ನಿಮ್ಮ ಆಯಸ್ಸು ಗಟ್ಟಿಯಾಗಿರಲು ಹಾಗು ಹಠಾತ್ತಾಗಿ ನಿಮ್ಮ ಜೀವನದಲ್ಲಿ ಏನು ಆಗಬಾರದು ಅಂದ್ರೆ ಜೀವನದಲ್ಲಿ ಒಂದು ಬಾರಿಯಾದರೂ ಹನುಮಂತ ಸ್ವಾಮಿಯ ಮುಂದೆ ಕುಳಿತು ಈ ಒಂದು ಕೆಲಸ ಮಾಡಿ ನೋಡಿ…. ಜೀವನದಲ್ಲಿ ಯಾವ ಸಂಕಷ್ಟ ಹಾಗು ಅನಾಹುತಗಳು ಆಗೋದೇ ಇಲ್ಲ…ಅಷ್ಟಕ್ಕೂ ಏನು ಅದು..

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಯಾರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇರಲಿ, ಅಂಥವರು ಪ್ರತಿ ಮಂಗಳವಾರ ಅಂದರೆ 11 ಮಂಗಳವಾರ ಈ ದೀಪವನ್ನು ಆರಾಧಿಸಬೇಕು ಈ ದೀಪವನ್ನು ಯಾರು ಆರಾಧಿಸುತ್ತಾರೆ ಅಂಥವರ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಯಾರಿಗೆ ಕಾಡುತ್ತಿರಲಿ ಅದು ಪರಿಹಾರ ಆಗುವುದರ ಜತೆಗೆ ಮನೆಮಂದಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಹೌದು ಈ ಪರಿಹಾರವೇನು ಎಂಬುದರ ಗಳಿಸಿಕೊಡುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಇವತ್ತಿನ ದಿವಸಗಳಲ್ಲಿ ಅದೆಷ್ಟೋ ಮಂದಿ ದೇವರು ಅಂದರೆ ನಂಬಿಕೆ ಇಲ್ಲದೆ ಇರಬಹುದು ಆದರೆ ಚಿರಂಜೀವಿಯಾಗಿರುವ ಕಲಿಯುಗ ಪುರುಷನಾಗಿರುವ ಆಂಜನೇಯನು ಕಲಿಯುಗದಲ್ಲಿ ಇನ್ನೂ ಜೀವಂತವಾಗಿದ್ದು ತನ್ನ ಭಕ್ತಾದಿಗಳಿಗೆ ಒಳ್ಳೆಯ ಮಾರ್ಗವನ್ನು ತೋರುತ್ತಿದ್ದಾರೆ. ಹೌದು ಆಂಜನೇಯಸ್ವಾಮಿ ಅನ್ನೂ ನಂಬಿದವರು ಯಾವತ್ತಿಗೂ ಜೀವನದಲ್ಲಿ ಒಳ್ಳೆಯದನ್ನು ಪಡೆದುಕೊಂಡಿರುತ್ತಾರೆ. ಅವರಲ್ಲಿ ಒಳ್ಳೆಯ ಆಲೋಚನೆಗಳು ಇರುತ್ತದೆ ಹಾಗಿರುವಾಗ ಈ ಮಾಹಿತಿ ಯಲ್ಲಿಯೂ ಕೂಡ ಈ ಪರಿಹಾರ ಮಾಡುವುದು ಆಂಜನೇಯಸ್ವಾಮಿಯ ಗುಡಿಯಲ್ಲಿಯೆ ಆಗಿದ್ದು ಈ ಪರಿಹಾರವನ್ನು ಹೇಗೆ ಮಾಡಬೇಕು ಯಾವ ವಿಧಾನದಲ್ಲಿ ಮಾಡಬೇಕು ಅನ್ನುವ ಮಾಹಿತಿಯನ್ನು ತಿಳಿಯೋಣ.

ಹೌದು ಆಂಜನೇಯಸ್ವಾಮಿ ಪ್ರಾಣದೇವ ಇವರನ್ನು ಪೂಜಿಸುವುದರಿಂದ ಇದರಿಂದ ಆರಾಧಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ವಿಶೇಷವಾದ ಭಾವನೆ ಉಂಟಾಗುತ್ತದೆ ಇದು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರೇರೇಪಿಸುತ್ತದೆ. ಆದ್ದರಿಂದ ಆಂಜನೇಯಸ್ವಾಮಿಯ ಆರಾಧನೆಯನ್ನು ಆಂಜನೇಯಸ್ವಾಮಿಯ ನಾಮಸ್ಮರಣೆಯನ್ನು ಪ್ರತಿದಿನ ಪ್ರತಿಕ್ಷಣ ಮಾಡಿ ಆಂಜನೇಯ ಸದಾ ನಿಮ್ಮ ಜೊತೆ ಇರುತ್ತಾನೆ ನಿಮಗೆ ಕಷ್ಟ ಅಂದಾಗ ಆಂಜನೇಯನನ್ನು ನೆನೆಯಿರಿ ಸದಾ ನಿಮ್ಮ ಸಹಾಯಕ್ಕೆ ಬರುತ್ತಾನೆ ಆಂಜನೇಯನನ್ನು ನೆನೆದರೆ ಭಯವಿಲ್ಲ.

