ಚರ್ಮದಲ್ಲಿ ಉಂಟಾಗಿರುವ ಸುಖನ ನಿವಾರಣೆ ಮಾಡೋದಕ್ಕೆ ಹಾಗೂ ಮೂಳೆಗಳು ಬಲಗೊಳ್ಳುವುದಕ್ಕೆ ದೇಹದಲ್ಲಿ ಇರುವ ಟಾಕ್ಸಿಕ್ ಅಂಶ ವನ್ನು ಹೊರ ಹಾಕೋದಕ್ಕೇ ಈ ಡ್ರಿಂಕ್ ನ ಮನೆಯಲ್ಲಿ ಮಾಡಿ ಕುಡಿಯಿರಿ ಖಂಡಿತ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ಜೊತೆಗೆ ನಿಮ್ಮ ಶರೀರದಲ್ಲಿ ಉತ್ತಮವಾಗಿಯೇ ಆಗುವ ಬದಲಾವಣೆಯನ್ನು ನೀವು ಕಾಣಬಹುದು.
ಹಾಗಾದರೆ ಈ ಡ್ರಿಂಕ್ ಅನ್ನು ಮಾಡುವುದು ಹೇಗೆ ಮತ್ತು ಈ ಡ್ರಿಂಕ್ ಅನ್ನು ಯಾವ ಸಮಯದಲ್ಲಿ ಕುಡಿಯಬೇಕು ಜೊತೆಗೆ ಇನ್ನೂ ಏನೆಲ್ಲಾ ಆರೋಗ್ಯಕರ ಲಾಭಗಳನ್ನು ನಾವು ಈ ಡ್ರಿಂಕ್ ಕುಡಿಯುವುದರ ಮೂಲಕ ಪಡೆದುಕೊಳ್ಳಬಹುದು ಎಲ್ಲವನ್ನು ವಿವರವಾಗಿ ತಿಳಿಸುತ್ತೇವೆ, ಈ ಲೇಖನವನ್ನ ಸಂಪೂರ್ಣ ವಾಗಿ ತಿಳಿಯಿರಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನ ಬೇರೆಯವರಿಗೂ ಕೂಡಾ ತಿಳಿಸಿಕೊಡಿ.
ಮಾಹಿತಿಗೆ ಬರುವುದಾದರೆ ನಾವು ಈ ಡ್ರಿಂಕ್ ಕುಡಿಯುವುದರಿಂದ ಮೊದಲು ಆಗುವ ಬದಲಾವಣೆ ಎಂದರೆ ಶರೀರದಲ್ಲಿ ಇರುವ ಬೇಡದಿರುವ ಅಂಶವನ್ನು ಹೊರಹಾಕುವುದರ ಹೌದು ನಮ್ಮ ದೇಹದಲ್ಲಿ ಇರುವ ಕೆಲವೊಂದು ಟಾಕ್ಸಿಕ್ ಅಂಶವೇ ನಮ್ಮ ಆರೋಗ್ಯವನ್ನು ಕೆಡಿಸುವುದು.
ಹಾಗಾಗಿ ಈ ಕೆಲವೊಂದು ಬೇಡದಿರುವ ಅಂಶವನ್ನ ದೇಹದಿಂದ ಹೊರಹಾಕುವುದಕ್ಕಾಗಿ ಈ ಡ್ರಿಂಕ್ ಸಹಕಾರಿಯಾಗಿದೆ, ಜೊತೆಗೆ ನಿಮ್ಮ ತ್ವಚೆ ಸುಕ್ಕುಗಟ್ಟುತ್ತಿದ್ದರೆ ಆ ಸಮಸ್ಯೆ ಪರಿಹಾರ ಮಾಡಿಕೊಳ್ಳುವುದಕ್ಕೆ ಜೊತೆಗೆ ನಿಮ್ಮ ಆರೋಗ್ಯವನ್ನು ಸೃಷ್ಟಿಮಾಡುವುದಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಕ್ಕೆ ಕರುಣನ ಸ್ವಚ್ಛಮಾಡುವುದಕ್ಕೆ ಹಾಗೆ ತ್ವಚೆಯಲ್ಲಿ ಒಳ್ಳೆಯ ಬ್ಲೂ ಬರುವುದಕ್ಕೆ ಸ್ಟೆಲ್ಲ ಆರೋಗ್ಯಕರ ಲಾಭಗಳನ್ನು ಪಡೆದು ಕೊಳ್ಳೋದಕ್ಕೆ ಈ ಡ್ರಿಂಕ್ ಮಾಡಿ ಕುಡಿಯಿರಿ.
