ಕೇವಲ ಒಂದೇ ವಾರ ಮನೆಮದ್ದಿನ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಅಪಾರವಾಗಿ ವೃದ್ಧಿಸುತ್ತೆ. ಹೌದು ಕಣ್ಣು ಈ ಪ್ರಪಂಚವನ್ನು ನೋಡುವುದಕ್ಕೆ ಮಾತ್ರವಲ್ಲ ನಮ್ಮನ್ನು ನಾವು ನಿರೂಪಿಸಿ ಕೊಳ್ಳುವುದಕ್ಕೂ ಕೂಡ ಅತ್ಯವಶ್ಯಕವಾಗಿದೆ.ಹೌದು ಕಣ್ಣು ಇಲ್ಲದಿರುವವರು ಕೂಡ ಈ ಪ್ರಪಂಚದ ಮೇಲೆ ಅಸಾಧ್ಯವಾದ ಸಾಧನೆ ಮಾಡಿ ತೋರಿಸಿದ್ದಾರೆ ಮತ್ತು ಆ ಸಾಧನೆ ನಮ್ಮನ್ನೆಲ್ಲಾ ಅಚ್ಚರಿಪಡಿಸಿದೆ. ಎಲ್ಲಾ ಅಂಗಾಂಗಗಳು ಸರಿ ಇದ್ದರೂ ನಾವು ಅದು ಇಲ್ಲ ಇದು ಇಲ್ಲ ಅಂತ ಸಂಕಟಪಡುತ್ತೇವೆ.
ಅದು ಬೇಕು ಇದು ಬೇಕು ಅನ್ನುವ ಆಸೆ ಪಡುತ್ತೇವೆ ಆದರೆ ಕಣ್ಣು ಇಲ್ಲ ಕಿವಿ ಕೇಳಿಸಲ್ಲ ಕಾಲು ಕೈ ಇಲ್ಲ ಅನ್ನುವವರು ಎಂತಹ ದೊಡ್ಡ ಸಾಧನೆಯಲ್ಲ ಮಾಡಿರುತ್ತಾರೆ ಅಂತವರನ್ನು ನೋಡಿ ನಗುವ ಕಲಿತುಕೊಳ್ಳಬೇಕು ಯಾಕೆಂದರೆ ಅವರಿಗೆ ಮುಖ್ಯವಾಗಿ ಬೇಕಾಗಿರುವುದು ಕಳೆದುಕೊಂಡಿದ್ದರೂ ಅದರ ಬಗ್ಗೆ ಯೋಚಿಸದೆ ಸಾಧನೆ ಮಾಡಲು ಮನಸ್ಸು ಮಾಡುತ್ತಾರೆ ಜೀರ್ಣಶಕ್ತಿ ಏನಾದರೂ ಸಾಧಿಸಲೇಬೇಕು ಎಂಬ ಮನಸ್ಥೈರ್ಯ ಹೊಂದಿ ಧೈರ್ಯದಿಂದ ಮುನ್ನುಗ್ಗುತ್ತಾರೆ.
ಅದರೆ ಎಲ್ಲವೂ ಸರಿಯಾಗಿ ಇರುವವರಿಗೆ ಏನಾದರೂ ಕೊರತೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ ಅವರು ಸಾಧನೆ ಮಾಡುವ ಮನಸ್ಸು ಮಾಡಿದರು ಯಾವುದಾದರೂ ಕೊರತೆಯಿಂದ ಆ ಸಾಧನೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ ಹೊರೆತು ಸಾಧನೆ ಮಾಡುವ ಮನಸ್ಸು ಮಾಡುವುದಿಲ್ಲ.
ಈಗ ಮಾಹಿತಿಗೆ ಬರುವುದಾದರೆ ಕಣ್ಣಿನ ದೃಷ್ಟಿ ವೃದ್ಧಿಸುವುದಕ್ಕಾಗಿ ಒಂದೊಳ್ಳೆ ಮನೆಮದ್ದನ್ನು ತಿಳಿಸುತ್ತಿದ್ದೇವೆ ಇದನ್ನು ಪಾಲಿಸುವುದರಿಂದ ಕೇವಲ ವಾರದಲ್ಲಿ ಕಣ್ಣಿನ ದೃಷ್ಟಿಯನ್ನು ವೃದ್ಧಿಸಿಕೊಳ್ಳಬಹುದು ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತಹ ಸಮಸ್ಯೆಯಿಂದ ಕನ್ನಡಕ ಹಾಕುತ್ತಿದ್ದರೆ ಆ ಕನ್ನಡಕದ ಅವಶ್ಯಕತೆ ಬರುವುದಿಲ್ಲ ಈ ಮನೆಮದ್ದನ್ನು ಮಾಡುವುದರಿಂದ.
