ನಿಮ್ಮ ಎರಡು ಕೈಗಳನ್ನ ಒಟ್ಟಿಗೆ ಸೇರಿಸಿದಾಗ ಈ ರೀತಿಯಾಗಿ ಕಂಡುಬಂದಿದ್ದೆ ಆದಲ್ಲಿ , ಕೆಲವೇ ಅದೃಷ್ಟ ನಿಮ್ಮನ್ನ ಹುಡುಕಿಕೊಂಡು ಬರುತ್ತೆ…ಬ್ಯಾಡ ಬ್ಯಾಡ ಅಂದ್ರು ನಿಮ್ಮ ಮನೆ ಒಳಗೆ ಲಕ್ಷ್ಮಿ ಬರ್ತಾಳೆ..

ಎರಡೂ ಕೈ ಜೋಡಿಸಿದಾಗ ನಿಮ್ಮ ಕೈನಲ್ಲಿ ರೇಖೆ ಜೋಡಿ ಹೃದಯದ ಆಕಾರ ಬರುತ್ತಿದೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಹಸ್ತ ಸಾಮುದ್ರಿಕ ಶಾಸ್ತ್ರವನ್ನು ಜ್ಯೋತಿಷ್ಯ ಶಾಸ್ತ್ರವನ್ನು ನಂಬುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಸ್ನೇಹಿತರ ಜೊತೆ ಶಸ್ತಾಸ್ತ್ರ ಎಂಬುದು ಹಲವು ವಿಧದಲ್ಲಿ ಇರುತ್ತದೆ, ಹಾಗೂ ತಮ್ಮ ಕೈಗಳ ರೇಖೆ ಆಧಾರದ ಮೇಲೆಯು ಕೂಡ ವ್ಯಕ್ತಿಯ ಗುಣ ಲಕ್ಷಣವನ್ನು ಹಾಗೂ ಅವನ ಜೀವನದಲ್ಲಿ ಹೇಗೆ ಇರುತ್ತಾನೆ ಅವನ ಗುಣಲಕ್ಷಣ ಹೇಗಿರುತ್ತದೆ ಎಂಬುದನ್ನು ಕೂಡ ತಿಳಿಸಲಾಗುತ್ತದೆ.

ಇದರ ಮಾಹಿತಿಯನ್ನು ವೆಂಕಟರಾವ್ ಈ ವಿಚಾರ ಏನು ಅಂದರೆ ನಿಮ್ಮ ಎರಡು ಕೈಗಳನ್ನು ಜೋಡಿಸಿದಾಗ ಹೃದಯದ ಆಕಾರ ಬಂದಿದ್ದಲ್ಲಿ ಅರ್ಧ ಚಂದ್ರನಾಕಾರದಲ್ಲಿ ದಲ್ಲಿ ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತಿದ್ದೇವೆ ಅವರು ಈ ರೀತಿ ಎರಡೂ ಕೈಗಳನ್ನು ಜೋಡಿಸಿ ನೋಡಿದಾಗ ಪ್ರತಿಯೊಬ್ಬರಿಗೂ ಅರ್ಧಚಂದ್ರ ಆಕಾರ ಬರುವುದಿಲ್ಲ ಅಥವಾ ಹೃದಯದ ರೇಖೆ ಬರುವುದಿಲ್ಲ. ಆದರೆ ನೀವು ಕೈ ಜೋಡಿಸಿದಾಗ ಅರ್ಧ ರೇಖೆ ಬಂದದ್ದೇ ಆದಲ್ಲಿ,

ಭರತ್ ಹಾಗೂ ರೇಖೆ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ ಅಂದಲ್ಲಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ನೀವು ಅಸಮಾನ್ಯರು ಹಾಗೆ ಎಲ್ಲಾ ವಿಚಾರಗಳ ಬಗ್ಗೆ ಬೇಗ ಅರ್ಥಮಾಡಿಕೊಂಡು ಮುಂದೆ ಸಾಗುವಂತೆ ವ್ಯಕ್ತಿಗಳಾಗಿರುತ್ತಾರೆ ಅಲ್ ಅಷ್ಟೆ ಅಲ್ಲ ಪ್ರತಿಯೊಬ್ಬರನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುವ ವ್ಯಕ್ತಿಗಳು ಹಾಗೆ ಬೇರೆ ಅವರಿಗೆ ನೋವು ಆಗಬಾರದು ಎಂದು ಆಲೋಚನೆ ಮಾಡಿ ಮುಂದೆ ಸಾಗುವ ವ್ಯಕ್ತಿಗಳು ನೀವು .