ಇದನ್ನು ಮಾಡುವ ವಿಧಾನ ತಿಳಿಯುವುದಕ್ಕೂ ಮೊದಲು ಬೇಕಾಗಿರುವ ಪದಾರ್ಥಗಳ ಬಗ್ಗೆ ತಿಳಿಯೋಣ ಜೀರಿಗೆ ಕಾಳು ಮೆಂತ್ಯೆ ಸೋಂಪಿನ ಕಾಳು ಅಜ್ವಾನ.ಈ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ ಎಷ್ಟು ಅಂದರೆ 1 ಚಮಚ ಈ ಮೇಲಿನ ಪದಾರ್ಥಗಳನ್ನು ತೆಗೆದುಕೊಳ್ಳಬೇಕು ಈ ಪದಾರ್ಥಗಳನ್ನು ಕುದಿಯುವ ನೀರಿಗೆ ಒಂದೊಂದನ್ನೇ ಹಾಕಿ ನೀರನ್ನು ಕುದಿಸಬೇಕು ಎಷ್ಟರ ಮಟ್ಟಿಗೆ ಅಂದರೆ ಈ ಪದಾರ್ಥಗಳನ್ನು 2 ಲೋಟ ನೀರಿಗೆ ಹಾಕಿದರೆ ಆ ನೀರು ಅರ್ಧ ಪ್ರಮಾಣದಷ್ಟು ಅಂದರೆ 1 ಲೋಟ ಆಗಬೇಕು ಅಷ್ಟು ಪ್ರಮಾಣದಲ್ಲಿ ನೀರನ್ನು ಕುದಿಸಬೇಕು.
ಈಗ ಈ ನೀರನ ಶೋಧಿಸಿಕೊಂಡು ಕುಡಿಯಬೇಕು ಎ ಡ್ರಿಂಕ್ ಗಳನ್ನು ಕುಡಿಯುವುದರಿಂದ ಈ ಮೇಲೆ ತಿಳಿಸಿದಂತೆ ಆರೋಗ್ಯ ಲಾಭಗಳು ನಿಮಗೆ ದೊರೆಯುತ್ತದೆ.ಈಗ ಈ ಡ್ರಿಂಕ್ ಅನ್ನೂ ಯಾವ ಸಮಯದಲ್ಲಿ ಕುಡಿಯಬೇಕು ಅನ್ನುವ ಸಂಶಯ ನಿಮಗೆ ಕಾಡುತ್ತಿದೆ, ಹೌದು ಊಟದ ಅರ್ಧ ಗಂಟೆಯ ನಂತರ ಈ ಡ್ರಿಂಕ್ ಅನ್ನು ಕುಡಿಯಿರಿ.
ಈ ರೀತಿ ಆಗಿ ಈ ಸರಳ ಡ್ರಿಂಕ್ ಅನ್ನ ಮನೆಯಲ್ಲಿಯೇ ಮಾಡಿ ಕುಡಿಯುವುದರಿಂದ ಹಲವರಿಗೆ ಕಾಡುವ ಕೆಲವೊಂದು ಸಮಸ್ಯೆಗಳು ಹೌದು ಕೆಲವರಿಗೆ ಹಸಿವಾಗದೆ ಇರುತ್ತದೆ ಅಂಥವರಿಗೆ ಈ ಡ್ರಿಂಕ್ ಉತ್ತಮ ಪರಿಹಾರ ಕೊಡುತ್ತದೆ ಜೊತೆಗೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣಮಾಡಲು ಕೂಡ ಈ ಮನೆಮದ್ದು ಸಹಕಾರಿಯಾಗಿದೆ.
ಇದರ ಜೊತೆಗೆ ಡ್ರಿಂಕ್ಸ್ ನಲ್ಲಿ ನಾವು ಅಜ್ವಾನ ಸೋಂಪಿನ ಕಾಳು ಜೀರಿಗೆ ಅನ್ನೋ ಬಳಸಿದ್ದೇನೆ ಇದು ಉದರ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತೆ ಹಾಗೆ ದೇಹದಲ್ಲಿ ಇರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಿದರೆ ನಮ್ಮ ಶರೀರ ಆರೋಗ್ಯಕರವಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಆದ್ದರಿಂದ ಈ ಸರಳ ಪರಿಹಾರ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.