕೆ ಹೆಚ್ಚುತ್ತಾ ಇದೆ.

ನೀವು ಮನೆಯಲ್ಲಿಯೂ ಕೂಡ ಈ ಗಿಡವನ್ನು ಬೆಳೆಸಬಹುದು ಹಾಗೆ ಇದಕ್ಕೆ ಶಂಖದ ಹೆಸರು ಬರುವುದಕ್ಕೆ ಕಾರಣ ಈ ಹೂಗಳು ಶಂಖದ ಆಕಾರವನ್ನು ಹೋಲುವುದರಿಂದ, ಇದಕ್ಕೆ ಶಂಕಪುಷ್ಪ ಅಂತ ಕರೆಯಲಾಗುತ್ತದೆ. ಈ ಗಿಡಗಳನ್ನು ಎಲ್ಲಿಯೇ ಸಿಕ್ಕರೂ ತಂದು ನಿಮ್ಮ ಮನೆಯ ಅಂಗಳದಲ್ಲಿಯೂ ಕೂಡಾ ಬೆಳೆಸಿಕೊಳ್ಳಿ ಹಾಗೂ ಇದು ಪ್ರಕೃತಿಯನ್ನು ಸ್ವಚ್ಛ ಮಾಡಲು ಕೂಡ ಕಾರಣವಾಗುತ್ತೆ ಅಂತಹ ಉತ್ತಮ ಗಿಡ ಇದಾಗಿದೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.