ಹಾಗೆ ಮನೆಯಲ್ಲಿ ಯಾರಿಗಾದರೂ ಕೆಟ್ಟ ಕನಸುಗಳು ಬರುತ್ತಾ ಇದೆ ಅಥವಾ ಬರುತ್ತಿರುವ ಆಲೋಚನೆಗಳು ಸರಿ ಇಲ್ಲ ಅನ್ನುವವರು ಈ ಪರಿಹಾರವನ್ನು ಪಾಲಿಸಿ ಇದಕ್ಕಾಗಿ ನೀವು ಮಾಡಬೇಕಿರುವುದು 11 ಮಂಗಳವಾರ ದಿವಸಗಳು ಆಂಜನೇಯನ ಗುಡಿಗೆ ಹೋಗಿ ಆಂಜನೇಯನ ಗುಡಿಯಲ್ಲಿ ಈ ದೀಪವನ್ನು ಆರಾಧಿಸಿ ಬರಬೇಕು ಅದಕ್ಕೂ ಮುನ್ನ ಆಂಜನೇಯನ ಗುಡಿಗೆ ಹೋಗುವ ಮುನ್ನ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಸಿಂಧೂರದಿಂದ ಅಥವಾ ಕೇಸರಿ ಇಂದ ಶ್ರೀಂ ಎಂದು 3 ಬಾರಿ ಬರೆಯಬೇಕು ಬಳಿಕ ಅದನ್ನು ಆಂಜನೇಯ ಸ್ವಾಮಿಯ ಪಾದದ ಬಳಿ ಇರಿಸಬೇಕು.

ಆಂಜನೇಯನ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಆಂಜನೇಯನಿಗೆ ಮೋತಿಚೂರು ಅನ್ನ ನೈವೇದ್ಯ ಹರಕೆ ಸಮರ್ಪಿಸಬೇಕು ಹೌದು ಆಂಜನೇಯಸ್ವಾಮಿ ಯಾವುದೇ ಆಹಾರ ಪದಾರ್ಥವನ್ನು ದೇವರಿಗೆ ಸಮರ್ಪಿಸಿ ಪೂಜೆ ಸಲ್ಲಿಸಬೇಕು ಹಾಗೆ ಪೂಜೆಯ ಬಳಿಕ ನೀವು ಆಂಜನೇಯ ಸ್ವಾಮಿಯ ಗುಡಿಯ ಹೊಸ್ತಿಲ ಬಳಿ ಈ ದೀಪವನ್ನು ಆರಿಸಬೇಕು ಇದರಲ್ಲಿ ನೀವು 3 ಬತ್ತಿಯನ್ನು ಒಂದಾಗಿಸಿ ತುಪ್ಪದಲ್ಲಿ ಅದ್ದಬೇಕು. ಬಳಿಕ ಮಣ್ಣಿನ ದೀಪದಲ್ಲಿ ತುಪ್ಪ ಮತ್ತು ಬತ್ತಿಯನ್ನು ಹಾಕಿ ಇದಕ್ಕೆ ಎರಡೆರಡು ಏಲಕ್ಕಿಯನ್ನು ಸೇರಿಸಿ ಆಂಜನೇಯನ ದೇವರ ಮುಖ್ಯದ್ವಾರದ ಬಳಿ ದೀಪವನ್ನು ಭರಿಸಬೇಕು ಈ ರೀತಿ ನೀವು ಹನ್ನೊಂದು ಮಂಗಳ ವಾರಗಳ ಕಾಲ ಮಾಡಬೇಕು.

ಇದರಿಂದ ಅನಾರೋಗ್ಯ ಕಾಡುತಿರಲಿ ಅಥವಾ ಪದೇ ಪದೇ ಮನೆಯಲ್ಲಿ ಕೆಟ್ಟ ಸುದ್ದಿ ಕೇಳುತ್ತಾ ಇದ್ದೇವೆ ಮನೆಯಲ್ಲಿ ನೆಮ್ಮದಿಯೇ ಇಲ್ಲ ಅಶಾಂತತೆ ಅನ್ನುವವರು ಈ ಪರಿಹಾರವನ್ನು ಮುಖ್ಯವಾಗಿ ಮನೆಯಲ್ಲಿ ಮನೆಯ ಸದಸ್ಯರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದೆ ಅನ್ನುವವರು ಯಾವುದಾದರೂ ಕಾರಣಗಳಿಂದ ಬರಿ ಆಸ್ಪತ್ರೆಗೆ ಓಡಾಡು ವುದೇ ಆಗಿದೆ ಅನ್ನುವುದಾದರೆ ಈ ಪರಿಹಾರವನ್ನು ಬಳಸಿ ನೆಮ್ಮದಿಯೂ ಲಭಿಸುತ್ತದೆ ಹಾಗೆ ಆರೋಗ್ಯವು ಕೂಡ ವೃದ್ಧಿಸುತ್ತದೆ.ಈ ಪರಿಹಾರವನ್ನು ಮನಸಾರೆ ಮಾಡಿ ಖಂಡಿತಾ ಆಂಜನೇಯನ ಕೃಪಾಕಟಾಕ್ಷ ನಿಮ್ಮ ಮೇಲೆ ಆಗುತ್ತದೆ ಸಕಲ ಅಷ್ಟೈಶ್ವರ್ಯದ ಜೊತೆಗೆ ಆರೋಗ್ಯ ಅಭಿವೃದ್ಧಿಯು ಕೂಡ ನೀವು ಪಡೆದುಕೊಳ್ಳಬಹುದು. ಹೀಗೆ ನೀವು ಪರಿಹಾರವನ್ನ ಮಂಗಳವಾರದಂದು ಮಡಿಕೊಳ್ಳಿ ಖಂಡಿತ ಆಂಜನೇಯನ ಕೃಪೆ ನಿಮಗೆ ಲಭಿಸುತ್ತದೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.