ಇನ್ನೂ ನೀವು ಕೈಜೋಡಿಸಿದಾಗ ರೇಖೆ ಸ್ಪಷ್ಟವಾಗಿ ಬರಲಿಲ್ಲ ಅಥವಾ ಎರಡು ರೇಖೆಗಳು ಕೊಡಲಿಲ್ಲ ಅಂದರೆ ಆಗ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ನೀವು ಬಹಳ ಅಸಮಾನ್ಯರು ಮತ್ತು ಬಹಳ ಕೀರ್ತಿ ಪಡೆದುಕೊಳ್ಳುವ ವ್ಯಕ್ತಿಗಳಾಗಿರುತ್ತೀರಿ. ಇನ್ನೂ ನಿಮ್ಮ ಗೆಲ್ಲಬೇಕು ಎಂದರೆ ನಿಮ್ಮ ಗುರಿಯ ಬಗ್ಗೆ ಹೆಚ್ಚು ಆಲೋಚನೆ ಮಾಡುವ ವ್ಯಕ್ತಿಗಳು ನೀವು ಅಷ್ಟೇ ಅಲ್ಲ ಏನು ಹೇಳಬೇಕು.

ಅಂದರೆ ನೀವು ವಿದೇಶ ಪ್ರಯಾಣ ಮಾಡುವ ಅವಕಾಶವನ್ನು ಕೂಡ ಮುಂದೆ ಚಿತ್ರದಲ್ಲಿ ಪಡೆದುಕೊಳ್ಳುತ್ತೀರಾ ಇನ್ನೂ ಹೆಚ್ಚಿನದಾಗಿ ರಾಜಕೀಯಕ್ಕೆ ಪ್ರವೇಶ ಮಾಡುವಂತಹ ಅವಕಾಶಗಳು ಕೂಡ ನಿಮಗೆ ಬಹಳಷ್ಟು ಸಿಗುತ್ತದೆ ಜನಸೇವೆ ಮಾಡಬೇಕು ಅನ್ನುವ ಆಲೋಚನೆ ನಿಮ್ಮಲ್ಲಿ ಹೆಚ್ಚಿನದಾಗಿ ಇರುತ್ತದೆ ಬೇರೆ ಅವರಿಗೆ ಬಹಳ ಸಹಾಯ ಮಾಡುತ್ತೀರಾ.

ಹೆಚ್ಚು ವಿದ್ಯಾಭ್ಯಾಸವನ್ನ ಪಡೆದುಕೊಂಡು ಹೆಚ್ಚು ಓದುವ ವ್ಯಕ್ತಿಗಳು ಕೂಡ ನೀವು ಈ ರೀತಿ ನಿಮ್ಮ ಕೈಗಳ ರೇಖೆಗಳು ನಿಮ್ಮ ಜೀವನದ ಬಗ್ಗೆ ಹಾಗು ನಿಮ್ಮ ವ್ಯಕ್ತಿತ್ವದ ಬಗ್ಗೆ ಗುಣ ಲಕ್ಷಣದ ಬಗ್ಗೆ ತಿಳಿಸಿ ಹೇಳುತ್ತದೆ. ನೀವು ಗುಡದೂರು ಶಸ್ತ್ರವನ್ನು ನಂಬುವುದಾದರೆ ನಿಮ್ಮ ಅನಿಸಿಕೆ ಅನ್ನು ತಪ್ಪದೆ ಕಮೆಂಟ್ ಮಾಡಿ ಶುಭ ದಿನ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

9 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

12 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

12 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

12 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.