ಹಾಗಾಗಿ ಈ ಮನೆಮದ್ದನ್ನು ಮಾಡುವ ವಿಧಾನವನ್ನು ಸಂಪೂರ್ಣವಾಗಿ ತಿಳಿದು ಇದನ್ನು ಪಾಲಿಸದ ಅಡ್ಡ ಪರಿಣಾಮಗಳು ಆಗುವುದಿಲ್ಲ ಜೊತೆಗೆ ಈ ಮನೆಮದ್ದನ್ನು ಮಾಡುವುದರಿಂದ ಇನ್ನು ಹತ್ತಾರು ಲಾಭಗಳು ಕೂಡ ದೊರೆಯುತ್ತದೆ ಅದನ್ನು ಕೂಡ ತಿಳಿಸುತ್ತೇವೆ ಬನ್ನಿ.
ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಅದು ಹಾಲು ಬಾದಾಮಿ ಮೆಣಸು ಏಲಕ್ಕಿ ಮತ್ತು ಕಲ್ಲು ಸಕ್ಕರೆ.ಈ ವಿಧಾನದಲ್ಲಿ ಈ ಮನೆಮದ್ದನ್ನು ಇದಕ್ಕಾಗಿ ಕರೂರು ಕುದಿಸಿದ ಹಾಲು ಬಿಸಿ ಮಾಡಿ ಕೊಂಡಂತಹ ಹಾಲನ್ನು ತೆಗೆದುಕೊಳ್ಳಿ ಬಳಿಕ ನೆನೆಸಿದ ಬಾದಾಮಿಯನ್ನು ಅದರ ಸಿಪ್ಪೆ ತೆಗೆದು ಪೇಸ್ಟ್ ಮಾಡಿಕೊಂಡು ಅದನ್ನು ಹಾಲಿಗೆ ಮಿಶ್ರಣ ಮಾಡಿ ಈಗ ಏಲಕ್ಕಿ ಮತ್ತು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಂಡು, ಅದರ ಪುಡಿ ಅನ್ನೂ ಅರ್ಧ ಚಮಚದಷ್ಟು ಹಾಲಿಗೆ ಮಿಶ್ರಣ ಮಾಡಿ ಇದಕ್ಕೆ ರುಚಿಗೆ ಬೇಕಾದಷ್ಟು ಕಲ್ಲು ಸಕ್ಕರೆಯನ್ನು ಮಿಶ್ರಮಾಡಿ.
ಈಗ ಪರಿಹಾರ ತಯಾರಾಗಿದೆ ಈ ಮನೆಮದ್ದನ್ನು 5 ವರುಷ ಮೇಲ್ಪಟ್ಟಂತಹ ಯಾರು ಬೇಕಾದರೂ ಈ ಮನೆಮದ್ದನ್ನು ಕಾಣಿಸಬಹುದು ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಆದರೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ.
ಈ ಸಾಹಸಿ ಪರಿಹಾರವನ್ನು ಮಕ್ಕಳು ಕೂಡ ಪಠಿಸಬಹುದು ದೊಡ್ಡವರು ಕೂಡ ಬಳಸಬಹುದು ಇದರಿಂದ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ ಹಾಗೂ ಕಣ್ಣಿನ ಆರೋಗ್ಯ ಕೂಡ ಹೆಚ್ಚುತ್ತದೆ ಕೆಲವರಿಗೆ ಕಣ್ಣಿನ ನರಗಳು ವೀಕ್ ಆಗಿರುವುದರಿಂದ ಕಣ್ಣಿನ ದೋಷ ಉಂಟಾಗುತ್ತದೆ ಅದರಲ್ಲಿಯೂ ಕಣ್ಣಿನ ದೃಷ್ಟಿಗೆ ಸಂಬಂಧಪಟ್ಟ ತೊಂದರೆಗಳು ಆಗುತ್ತದೆ ಅದನ್ನು ಪರಿಹಾರ ಮಾಡುವುದಕ್ಕೆ ಈ ಮನೆಮದ್ದು ಪಾಲಿಸಿ ಸುಲಭವಾಗಿ ನಿಮ್ಮ ತೊಂದರೆ ಕಡೆಯಿಂದ ಪರಿಹಾರ ಪಡೆದುಕೊಳ್ಳಿ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.